ಸಾರಾ ದೇಶ್‌ ಮೇ


Team Udayavani, Dec 21, 2018, 6:00 AM IST

sara-ali-khan.jpg

ಸಾರಾ ಅಲಿಖಾನ್‌ಳನ್ನು ಪರಿಚಯಿಸುವ ಅಗತ್ಯವೇ ಇಲ್ಲ. ಹುಟ್ಟಿದಂದಿನಿಂದಲೇ ಮಾಧ್ಯಮಗಳ ಡಾರ್ಲಿಂಗ್‌ ಆಗಿ ಬೆಳೆದವಳು ಅವಳು. ತಂದೆ -ತಾಯಿ ಇಬ್ಬರೂ ಬಾಲಿವುಡ್‌ ತಾರೆಗಳಾಗಿದ್ದ ಕಾರಣ ಬಾಲ್ಯದಿಂದಲೇ ಸಾರಾ ಯಾರೆಂದು ಮನೋರಂಜನಾ ಜಗತ್ತಿಗೆ ಗೊತ್ತಿತ್ತು. ಅಂತೆಯೇ ಮನರಂಜನಾ ಜಗತ್ತು ಹೇಗಿದೆ ಎನ್ನುವುದು ಸಾರಾಳಿಗೂ ಗೊತ್ತಿದೆ. ಹೀಗಾಗಿಯೇ ಇನ್ನೂ ಹದಿಹರೆಯದವಳಾಗಿರುವ ಸಾರಾ ಚಿತ್ರರಂಗದ ಬಗ್ಗೆ ವೇದಾಂತಿಯಂತೆ ಮಾತನಾಡುವ ಪ್ರಬುದ್ಧತೆಯನ್ನು ಬೆಳೆಸಿಕೊಂಡಿದ್ದಾಳೆ. 

ಅವಳು ಹೇಳುವ ಪ್ರಕಾರ ಚಿತ್ರರಂಗವೆಂಬ ಮಾಯಾಲೋಕದಲ್ಲಿ ವಾಸ್ತವಕ್ಕೆ ರಿಲೇಟ್‌ ಆಗಿರುವುದೇ ದೊಡ್ಡ ಸಾಧನೆ. ಹೀಗೆ ರಿಯಲ್‌ ಆಗಿ ಇರುವುದೇ ಅವಳ ಗುರಿಯಂತೆ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿರುವ ನಟಿಯೊಬ್ಬಳಿಂದ ಈ ಮಾತು ಬಂದಿರುವುದು ನಿಜಕ್ಕೂ ಗ್ರೇಟ್‌. ಸಾರಾ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ ಈ ಕ್ಷೇತ್ರದಲ್ಲಿ ಅವಳಿಗೆ ಭವ್ಯ ಭವಿಷ್ಯವಿರುವ ಲಕ್ಷಣ ಕಾಣಿಸುತ್ತದೆ. ಮೊದಲ ಚಿತ್ರ ಕೇದಾರನಾಥ್‌ ಸೂಪರ್‌ಡ್ನೂಪರ್‌ ಹಿಟ್‌ ಆಗಿರದಿದ್ದರೂ ಗಮನ ಸೆಳೆಯುವಲ್ಲಿ ಸಫ‌ಲವಾಗಿದೆ. ಅದರಲ್ಲೂ ಸಾರಾಳ ಅಭಿನಯ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ. ಇದರ ಬೆನ್ನಿಗೆ ರಣವೀರ್‌ ಸಿಂಗ್‌ ಹೀರೊ ಆಗಿರುವ ಸಿಂಬ ಬಿಡುಗಡೆಗೆ ತಯಾರಾಗಿದೆ. ಈ ಆ್ಯಕ್ಷನ್‌ ಚಿತ್ರದಲ್ಲಿ ಸಾರಾಳಿಗೆ ಲವಲವಿಕೆಯ ಪಾತ್ರವಿದೆ. ಹಿಂದಿ ಮೀಡಿಯಂನ ಎರಡನೇ ಭಾಗಕ್ಕೂ ಸಾರಾಳನ್ನು ಹಾಕಿಕೊಳ್ಳಲು ಇರ್ಫಾನ್‌ ಖಾನ್‌ ಉತ್ಸುಕರಾಗಿದ್ದಾರೆ. 

ಅಂತೆಯೇ ವರುಣ್‌ ಧವನ್‌ ನಾಯಕನಾಗಿರುವ ರಣಭೂಮಿ ಚಿತ್ರದ ನಾಯಕಿಯಾಗುವ ಅವಕಾಶ ಸಾರಾಳಿಗೆ ಸಿಗುವ ಸಾಧ್ಯತೆಯಿದೆ. ಹೀಗೆ ಆರಂಭದಿಂದಲೇ ಸಾರಾಳಿಗೆ ಅವಕಾಶಗಳು ಹರಿದು ಬರುತ್ತಿವೆ. ಸರಿಯಾದ ಹೆಜ್ಜೆಯಿಟ್ಟರೆ ಸಾರಾಳಿಗೆ ದೀಪಿಕಾ ಮತ್ತು ಪ್ರಿಯಾಂಕಾ ತೆರವುಗೊಳಿಸಿದ ಸ್ಥಾನವನ್ನು ತುಂಬುವ ಸಾಮರ್ಥ್ಯವಿದೆ. 

ಟಾಪ್ ನ್ಯೂಸ್

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

bjp-congress

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.