ಬದುಕು ಬಂಗಾರ


Team Udayavani, Dec 28, 2018, 6:45 AM IST

gold-aa.jpg

ಚಿನ್ನದ ಒಡವೆಗಳನ್ನು ಧರಿಸುವಿಕೆ
.ಆಭರಣಗಳನ್ನು ಧರಿಸುವಾಗ ಯಾವಾಗಲೂ ಕುಳಿತುಕೊಂಡೇ ಧರಿಸಬೇಕು.  2 ನಿಮಿಷ ಲೇಟ್‌ ಆದರೂ ಪರವಾಗಿಲ್ಲ, ಕಾರು ಹೋಗುತ್ತಾ ಇರುವಾಗ ಧರಿಸಬಾರದು.
.ನಿದ್ದೆ ಮಾಡುವ ಸಂದರ್ಭಗಳಲ್ಲಿ ಭಾರವಾದ ಒಡವೆಗಳನ್ನು ಯಾವಾಗಲು ಧರಿಸದೇ ಇರುವುದು ಉತ್ತಮ.
.ಯಾವಾಗಲೂ ಸುಗಂಧ ದ್ರವ್ಯಗಳನ್ನು ಬಳಸಿದ ಸ್ವಲ್ಪಹೊತ್ತಿನ ಬಳಿಕ ಆಭರಣಗಳನ್ನು ಧರಿಸಬೇಕು.  ಅದು ಚಿನ್ನದ್ದಿರಲಿ, ಹವಳದ್ದಾಗಿರಲಿ, ಮುತ್ತು ಅಥವಾ ಹರಳುಗಳದ್ದೇ ಆಗಿರಲಿ ಯಾಕೆಂದರೆ ಸುಗಂಧ ದ್ರವ್ಯಗಳಲ್ಲಿ ಕೆಮಿಕಲ್‌ಗ‌ಳಿವೆ.  ಆಭರಣಗಳು ಬಣ್ಣ ಕಳೆದುಕೊಳ್ಳುತ್ತವೆ.
.ಯಾವಾಗಲೂ ಚಿನ್ನ ಹಾಗೂ ವಜಾÅಭರಣಗಳನ್ನು ಹತ್ತಿಯ ಬಟ್ಟೆಯಲ್ಲಿ ಸುತ್ತಿಡಬೇಕು.  ಪ್ಲಾಸ್ಟಿಕ್‌ನ್ನು ಬಳಸದಿರಿ.
.ಸೂಕ್ಷ್ಮವಾದ ಲಾಕ್‌, ಹುಕ್‌ಗಳನ್ನು ಬೇರ್ಪಡಿಸುವ ಮೊದಲು ಜ್ಯುವೆಲ್ಲರ್ಗಳಿಂದ ಉಪಯುಕ್ತ ಸಲಹೆ, ಸಹಾಯ ಪಡೆಯಬೇಕು.

ಇಂದು ಆಭರಣಕ್ಕೆ ಇಷ್ಟೊಂದು ಪ್ರಾಶಸ್ತ ಹೇಗೆ ಬಂತು ಎಂದರೆ ಹಿಂದೆ ತಲೆ-ತಲಾಂತರಗಳಿಂದ ಯಾರು ವರ್ಷಕ್ಕೊಂದಿಷ್ಟು ಆಭರಣ ಎಂದು ಖರೀದಿಸಿ ಇಟ್ಟ ಕುಟುಂಬ ಸಂತೋಷವಾಗಿ ಜೀವನ, ವಿದ್ಯಾಭ್ಯಾಸ, ಜಾಗ, ಮನೆ ಮುಂತಾದ ಸೌಕರ್ಯಗಳನ್ನು ಸುಲಭದಲ್ಲಿ ಮಾಡಿಕೊಂಡ ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ. ಯಾವುದೇ ಇಲೆಕ್ಟ್ರಾನಿಕ್‌ ವಸ್ತುಗಳಿಗೆ ಹಾಕಿದ ಮೌಲ್ಯ ಕ್ಷಣ ಮಾತ್ರದಲ್ಲಿ ಮಿಂಚಿ ಹೋದಂತೆ. ಆದರೆ ಬಂಗಾರ ಹಾಗಲ್ಲ, ಬಂಗಾರದ ಬೆಳೆಯನ್ನು ಸುರಿಸಿ ಜೀವನಕ್ಕೆ ಆಧಾರವಾಗಿರುತ್ತದೆ.

– ಕೃಷ್ಣವೇಣಿ ಪ್ರಸಾದ ಮುಳಿಯ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.