ಚೆಂದುಳ್ಳಿಗೆ ಈರುಳ್ಳಿ


Team Udayavani, Mar 16, 2018, 7:30 AM IST

a-13.jpg

ಈರುಳ್ಳಿ ಬಜ್ಜಿ , ಬೋಂಡ, ಪಕೋಡ ಓಕೆ, ಆದ್ರೆ ಹಸಿ ಈರುಳ್ಳಿ ಬೇಡಪ್ಪಾ ‘ ಅಂತ ದೂರ ಓಡದಿರಿ. ಯಾಕೆ ಗೊತ್ತಾ, ಈರುಳ್ಳಿ ಬರೀ ಕಣ್ಣೀರು ತರಿಸಲ್ಲ, ಮುಖದಲ್ಲಿ ನಗುವನ್ನೂ ತರುತ್ತೆ. ಈರುಳ್ಳಿಯ ಪ್ರಯೋಜನಗಳೂ ಅನೇಕ. ಈರುಳ್ಳಿ ಮಹಾತ್ಮೆ ಏನಂತ ಇಲ್ಲಿದೆ ನೋಡಿ.

ಕಾಂತಿಯುತ ಚರ್ಮ: ಈರುಳ್ಳಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್‌ , ಸಲರ್‌ ಮತ್ತು ವಿಟಮಿನ್‌ಗಳು ಚರ್ಮಕ್ಕೆ ಒಳ್ಳೆಯದು. ಈರುಳ್ಳಿ ರಸವನ್ನು ಲೇಪಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ರಕ್ತದ ಕಲ್ಮಶಗಳನ್ನು ಶುದ್ಧೀಕರಿಸುವುದರಿಂದ ಚರ್ಮದ ಸಮಸ್ಯೆಗಳು ದೂರಾಗುತ್ತವೆ.

ಚರ್ಮದ ಸುಕ್ಕು ನಿವಾರಣೆ: 30-40 ವರ್ಷಕ್ಕೆಲ್ಲಾ ಕೆಲವರ ಚರ್ಮ ಕಾಂತಿ ಕಳೆದುಕೊಂಡು, ಸುಕ್ಕು ಸುಕ್ಕಾಗುತ್ತದೆ. ಈರುಳ್ಳಿಯಲ್ಲಿನ ಆ್ಯಂಟಿಆಕ್ಸಿಡೆಂಟ್ಸ್‌ ಅಂಶ ಚರ್ಮ ನೆರಿಗೆ ಬೀಳುವುದನ್ನು ತಡೆಯುತ್ತದೆ. ಈರುಳ್ಳಿಯಲ್ಲಿರುವ ಎ, ಸಿ, ಇ ವಿಟಮಿನ್‌ ಕೂಡ ಚರ್ಮಕ್ಕೆ ಒಳ್ಳೆಯದು.

ಬಿಳುಪಿನ ತ್ವಚೆಗೆ: ಈರುಳ್ಳಿ ರಸಕ್ಕೆ ಅರಸಿನ ಸೇರಿಸಿ ಹಚ್ಚಿದರೆ ಚರ್ಮದ ಕಲೆ, ಪ್ಯಾಚ್‌ ಮತ್ತು ಡಾರ್ಕ್‌ ಪಿಗೆಟೇಶನ್‌ಗಳು ನಿವಾರಣೆಯಾಗಿ, ಚರ್ಮಕ್ಕೆ ಬಿಳುಪು ಸಿಗುತ್ತದೆ. ಸೂಕ್ಷ್ಮ ಚರ್ಮದವರು ಈರುಳ್ಳಿ ರಸದ ಜೊತೆಗೆ ಕಡಲೆಹಿಟ್ಟು , ಕೆನೆ ಸೇರಿಸಿ ಹಚ್ಚಿ.

ಮೊಡವೆ ಕಲೆ ನಿವಾರಣೆ: ಮೊಡವೆ, ಸುಟ್ಟಗಾಯದ ಕಲೆ ಮತ್ತು ಚರ್ಮದ ಅಲರ್ಜಿಗಳಿಗೆ ಈರುಳ್ಳಿ ರಸ ರಾಮಬಾಣ. ಈರುಳ್ಳಿ ರಸದ ಜೊತೆಗೆ ಆಲಿವ್‌ ಅಥವಾ ಅಲ್ಮಂಡ್‌ ಎಣ್ಣೆ ಸೇರಿಸಿ. ಫೇಸ್‌ಪ್ಯಾಕ್‌ನಂತೆ ಮುಖಕ್ಕೆ ಹಚ್ಚಿ.

ಸೊಂಪಾದ ಕೂದಲಿಗೆ: ಈರುಳ್ಳಿಯಲ್ಲಿನ ಸಲರ್‌ ಅಂಶ, ತಲೆಗೆ ರಕ್ತ ಸಂಚಲನೆ ಸರಾಗವಾಗಿಸುತ್ತದೆ. ಅದರಿಂದ, ಉದುರಿದ ಕೂದಲು ಮರುಹುಟ್ಟು ಪಡೆಯುತ್ತದೆ. ಈರುಳ್ಳಿ ರಸದ ಜೊತೆಗೆ ರೋಸ್‌ವಾಟರ್‌ ಸೇರಿಸಿ ಮಸಾಜ್‌ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.

ತಲೆಹೊಟ್ಟು ನಿವಾರಣೆ:  ತಲೆಹೊಟ್ಟಿನ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿರುವವರು ಅನೇಕ. ಅವರು ಮಾಡಬೇಕಾದ್ದಿಷ್ಟೆ , ಕೂದಲಿನ ಬುಡಕ್ಕೆ ಈರುಳ್ಳಿ ರಸ ಹಚ್ಚಿ , ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.

ಕೂದಲ ನೆರೆ ತಡೆಯಲು: ಕಲುಷಿತ ನೀರು, ಪೌಷ್ಟಿಕಾಂಶ ಕೊರತೆ ಹೀಗೆ ಬೇರೆ ಬೇರೆ ಕಾರಣಗಳಿಂದ ಕೂದಲು ಬೇಗ ಬಿಳಿಯಾಗುತ್ತದೆ. ಆಗ ಕೃತಕ ಬಣ್ಣ ಹಚ್ಚುವುದರ ಬದಲು ಈರುಳ್ಳಿ ರಸಕ್ಕೆ ಸಾಸಿವೆ ಎಣ್ಣೆ ಸೇರಿಸಿ ಹಚ್ಚಿ. ಕೂದಲಿಗೆ ನೈಸರ್ಗಿಕ ಶೈನ್‌ ಕೂಡ ಸಿಗುತ್ತದೆ.

ತುಟಿಯ ಆರೋಗ್ಯ:  ಕಪ್ಪಾದ ತುಟಿಗೆ ನೈಜ ಬಣ್ಣ ಸಿಗಲು, ಒಡೆದ ತುಟಿ ಗುಣವಾಗಲು ಈರುಳ್ಳಿ ಸಹಕಾರಿ. ಈರುಳ್ಳಿ ರಸದ ಜೊತೆಗೆ ವಿಟಮಿನ್‌ “ಇ’ ಎಣ್ಣೆ ಸೇರಿಸಿ ದಿನಾ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹಚ್ಚಿ.

ಕಣ್ಣಿನ ಆರೋಗ್ಯ:  ಎ, ಸಿ, ಇ ವಿಟಮಿನ್‌ ಅಧಿಕವಾಗಿರುವ ಈರುಳ್ಳಿ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿಯಲ್ಲಿನ ಸಲ#ರ್‌ ಅಂಶ ಕೂಡ ಕಣ್ಣನ್ನು ಹಲವಾರು ಸಮಸ್ಯೆಗಳಿಂದ ರಸುತ್ತದೆ. 

ಟಾಪ್ ನ್ಯೂಸ್

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Delhi ಮಹಿಳಾ ಆಯೋಗದ 223 ಉದ್ಯೋಗಿಗಳ ವಜಾ: ಲೆ.ಗವರ್ನರ್‌ ಆದೇಶದಲ್ಲೇನಿದೆ?

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

Video: Gymನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿ ಇದ್ದಕಿದ್ದಂತೆ ಕುಸಿದು ಬಿದ್ದು ಮೃತ್ಯು

4-uv-fusion

Movie Review: ಜೀವನ ಒಂದು ಹೋರಾಟ, ಆ ಹೋರಾಟ ನಿರಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.