ಇನ್ನೊಂದು ಝೆನ್‌ ಕತೆ


Team Udayavani, Dec 29, 2019, 4:00 AM IST

bg85

ದೇವದತ್ತನನ್ನು ಮುಂದಿಟ್ಟುಕೊಂಡು ಬೌದ್ಧ ಭಿಕ್ಷುಗಳು ಯಾತ್ರೆ ಹೊರಟಿದ್ದರು. ಒಂದು ಘೋರ ಕಾನನದ ನಡುವಿನ ದಾರಿ. ದರೋಡೆಕೋರನೊಬ್ಬ ಅವರನ್ನು ತಡೆದ. “”ನಿಮ್ಮಲ್ಲಿರುವುದನ್ನು ಕೊಡಿ. ಇಲ್ಲದಿದ್ದರೆ ತಲೆಯೊಡೆಯುತ್ತೇನೆ” ಎಂದ. ದೇವತ್ತ ಏನೂ ಹೆದರದೆ ಹೇಳಿದ, “”ತಲೆಯೊಡೆಯಲು ನಮ್ಮಲ್ಲಿ ಅಂಥಾದ್ದೇನಿದೆ? ನಿನಗೆ ಕೊಡುವುದಕ್ಕೆ ನಮ್ಮಲ್ಲೇನೂ ಇಲ್ಲ”.

“”ಏನೂ ಇಲ್ಲವೆಂದು ಸುಳ್ಳು ಹೇಳಬೇಡಿ, ಪ್ರಾಣ ಹೋದೀತು, ಎಚ್ಚರಿಕೆ” “”ನಮ್ಮಲ್ಲಿ ಏನೂ ಇಲ್ಲವೆಂದು ಹೇಳಲಾರೆವು. ರಕ್ತಮಾಂಸಗಳಿಂದ ಕೂಡಿದ ದೇಹವಿದೆ. ಉಟ್ಟ ಕೌಪೀನ ಇದೆ. ಜೋಳಿಗೆ ಇದೆ. ಜೋಳಿಗೆಯಲ್ಲಿ ದಾರಿಗೆ ಬೇಕಾದ ಆಹಾರ ಇದೆ. ಜೋಳಿಗೆಯಲ್ಲಿ ದಾರಿಗೆ ಬೇಕಾದ ಆಹಾರ ಇದೆ. ಅವಷ್ಟನ್ನು ನಿನಗೆ ಕೊಡಬಹುದು. ಆದರೆ, ಅದಷ್ಟೇ ಅಲ್ಲ ; ಇದೆ… ಆದರೆ, ಅದನ್ನು ನಿನ್ನಂಥವನಿಗೆ ಕೊಟ್ಟರೆ ತೂತುಪಾತ್ರದಲ್ಲಿ ನೀರು ತುಂಬಿಸಿದ ಹಾಗಾದೀತು!”

ಕಳ್ಳನಿಗೆ ಸಿಟ್ಟು ಅಧಿಕವಾಯಿತು. “”ಒಗಟು ಮಾತು ಬೇಡ, ನಿಮ್ಮ ತಲೆಯೊಡೆದೇ ಸಿದ್ಧ” ಎಂದು ಅಬ್ಬರಿಸಿದ. “”ಈ ರೀತಿ ಮಾಡಲು ನಿನ್ನ ಆತ್ಮಸಾಕ್ಷಿ ಒಪ್ಪುತ್ತದೆಯೇ? ಒಪ್ಪುತ್ತದೆಯಾದರೆ ನಮ್ಮ ತಲೆಯೊಡೆಯುವಿಯಂತೆ, ನಮ್ಮದೇನೂ ಆಕ್ಷೇಪವಿಲ್ಲ.”

ಕಳ್ಳ ತಲೆ ಒಡೆಯಲು ದೊಣ್ಣೆ ಎತ್ತಿದ. ಅವನ ಕೈ ಅಲ್ಲಿಯೇ ಸ್ಥಗಿತವಾಯಿತು. ಕೈಯನ್ನು ಅಲುಗಿಸಲೂ ಸಾಧ್ಯವಾಗಲಿಲ್ಲ. ನಿಂತಲ್ಲಿಯೇ ಕುಸಿದ. “”ನಿಮ್ಮಲ್ಲೇನೂ ಮಹಾಶಕ್ತಿ ಇರಬೇಕು. ನನ್ನದು ಸರ್ವಥಾ ತಪ್ಪಾಯ್ತು, ಕ್ಷಮಿಸಿ, ಮಹಾನುಭಾವರೇ” ಎಂದು ಅಳುತ್ತ ಅಂಗಲಾಚಿದ.

“”ನಮ್ಮಲ್ಲೇನೂ ಮಹಾಶಕ್ತಿಯಿಲ್ಲ. ನಿನ್ನ ಪಾಪ ಅಧಿಕವಾಯಿತು. ಪಾಪ ಹೆಚ್ಚಾದರೆ ಮನುಷ್ಯ ತನ್ನಿಂತಾನೇ ದುರ್ಬಲನಾಗುತ್ತ ಹೋಗುತ್ತಾನೆ. ನಿನ್ನ ಸ್ಥಿತಿಯೂ ಹಾಗೆಯೇ ಆಯಿತು” ಎಂದ ದೇವದತ್ತ.

“”ಪಾಪವೆಂದರೆ ಏನು ಮಹಾನುಭಾವ?” ಕಳ್ಳ ಕೇಳುತ್ತಾನೆ ದೈನ್ಯಭಾವದಿಂದ.
“”ಅವರವರ ಆತ್ಮಸಾಕ್ಷಿಯ ವಿರುದ್ಧವಾಗಿ ಏನು ಮಾಡಿದರೂ ಅದು ಪಾಪವೇ”

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.