ಪಾಂಡ್ಯ ಜತೆ ಹೋಲಿಕೆ ಬೇಡ: ವಿಜಯ್ ಶಂಕರ್
Team Udayavani, May 22, 2019, 10:14 AM IST
ಮುಂಬಯಿ: ತನ್ನನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜತೆ ಹೋಲಿಸಬೇಡಿ ಎಂಬುದಾಗಿ ತಮಿಳುನಾಡಿನ ಸವ್ಯಸಾಚಿ ವಿಜಯ್ ಶಂಕರ್ ಮನವಿ ಮಾಡಿಕೊಂಡಿದ್ದಾರೆ.
“ನಾನು ಹಾರ್ದಿಕ್ ಪಾಂಡ್ಯ ಜತೆ ಸ್ಪರ್ಧಿಸುತ್ತಿದ್ದೇನೆ ಎಂದು ಅನಿಸುತ್ತಿಲ್ಲ. ಅವರೋರ್ವ ಅಪಾಯಕಾರಿ ಕ್ರಿಕೆಟಿಗ. ಹೌದು, ನಾಬವಿಬ್ಬರೂ ಆಲ್ರೌಂಡರ್. ಆದರೆ ಇಬ್ಬರಲ್ಲೂ ವ್ಯತ್ಯಾಸವಿದೆ. ಹೀಗಾಗಿ ನಮ್ಮಿಬ್ಬರನ್ನು ಹೋಲಿಸಬೇಕಾದರೂ ಏಕೆ? ಭಾರತಕ್ಕೆ ಗೆಲುವು ತಂದುಕೊಡುವುದೇ ಇಬ್ಬರ ಗುರಿ’ ಎಂಬುದಾಗಿ ಶಂಕರ್ ಹೇಳಿದರು. ಮುಂಬರುವ ವಿಶ್ವಕಪ್ನಲ್ಲಿ ವಿಜಯ್ ಶಂಕರ್ 4ನೇ ಸ್ಥಾನದ ಆಟಗಾರನ ರೇಸ್ನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ