Father: ನಿಸ್ವಾರ್ಥ ಬದುಕನ್ನು ನಡೆಸುವ ವ್ಯಕ್ತಿ


Team Udayavani, Sep 20, 2023, 10:00 AM IST

13=-uv-fusion

ತಂದೆ. ಈ ಪದ‌ದಲ್ಲಿ ಅಡಗಿರುವ ವ್ಯಕ್ತಿತ್ವವನ್ನು ನಾ ಹೇಗೆಂದು ವರ್ಣಿಸಲಿ? ಆತನನ್ನು ವರ್ಣಿಸಲು ಪದಗಳು ಸಾಲಬಹುದೇ? ಅವನ ಪ್ರೀತಿ ಮತ್ತು ಶ್ರಮಗಳಿಗೆ ನಮ್ಮಿಂದ ಬೆಲೆ ಕಟ್ಟಲು ಸಾಧ್ಯವೇ? ಎಂದೆಲ್ಲ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡುತ್ತದೆ. ಕುಟುಂಬದವರಿಗೋಸ್ಕರ ದಿನನಿತ್ಯ ಬೆವರು ಸುರಿಸಿ ದುಡಿಯುವ ಆ ನಿಸ್ವಾರ್ಥ ಮನಸ್ಸಿಗೆ ನಾ ಏನೆಂದು ಹೇಳಲಿ? ತಾನು ಎಷ್ಟು ದುಡಿದು ಮಡಿದರೂ ಕೂಡ ಅದನ್ನು ಯಾರೊಂದಿಗು ತಿಳಿಸದೆ ತನ್ನೆದೆಯೊಳಗೆ ಮುಚ್ಚಿಟ್ಟುಕೊಂಡು ಎಲ್ಲರೊಂದಿಗೆ ಅರಳಿದ ನಗು ಮುಖದಿ ಮಾತನಾಡುವ ಮುದ್ದು ಜೀವವದು.

ಮಕ್ಕಳಿಗಾಗಲಿ ಮನೆಯ ಬೇರೆ ಯಾರೇ ಸದಸ್ಯರಿಗಾಗಲಿ ಇಲ್ಲ ಎಂದು ಹೇಳದೆ ಅವರಿಗೋಸ್ಕರ ಎಲ್ಲವನ್ನು ತಂದು ಕೊಡುತ್ತಾನೆ. ತಂದೆ ನೀಡುವಂತಹ ಪ್ರೀತಿ, ಕಾಳಜಿ ಮತ್ತು ರಕ್ಷಣೆಯನ್ನು ಬೇರೆ ಯಾರಿಂದಲೂ ನೀಡಲು ಸಾಧ್ಯವಿಲ್ಲ. ತನಗೆಷ್ಟೇ ಕಷ್ಟಗಳು ಬಂದರು ಮಕ್ಕಳು, ಮನೆಯವರು ಸಂತೋಷದಿಂದ ಜೀವಿಸಬೇಕು ಎಂದು ಬಯಸುವ ಈ ನಲ್ಮೆಯ ಮನಸ್ಸಿನ ತಂದೆಗೆ ನಾವೆಲ್ಲ ಶಿರಬಾಗಿ ನಮಿಸಲೇಬೇಕು. ಮಾತ್ರವಲ್ಲ ಅವನ ಕಷ್ಟಗಳನ್ನರಿತು ಅವನೊಂದಿಗೆ ಕೈ ಜೋಡಿಸುವಂತವರಾಗಬೇಕು. ನಮ್ಮಿಂದಾಗಿ ನೋವು ಅನುಭವಿಸದಂತೆ, ಅವನು ನಮ್ಮನ್ನೆಲ್ಲ ಹೇಗೆ ಸಂತೋಷ ಎಂಬ ಸಾಗರದಲ್ಲಿ ಕೊಂಡೊಯ್ಯುತ್ತಾನೊ ಹಾಗೆ ನಾವು ಕೂಡ ಅವನನ್ನು ಸಂತೋಷದಿಂದ ನೋಡಿಕೊಂಡು ಅವನ ಹೆಗಲಲ್ಲಿರುವ ಭಾರವನ್ನು ಇಳಿಸುವ ಕೆಲಸವನ್ನು ಮಾಡುವಂತವರಾಗೋಣ.

ತಂದೆ ನಮಗೋಸ್ಕರ ಮಾಡಿದ ತ್ಯಾಗವನ್ನು, ಅವನು ಪಟ್ಟ ಕಷ್ಟಗಳನ್ನು ನಮಗೆ ತೀರಿಸಲು ಸಾಧ್ಯವಾಗದೇ ಇದ್ದರು ಅದರರ್ಧದಷ್ಟಾದರೂ ಅವರ ಋಣ ತೀರಿಸುವ ಮನುಷ್ಯತ್ವವನ್ನು ಬೆಳೆಸುವಂತವರಾಗೋಣ.  ತಂದೆಯನ್ನು ಪೀತಿಯಿಂದ, ಕಾಳಜಿಯಿಂದ ನೋಡಿಕೊಂಡು ಅವನ ಸಂತೋಷದಿಂದ ನಮ್ಮ ಸಂತೋಷವನ್ನು ಕಾಣೋಣ. ತಂದೆ ಇದ್ದರೇ ಮಕ್ಕಳು, ಕುಟುಂಬ. ಪ್ರತಿಯೊಬ್ಬರ ಜೀವನದಲ್ಲಿಯೂ ತಂದೆಯ ಪಾತ್ರ ಬಹಳ ಪ್ರಮುಖ.ತಂದೆ ಇದ್ದ ಮನೆ ಸದಾ

ಆಶ್ರೀತಾ ಎಂ

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Balagopal

Kerala; ಕೇಂದ್ರದ ಸವಾಲು ನಡುವೆ ರಾಜ್ಯದ ಆದಾಯ ಹೆಚ್ಚಳ: ಕೇರಳ ಸಚಿವ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.