ಹೆಸರಿನ ಪತ್ತೆ


Team Udayavani, Oct 24, 2019, 3:20 AM IST

q-1

ಜಾದೂ ಮಾಡುವವರು ವಸ್ತುಗಳನ್ನು ನಾಪತ್ತೆ ಮಾಡುವುದು. ಮತ್ತೆ ಅವುಗಳನ್ನು ಕರೆತಂದು ತೋರಿಸುವುದು ಎಲ್ಲವೂ ಮಾಮೂಲು. ಆದರೆ, ವಸ್ತುಗಳನ್ನು ಬಿಟ್ಟು ಬೇರೇನು ಜಾದು ಮಾಡಬಹುದು?ಚಿಂತೆ ಬೇಡ. ಅದಕ್ಕೂ ಒಂದು ಐಡಿಯಾ ಇದೆ. ನಿಮ್ಮ ಮನದೊಳಗಿನ ಹೆಸರಗುಳನ್ನೇ ಪತ್ತೆ ಮಾಡಿದರೆ ಹೇಗೆ? ಹೌದು, ಇದೂ ಕೂಡ ಜಾದುವಿನ ಒಂದು ಭಾಗ. ಅದನ್ನು ಹೇಗೆ ಮಾಡಬೇಕು ಅಂದರೆ…

ಆರು ಕಾರ್ಡುಗಳ ಮೇಲೆ ಆರು ಹೆಸರುಗಳನ್ನು ಬರೆದಿರುತ್ತದೆ. ಪ್ರೇಕ್ಷಕರಲ್ಲೊಬ್ಬರನ್ನು ಕರೆದು ಯಾವುದಾದರೂ ಹೆಸರನ್ನು ನೆನಪಿಟ್ಟುಕೊಳ್ಳುವಂತೆ ಹೇಳಿ. ನಂತರ, ಅವರಿಗೆ ಕಣ್ಣು ಮುಚ್ಚಿಕೊಳ್ಳಲು ಹೇಳಿ. ನೀವು ಒಂದೊಂದೇ ಕಾರ್ಡಿನ ಮೇಲೆ ನಿಮ್ಮ ಮಂತ್ರದಂಡದಿಂದ ಕುಟ್ಟುತ್ತಿದ್ದಂತೆ ಅವರು ಆರಿಸಿಕೊಂಡ ಹೆಸರಿನ ಒಂದೊಂದು ಅಕ್ಷರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು.

ಕೊನೆಯ ಅಕ್ಷರ ಬಂದಾಗ ಅವರು “ಹೂಂ’ ಎಂದು ಹೇಳಬೇಕು. ನೀವು ಒಂದು ಕಾರ್ಡ್‌ಅನ್ನು ಅವರ ಮುಂದೆ ಹಿಡಿದು ಕಣ್ತೆರೆದು ನೋಡಲು ಹೇಳಿ. ನೀವು ಆರಿಸಿದ ಕಾರ್ಡ್‌ ಅವರು ಆಯ್ಕೆ ಮಾಡಿದ ಹೆಸರಿನದ್ದಾಗಿರುತ್ತದೆ.

ಇದರ ರಹಸ್ಯ ಇಷ್ಟೆ
ಅರೆ, ನೀವು ಹೇಳಿದಷ್ಟು ಸುಲಭವೇ ಇದು? ಅಂತ ಕೇಳಬಹುದು. ನಿಜಕ್ಕೂ ಇದು ಸಲೀಸೆ. ಅದು ಹೇಗೆ ಮಾಡಬೇಕೆಂದು ಇಲ್ಲಿ ಹೇಳುತ್ತಿದ್ದೇನೆ ಕೇಳಿ. ಕಾರ್ಡುಗಳ ಮೇಲೆ ಈ ರೀತಿ ಅಕ್ಷರಗಳಿರುವ ಹೆಸರುಗಳನ್ನೇ ಬರೆಯಬೇಕು. ಅದಾವುದೆಂದರೆ ಜಯಾ, ಮಾಲಾ, ಶಶಿಧರ, ಕುಸುಮಾಕರ, ಜಯಪ್ರಕಾಶ, ಭುವನಮನೋಹರಿ ಎಂದು ಹೆಸರುಗಳನ್ನು ಬರೆದು ಸಾಲಾಗಿ ಇಡಬೇಕು. ಮಂತ್ರದಂಡದ ಮೊದಲ ಪೆಟ್ಟನ್ನು ಯಾವುದಾದರೂ ಒಂದು ಕಾರ್ಡಿನ ಮೇಲೆ ಹಾಕಬೇಕು. ನಂತರದ ಪೆಟ್ಟುಗಳನ್ನು ಮೇಲಿನ ಕ್ರಮದಂತೆ ಸಾಲಾಗಿ ಇಟ್ಟ ಕಾರ್ಡುಗಳ ಮೇಲೆಯೇ ಹಾಕಬೇಕು. ಒಂದೊಂದೇ ಅಕ್ಷರ ಜಾಸ್ತಿಯಾಗುವುದರಿಂದ ಆತ ‘ಹೂಂ’ ಎಂದು ಹೇಳುವಾಗ ಆತನ ಆಯ್ಕೆಯ ಕಾರ್ಡನ್ನೇ ಕುಟ್ಟಿರುತ್ತೀರಿ.

ಆಗ ನೋಡಿ ಹೆಸರು ಮಾಯವಾಗುತ್ತದೆ. ಚಪ್ಪಾಳೆಗಳ ಸುರಿಮಳೆ ಹರಿಯುತ್ತದೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.