ಸುಳಿಗೆ ಸಿಕ್ಕ ದಿನಗಳು 


Team Udayavani, Mar 21, 2017, 3:45 AM IST

ramcharan_tamil_movie_still.jpg

ಅದೊಂದು ದಿನ ಅವನನ್ನು ನೋಡಿದೆ. ಯಾಕೋ ಗೊತ್ತಿಲ್ಲ, ಏನೋ ಡಿಫ‌ರೆಂಟ್‌ ಫೀಲಿಂಗ್‌. ನೋಡಿದಾಕ್ಷಣ, ನನಗಾಗಿ ಹುಟ್ಟಿರೋ ಜೀವ ಇವನು ಅನ್ನಿಸ್ತು . ಲವ್‌ ಎಟ್‌ ಫಸ್ಟ್  ಸೈಟ್‌ ಅಂತಾರಲ್ಲ ಹಾಗೆ. ಮೊದ ಮೊದಲು ಅವನ ಹತ್ತಿರ ಏನೂ ಹೇಳದೆ ಇದ್ರೂ, ಮಾತಾಡದೆ ಇದ್ರೂ ಅವನನ್ನ ನೋಡೋದೇ ನನಗೆ ಒಂಥರಾ ಖುಷಿ ಅನ್ನಿಸ್ತಿತ್ತು. ಅದೇ ಕಾರಣಕ್ಕೋ ಏನೋ, ಒಂದು ನೆಪ ಹುಡುಕುತ್ತ ಅವನನ್ನ ನೋಡೋದು, ಒಂದ್‌ ಸ್ಟೈಲ್  ಮಾಡೋದೇ ನನ್ನ ದಿನನಿತ್ಯದ ಕೆಲಸ ಆಗೋಯ್ತು… ಏನಾದ್ರು ಅವನು ನನ್ನ ನೋಡಿ ಮುಗುಳ್ನಗೆ ಬೀರಿದ ಅಂದ್ರೆ ಸಾಕು: ಏನೋ ಲೈಫ್ ಅಲ್ಲಿ ತುಂಬಾ ದೊಡ್ಡ ಗಿಫ್ಟ್  ಸಿಕ್ಕ ಹಾಗೆ. 

ದಿನ ಕಳೆದ ಹಾಗೆ ತುಂಬಾ ಇಷ್ಟ ಪಡ್ತಾ ಹೋದೆ… ಆದ್ರೆ ಅವನಿಗೆ ಬಾಯಿ ಬಿಟ್ಟು ಹೇಳ್ಳೋದು ಹೇಗೆ? ನಾನು ನಿನ್ನನ್ನು ಇಷ್ಟಪಡ್ತೀನಿ ಅಂದ್ರೆ ಏನು ಅಂದೊRàತಾನೋ? ಅಕಸ್ಮಾತ್‌, ನನಗೆ ಅಂಥಾ ಫೀಲಿಂಗ್ಸ್‌ ಇಲ್ಲ ಅಂದುಬಿಟ್ರೆ? ಅವನು ಇಷ್ಟಪಡಲ್ಲ ಅಂದ ಮಾತ್ರಕ್ಕೆ ನಾನು ಅವನನ್ನ ಲವ್‌ ಮಾಡೋದನ್ನ ಬಿಡೋಕೂ ಆಗಲ್ಲ. ಪ್ರತಿ ದಿನ ಅವನದೇ ಯೋಚನೆ. ಸುರಿಯುವ ಮಳೆಯಲಿ ಕೈ ಕೈ ತಾಗಿಸುತ್ತ ನಡೆಯೋ ಆಸೆ… ಆ ಹಿತವಾದ ಮಳೆಯಲ್ಲಿ ಅವನೊಟ್ಟಿಗೆ ನೆನೆಯೋ ಆಸೆ… ಅವನನ್ನ ಮರೆಯಲಾರದೆ ಇದ್ದಾಗ ಅವನ ನಂಬರ್‌ ಹೇಗೋ ಸಿಕ್ಕಿತು… ಅವನಿಗೆ ನನ್ನ ಎಲ್ಲ ಫೀಲಿಂಗ್ಸ್  ಹೇಳಲಾ? ಬೇಡವಾ? ಅನ್ನೋ ಯೋಚನೆ. 

ಇಷ್ಟೆಲ್ಲ ಗೊಂದಲದ ಮದ್ಯೆನೇ ನನ್ನವನ ಮನ ಸೆಳೆಯಲು ಪ್ರಯತ್ನ ಪಟ್ಟೆ. ಕೊನೆಗೂ ನನ್ನ ಕಡೆ ಒಲಿದ. ಅಂದು ನನ್ನ ಮನಸು ಕದ್ದು ಆಟ ಆಡಿದವ ಇಂದು ನಾನು ಅವನ ಜೀವ ಎನ್ನುವಷ್ಟು ಪ್ರೀತಿಸುತ್ತಿದ್ದಾನೆ. 

– ಭೂಮಿ ಭಟ್‌, ಶಿರಸಿ 

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.