ಬಟ್ಟೆ ಅಡ್ಜೆಸ್ಟ್‌ ಮಾಡಿದ್ದನ್ನು ಝೂಮ್‌ ಮಾಡಿ ತೋರಿಸಿದ ಪಾಪಾರಾಜಿ ಮೇಲೆ ನಟಿ ಆಯೀಷಾ ಗರಂ


Team Udayavani, Apr 4, 2024, 3:22 PM IST

ಬಟ್ಟೆ ಅಡ್ಜೆಸ್ಟ್‌ ಮಾಡಿದ್ದನ್ನು ಝೂಮ್‌ ಮಾಡಿ ತೋರಿಸಿದ ಪಾಪಾರಾಜಿ ಮೇಲೆ ನಟಿ ಆಯೀಷಾ ಗರಂ

ಮುಂಬಯಿ: ಬಿಗ್‌ ಬಾಸ್‌ 17 ಖ್ಯಾತಿಯ ನಟಿ ಆಯೀಷಾ ಖಾನ್ ಬಾಲಿವುಡ್ ಮಾಧ್ಯಮಗಳ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಸ್ಟೋರಿಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ನಲ್ಲಿ ಸೆಲೆಬ್ರಿಟಿ ಫೋಟೋಗ್ರಾಫಿಗಳಿರುತ್ತಾರೆ. ಇವರನ್ನು ಪಾಪರಾಜಿಗಳೆಂದು ಕರೆಯುತ್ತಾರೆ. ಈ ಪಾಪರಾಜಿಗಳು ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ತಲೆನೋವಾಗುತ್ತಾರೆ. ಆದರೆ ಸೆಲೆಬ್ರಿಟಿಗಳ ಬೇರೆ ಬೇರೆ ಭಂಗಿಗಳನ್ನು ಕ್ಲಿಕ್ಕಿಸಿ ಸೋಶಿಯಲ್‌ ಮೀಡಿಯಾದಲ್ಲಿ ಪಾಪಾರಾಜಿ ಅಪ್ಲೋಡ್‌ ಮಾಡುತ್ತಾರೆ.

ಪಾಪರಾಜಿಗಳ ಈ ವರ್ತನೆಗೆ ಅನೇಕ ಸೆಲೆಬ್ರಿಟಿಗಳು ಗರಂ ಆಗುವುದುಂಟು. ಬಿಗ್‌ ಬಾಸ್‌ ಖ್ಯಾತಿ ಆಯೀಷಾ ಖಾನ್‌ ಇತ್ತೀಚೆಗೆ ಪಾಪಾರಾಜಿಗಳ ಮೇಲೆ ಹರಿಹಾಯ್ದಿದ್ದಾರೆ.

ತಾವು ಬಟ್ಟೆ ಸರಿ ಮಾಡುವ ವೇಳೆ ಝೂಮ್‌ ಮಾಡಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿಯುವ ಮಾಧ್ಯಮಗಳ ವಿರುದ್ಧ ಆಯೀಷಾ ಖಾನ್‌ ಗರಂ ಆಗಿದ್ದಾರೆ.

“ಈ ಆ್ಯಂಗಲ್ ಯಾವುವು? ನೀವು ಎಲ್ಲಿ ಜೂಮ್ ಮಾಡುತ್ತಿದ್ದೀರಿ? ಕೆಲವು ಮಾಧ್ಯಮ ಸಂಸ್ಥೆಗಳಲ್ಲಿ ಏನು ತಪ್ಪಾಗಿದೆ? ಒಬ್ಬ ಮಹಿಳೆ ತನಗೆ ಯಾವ ಹೆದರಿಕೆ ಇಲ್ಲದೆ ಬಟ್ಟೆ ಹಾಕುವ ಹಾಗಿಲ್ವಾ. ಯಾವ ಆ್ಯಂಗಲ್ ನಿಂದ ಯಾವಾಗ ಬೇಕಾದರೂ ಫೋಟೋ ಸೆರೆಹಿಡಿಯುತ್ತಾರೆ ಅನ್ನೋದು ಗೊತ್ತಾಗಲ್ಲ. ಒಬ್ಬ ಮಹಿಳೆ ತನ್ನ ಕಾರಿನಿಂದ ಹೊರಬರುವ ಮೊದಲು ತನ್ನ ಉಡುಪನ್ನು ಸರಿ ಹೊಂದಿಸುತ್ತಿದ್ದಾಳೆ. ನೀವು ಆ ಕ್ಷಣವನ್ನು ಸೆರೆಹಿಡಿದು ಪೋಸ್ಟ್ ಮಾಡಲು ಬಯಸುತ್ತೀರಿ. ಆ ಮಹಿಳೆ ಹಿಂದುಗಡೆಯಿಂದ ಫೋಟೋ ತೆಗೆಯಬೇಡಿ ಹೇಳುತ್ತಾಳೆ ಆದರೆ ನೀವು ಸ್ವಲ್ಪ ಸ್ವಲ್ಪ ಅಂಥ ಫೋಟೋ ಸೆರೆ ಹಿಡಿಯುತ್ತೀರಿ. ನಮ್ಮ ಕೆಲವು ಮಾಧ್ಯಮ ಸಂಸ್ಥೆಗಳಿಗೆ ಮೂಲಭೂತ ನಡವಳಿಕೆಗಳು ಕಲಿಯಬೇಕಾಗಿದೆ ”ಎಂದು ಅವರು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಆದರೆ ಆಯೀಷಾ ಖಾನ್‌ ಹೇಳಿರುವುದು ತಮ್ಮ ಬಗ್ಗೆಯೂ ಅಥವಾ ಬೇರೆ ನಟಿಯರ ಬಗ್ಗೆಯೂ ಎನ್ನುವುದನ್ನು ಉಲ್ಲೇಖಿಸಿಲ್ಲ.

ಆಯೇಷಾ ಶೀಘ್ರದಲ್ಲೇ ಮಲಯಾಳಂ ಚಿತ್ರ ʼಲಕ್ಕಿ ಬಾಸ್ಕರ್‌ʼನಲ್ಲಿ ನಟಿಸಲಿದ್ದಾರೆ. ಇದರಲ್ಲಿ ದುಲ್ಕರ್ ಸಲ್ಮಾನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

Subramanya ತಂಡದಿಂದ ಹಲ್ಲೆ ಆರೋಪ; ದೂರು

Subramanya ತಂಡದಿಂದ ಹಲ್ಲೆ ಆರೋಪ; ದೂರು

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

Kinnigoli ಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

Kinnigoli ಹಲಸಿನ ಮರದಿಂದ ಬಿದ್ದು ವ್ಯಕ್ತಿ ಸಾವು

Thekkatte ಖಾಸಗಿ ಬಸ್‌ ಢಿಕ್ಕಿ; ವ್ಯಕ್ತಿ ಸ್ಥಳದಲ್ಲೇ ಸಾವು

Thekkatte ಖಾಸಗಿ ಬಸ್‌ ಢಿಕ್ಕಿ; ವ್ಯಕ್ತಿ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

‌Bollywood: ‘ಧಡಕ್‌ -2ʼ ಅನೌನ್ಸ್: ಮತ್ತೆ ಲವ್‌ ಸ್ಟೋರಿ ಹೇಳಲು ಹೊರಟ ಕರಣ್‌ ಜೋಹರ್

12

Anant-Radhika 2nd Pre-wed:‌ ಐಷಾರಾಮಿ ಹಡಗು, 800 ಅತಿಥಿಗಳು.. ಏನಿರಲಿದೆ ಈ ಬಾರಿ ವಿಶೇಷ?

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

Deepika Padukone ತಾಯ್ತನ ಪ್ರಶ್ನಿಸಿದ ನೆಟ್ಟಿಗರಿಗೆ ಪತಿ ರಣವೀರ್‌ ತಿರುಗೇಟು

Deepika Padukone ತಾಯ್ತನ ಪ್ರಶ್ನಿಸಿದ ನೆಟ್ಟಿಗರಿಗೆ ಪತಿ ರಣವೀರ್‌ ತಿರುಗೇಟು

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Subramanya ತಂಡದಿಂದ ಹಲ್ಲೆ ಆರೋಪ; ದೂರು

Subramanya ತಂಡದಿಂದ ಹಲ್ಲೆ ಆರೋಪ; ದೂರು

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

Padubidri; ಕಾರು ಢಿಕ್ಕಿ: ಪಾದಚಾರಿ ಸಾವು

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.