ತೂತೇ ಆಗದ ನೋಟು


Team Udayavani, Mar 7, 2019, 12:30 AM IST

s-1.jpg

ಪೆನ್ಸಿಲ್‌ನಿಂದ ಹಾಳೆಯನ್ನು ಚುಚ್ಚಿದರೆ ಹಾಳೆ ತೂತಾಗುತ್ತದೆ. ಅದೇ ಪೆನ್ಸಿಲ್‌ನಿಂದ ಕರೆನ್ಸಿ ನೋಟನ್ನು ಚುಚ್ಚಿದರೆ ಅದೂ ಕೂಡಾ ತೂತಾಗುತ್ತೆ. ಇದು ಎಲ್ಲರಿಗೂ ಗೊತ್ತಿರುವುದೇ. ಆದರೆ ಪೆನ್ಸಿಲ್‌ನಿಂದ ನೋಟನ್ನು ಚುಚ್ಚಿದರೆ ಏನೂ ಆಗುವುದಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಅದೇ ಈ ಬಾರಿಯ ಮ್ಯಾಜಿಕ್‌.

ಬೇಕಾಗುವ ವಸ್ತು: ವಿದೇಶಿ ಕರೆನ್ಸಿ ನೋಟು (ಆಟವಾಡಲು ಬಳಸುವ ನಕಲಿ ನೋಟು), ಪೆನ್ಸಿಲ್‌ ಹಾಗೂ ಪೇಪರ್‌/ ಹಾಳೆ. 

ಪ್ರದರ್ಶನ: ನೋಟಿನ ಮೇಲೆ ತೂತು ಮಾಡಬೇಕಾಗಿರುವುದರಿಂದ ಈ ಮ್ಯಾಜಿಕ್‌ಗೆ ನಿಜವಾದ ಭಾರತೀಯ ನೋಟನ್ನು ಬಳಸಬಾರದು. ಅದರ ಬದಲಾಗಿ ಫ್ಯಾನ್ಸಿ ಸ್ಟೋರುಗಳಲ್ಲಿ ದೊರೆಯುವ ಆಟದ ವಿದೇಶಿ ನೋಟನ್ನು ಬಳಸಬಹುದು. ಜಾದೂಗಾರನ ಕೈಯಲ್ಲಿ ಒಂದು ನೋಟು ಹಾಗೂ ನೋಟಿಗಿಂತ ಸ್ವಲ್ಪ ದೊಡ್ಡದಾದ ಒಂದು ಪೇಪರ್‌ ಇದೆ. ಆತ, ನೋಟನ್ನು ಪ್ರೇಕ್ಷಕರಿಗೆ ತೋರಿಸುತ್ತಾ, ಅದನ್ನು ಪೇಪರ್‌ನೊಳಗೆ ಇಟ್ಟು (ಪರ್ಸ್‌ನಲ್ಲಿ ನೋಟುಗಳನ್ನು ಒಂದರ ಮೇಲೆ ಒಂದು ಇಡುವಂತೆ) ಅದನ್ನು ಒಂದು ಬಾರಿ ಮಡಚುತ್ತಾನೆ. ನಂತರ ಚೂಪಾದ ಪೆನ್ಸಿಲ್‌ ತೆಗೆದುಕೊಂಡು, ಪೇಪರ್‌ ಹಾಗೂ ನೋಟನ್ನು ಸೇರಿಸಿ ಒಳಗಿನಿಂದ ಚುಚ್ಚುತ್ತಾನೆ. ಪೇಪರ್‌ ಹಾಗೂ ನೋಟನ್ನು ಛೇದಿಸಿಕೊಂಡು ಪೆನ್ಸಿಲ್‌ ಹೊರಕ್ಕೆ ಬರುತ್ತದೆ. ನಂತರ ಪೆನ್ಸಿಲ್‌ ಅನ್ನು ಹೊರಕ್ಕೆ ತೆಗೆದು, ಪೇಪರ್‌ ಹಾಗೂ ನೋಟನ್ನು ಬೇರೆ ಬೇರೆ ಮಾಡಿ ತೋರಿಸುತ್ತಾನೆ. ಪೆನ್ಸಿಲ್‌ನಿಂದ ಚುಚ್ಚಲ್ಪಟ್ಟ ಪೇಪರ್‌ಗೆ ರಂಧ್ರವಾಗಿರುತ್ತದೆ. ಆದರೆ, ನೋಟಿಗೆ ಯಾವುದೇ ತೊಂದರೆಯಾಗಿರುವುದಿಲ್ಲ.   

ತಂತ್ರ: ನೀವು ತೆಗೆದುಕೊಳ್ಳುವ ನೋಟನ್ನು ಚಿತ್ರದಲ್ಲಿ ತೋರಿಸಿರುವಂತೆ ಮಧ್ಯದಲ್ಲಿ ಒಂದಿಂಚು ಉದ್ದ ಕತ್ತರಿಸಿ, ನಂತರ ನೋಟನ್ನು, ಪೇಪರ್‌ನೊಳಗೆ ಇಟ್ಟು ಮಡಚಿರಿ. ಈಗ ನೋಟಿನಲ್ಲಿ ಕೊರೆದ ರಂಧ್ರದ ಒಳಗಿನಿಂದ ಪೆನ್ಸಿಲ್‌ ತೂರಿಸಿ. ಅಲ್ಲಿಂದ ತೂರಿ ಬಂದ ಪೆನ್ಸಿಲ್‌, ಪೇಪರ್‌ ಅನ್ನು ಛೇದಿಸಿ ಹೊರಕ್ಕೆ ಬರುತ್ತದೆ. ಕೊನೆಗೆ, ಪೇಪರ್‌ ಹಾಗೂ ನೋಟನ್ನು ಪ್ರೇಕ್ಷಕರಿಗೆ ತೋರಿಸುವಾಗ, ಪೇಪರ್‌ ಮೇಲಿನ ರಂಧ್ರ ಕಾಣಿಸುತ್ತದೆ. ಆದರೆ, ನೋಟಿನ ಮೇಲೆ ನೀವು ಮೊದಲೇ ಮಾಡಿದ್ದ ಕತ್ತರಿ ಕೆಲಸ ಯಾರಿಗೂ ಕಾಣಿಸುವುದಿಲ್ಲ. ಪೆನ್ಸಿಲ್‌ಅನ್ನು ನೋಟಿನ ರಂಧ್ರದೊಳಗೆ ತೂರಿಸುವಾಗ, ಜಾಗೃತೆ ವಹಿಸಿ.

ನಿರೂಪಣೆ: ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.