ಸುಳಿಗೆ ಸಿಕ್ಕ ದಿನಗಳು 


Team Udayavani, Mar 21, 2017, 3:45 AM IST

ramcharan_tamil_movie_still.jpg

ಅದೊಂದು ದಿನ ಅವನನ್ನು ನೋಡಿದೆ. ಯಾಕೋ ಗೊತ್ತಿಲ್ಲ, ಏನೋ ಡಿಫ‌ರೆಂಟ್‌ ಫೀಲಿಂಗ್‌. ನೋಡಿದಾಕ್ಷಣ, ನನಗಾಗಿ ಹುಟ್ಟಿರೋ ಜೀವ ಇವನು ಅನ್ನಿಸ್ತು . ಲವ್‌ ಎಟ್‌ ಫಸ್ಟ್  ಸೈಟ್‌ ಅಂತಾರಲ್ಲ ಹಾಗೆ. ಮೊದ ಮೊದಲು ಅವನ ಹತ್ತಿರ ಏನೂ ಹೇಳದೆ ಇದ್ರೂ, ಮಾತಾಡದೆ ಇದ್ರೂ ಅವನನ್ನ ನೋಡೋದೇ ನನಗೆ ಒಂಥರಾ ಖುಷಿ ಅನ್ನಿಸ್ತಿತ್ತು. ಅದೇ ಕಾರಣಕ್ಕೋ ಏನೋ, ಒಂದು ನೆಪ ಹುಡುಕುತ್ತ ಅವನನ್ನ ನೋಡೋದು, ಒಂದ್‌ ಸ್ಟೈಲ್  ಮಾಡೋದೇ ನನ್ನ ದಿನನಿತ್ಯದ ಕೆಲಸ ಆಗೋಯ್ತು… ಏನಾದ್ರು ಅವನು ನನ್ನ ನೋಡಿ ಮುಗುಳ್ನಗೆ ಬೀರಿದ ಅಂದ್ರೆ ಸಾಕು: ಏನೋ ಲೈಫ್ ಅಲ್ಲಿ ತುಂಬಾ ದೊಡ್ಡ ಗಿಫ್ಟ್  ಸಿಕ್ಕ ಹಾಗೆ. 

ದಿನ ಕಳೆದ ಹಾಗೆ ತುಂಬಾ ಇಷ್ಟ ಪಡ್ತಾ ಹೋದೆ… ಆದ್ರೆ ಅವನಿಗೆ ಬಾಯಿ ಬಿಟ್ಟು ಹೇಳ್ಳೋದು ಹೇಗೆ? ನಾನು ನಿನ್ನನ್ನು ಇಷ್ಟಪಡ್ತೀನಿ ಅಂದ್ರೆ ಏನು ಅಂದೊRàತಾನೋ? ಅಕಸ್ಮಾತ್‌, ನನಗೆ ಅಂಥಾ ಫೀಲಿಂಗ್ಸ್‌ ಇಲ್ಲ ಅಂದುಬಿಟ್ರೆ? ಅವನು ಇಷ್ಟಪಡಲ್ಲ ಅಂದ ಮಾತ್ರಕ್ಕೆ ನಾನು ಅವನನ್ನ ಲವ್‌ ಮಾಡೋದನ್ನ ಬಿಡೋಕೂ ಆಗಲ್ಲ. ಪ್ರತಿ ದಿನ ಅವನದೇ ಯೋಚನೆ. ಸುರಿಯುವ ಮಳೆಯಲಿ ಕೈ ಕೈ ತಾಗಿಸುತ್ತ ನಡೆಯೋ ಆಸೆ… ಆ ಹಿತವಾದ ಮಳೆಯಲ್ಲಿ ಅವನೊಟ್ಟಿಗೆ ನೆನೆಯೋ ಆಸೆ… ಅವನನ್ನ ಮರೆಯಲಾರದೆ ಇದ್ದಾಗ ಅವನ ನಂಬರ್‌ ಹೇಗೋ ಸಿಕ್ಕಿತು… ಅವನಿಗೆ ನನ್ನ ಎಲ್ಲ ಫೀಲಿಂಗ್ಸ್  ಹೇಳಲಾ? ಬೇಡವಾ? ಅನ್ನೋ ಯೋಚನೆ. 

ಇಷ್ಟೆಲ್ಲ ಗೊಂದಲದ ಮದ್ಯೆನೇ ನನ್ನವನ ಮನ ಸೆಳೆಯಲು ಪ್ರಯತ್ನ ಪಟ್ಟೆ. ಕೊನೆಗೂ ನನ್ನ ಕಡೆ ಒಲಿದ. ಅಂದು ನನ್ನ ಮನಸು ಕದ್ದು ಆಟ ಆಡಿದವ ಇಂದು ನಾನು ಅವನ ಜೀವ ಎನ್ನುವಷ್ಟು ಪ್ರೀತಿಸುತ್ತಿದ್ದಾನೆ. 

– ಭೂಮಿ ಭಟ್‌, ಶಿರಸಿ 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.