ಅಕಂಬುಗ್ರೀವನ ಕತೆ


Team Udayavani, Dec 13, 2018, 6:00 AM IST

z-22.jpg

ಒಂದು ಕೊಳದಲ್ಲಿ ಕಂಬುಗ್ರೀವ ಎಂಬ ಆಮೆ ವಾಸವಾಗಿತ್ತು. ಅಲ್ಲೇ ವಾಸವಿದ್ದ ಎರಡು ಹಂಸಗಳು ಕಂಬುಗ್ರೀವನ ಗೆಳೆಯರು. ಈ ಮೂವರು ಬಹಳ ಕಾಲದಿಂದ ಸುಖವಾಗಿದ್ದರು. ಆದರೆ ಮುಂದೊಂದು ವರ್ಷ ಮಳೆ ಬಾರದೆ ಕೊಳ ಬತ್ತಿ ಹೋಯಿತು. ಹಂಸಗಳು ಮತ್ತೂಂದು ಕೊಳಕ್ಕೆ ಗುಳೇ ಹೋಗಲು ತಯಾರಿ ನಡೆಸಿದವು. 

“ಗೆಳೆಯರೆ, ನನ್ನನ್ನೂ ನಿಮ್ಮ ಜತೆ ಒಯ್ಯಿರಿ’ ಎಂದು ಆಮೆ ಕೇಳಿಕೊಂಡಿತು. ಆಮೆಗಾದರೋ ಹಂಸಗಳಿಗಿರುವಂತೆ ರೆಕ್ಕೆಗಳಿಲ್ಲ. ಆದ್ದರಿಂದ ಹಂಸಗಳ ಜತೆ ಅದು ಹಾರಿಹೋಗುವಂತಿಲ್ಲ. ಈಗ ಏನು ಮಾಡಬೇಕು? ಸ್ವಲ್ಪ ಹೊತ್ತು ಯೋಚಿಸಿದ ನಂತರ ಹಂಸಗಳಿಗೆ ಒಂದು ಯೋಚನೆ ಹೊಳೆಯಿತು. ಅವು ಒಂದು ಉದ್ದ ಕಡ್ಡಿಯನ್ನು ತಂದವು. “ಈ ಕೋಲಿನ ಮಧ್ಯಭಾಗವನ್ನು ಗಟ್ಟಿಯಾಗಿ ಕಚ್ಚಿ ಹಿಡಿದುಕೊ. ನಾವಿಬ್ಬರೂ ಒಂದೊಂದು ತುದಿಯನ್ನು ತಮ್ಮ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರುತ್ತೇವೆ. ಆಗ ನೀನೂ ನಮ್ಮ ಜತೆ ಬರಲು ಸಾಧ್ಯ. ಆದರೆ ಒಂದು ವಿಷಯ ನೆನಪಿಟ್ಟುಕೋ. ಏನೇ ಆದರೂ ನಡುದಾರಿಯಲ್ಲಿ ಮಾತ್ರ ಬಾಯಿಬಿಡಬೇಡ. ಬಾಯಿಬಿಟ್ಟರೆ ನೀನು ಆಗಸದಿಂದ ಕೆಳಗೆ ಬೀಳುತ್ತೀಯೆ’ ಎಂದಿತು ಗೆಳೆಯ ಹಂಸ. ಅದರಂತೆ ಬಾಯಿ ಬಿಡುವುದಿಲ್ಲವೆಂದು ಆಮೆ ಮಾತು ಕೊಟ್ಟಿತು. 

ಹಂಸಗಳು ಕಡ್ಡಿಯನ್ನು ಕಚ್ಚಿಕೊಂಡು ಮೇಲೆ ಹಾರಿದವು. ಸ್ವಲ್ಪ ಹೊತ್ತಿನಲ್ಲೇ ಅವು ಒಂದು ಪಟ್ಟಣದ ಮೇಲೆ ಹಾದುಹೋಗುತ್ತಿದ್ದವು. ಆಮೆಯನ್ನು ಹಂಸ ಸಾಗಿಸುವುದನ್ನು ಪಟ್ಟಣದ ಜನ ಈ ಮೊದಲು ನೋಡಿಯೇ ಇರಲಿಲ್ಲ! ಹಂಸ ಮತ್ತು ಆಮೆಯನ್ನು ನೋಡಿ ಹುಡುಗರು ಗಟ್ಟಿಯಾಗಿ ಕೂಗಿಕೊಂಡು ಕೆಳಗೆ ದೊಡ್ಡಗಲಾಟೆ ಎಬ್ಬಿಸಿದರು. ಕೆಳಗೆ ಏನಾಗುತಿದೆ? ಎಂದು ಕೇಳಲು ಆಮೆ ಬಾಯಿ ತೆರೆಯಿತು. ಬಾಯಿ ತೆರೆದಿದ್ದೇ ತಡ ಅದು ನೆಲಕ್ಕೆ ಅಪ್ಪಳಿಸಿ ಬಿತ್ತು. ಅದರ ಕೆಲಸ ಮುಗಿದುಹೋಯಿತು! 

(ಕೃಪೆ- ಓರಿಯೆಂಟಲ್‌ ಲಾಂಗ್‌ಮನ್‌)

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.