ಇದೀಗ ಕೆಂದುಟಿಯ ಕಾಲ


Team Udayavani, Mar 10, 2017, 3:45 AM IST

Vidya-Balan.jpg

ಕಾಲೇಜ್‌ ಮುಗ್ಸಿ ಬೇರೇನೂ ಮಾಡ್ಬೇಕಿಲ್ಲ ಗುರೂ, ಲಿಪ್‌ಸ್ಟಿಕ್‌ ಕಂಪೆನಿ ಓಪನ್‌ ಮಾಡಿದ್ರೆ ಸಾಕು, ಬೆಳಗಾಗೋದೊಳಗೆ ಕೋಟಿ ಕೋಟಿ ಎಣಿಸಬಹುದು’ ಹುಡುಗ್ರ ಮಾಮೂಲಿ ಡೈಲಾಗ್‌.

ತನಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ನಿರ್ಲಿಪ್ತವಾಗಿ ನಡೆದುಬಿಡುತ್ತಾಳೆ ಹುಡುಗಿ,  ಒಳಗೊಳಗೇ ನಗುತ್ತಿರುತ್ತಾಳೆ. ಮರುದಿನ ತುಟಿ ಬಣ್ಣ ಬದಲಾಗಿರುತ್ತದೆ. “ಬದಲಾವಣೆ ಜಗದ ನಿಯಮ’ ಅನ್ನೋದು ಜಗತ್ತಿಗೆ ಎಷ್ಟೇ ಹಳೆಯ ಸ್ಟೇಟ್‌ಮೆಂಟ್‌ ಆದರೂ ಅವಳಿಗೆ ನಿತ್ಯ ಹೊಸತು. ನಿದ್ದೆಯಿಂದೆದ್ದರೆ ಅವಳಿಗೆ ಹೊಸ ದಿನ, ಹೊಸ ಜನ, ಹೊಸ ಮೇಕಪ್‌.

ಈ ಪುರಾಣ ಎಲ್ಲ ಪಕ್ಕಕ್ಕಿಟ್ಟು ನೋಡೋಣ. ಲಿಪ್‌ಸ್ಟಿಕ್‌ ಟ್ರೆಂಡ್‌ ಅತಿ ವೇಗದಲ್ಲಿ ಬದಲಾಗ್ತಾ ಇರೋದು ನಿಮ್ಮ ಗಮನಕ್ಕೂ ಬಂದಿರಬಹುದು. ಕಡು ನೇರಳೆ ಲಿಪ್‌ಸ್ಟಿಕ್‌ ಹಚೊRಂಡು ಐಶ್ವರ್ಯಾ ಕ್ಯಾನ್‌ನಲ್ಲಿ ಸುದ್ದಿಯಾಗಿದ್ದು ಮರೆತು ಹೋಗಿರ್ಲಿಕ್ಕಿಲ್ಲ. ಹೋಗಿದ್ರೆ ಇನ್ನೊಮ್ಮೆ ನೆನಪು ಮಾಡಿಕೊಳ್ಳಿ. ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕೋ ಮಾಡೆಲ್‌ಗ‌ಳನ್ನು ನೋಡ್ಬೇಕು, ಕಂಡರಿಯದ ಚಿತ್ರ ವಿಚಿತ್ರ ಬಣ್ಣಗಳೆಲ್ಲ ಅವರ ತುಟಿಯ ಮೇಲೆ ಚಕ್ಕಲಮಕ್ಕಳ ಹಾಕಿ ಕೂತಿರುತ್ತವೆ. ನೀಲಿ, ನೇರಳೆ, ಚಿನ್ನದ ಬಣ್ಣ, ಪೀಚ್‌ ಕಲರ್‌, ರೇಡಿಯಂ ಬಣ್ಣ ಎಲ್ಲವನ್ನು ಲಿಪ್‌ಸ್ಟಿಕ್‌ ರೂಪದಲ್ಲಿ ಅವರ ತುಟಿಯಲ್ಲೇ ನೋಡ್ಬೇಕು. 

ಸದ್ಯಕ್ಕೀಗ ಕಡುಗೆಂಪು ಬಣ್ಣದ ಲಿಪ್‌ಸ್ಟಿಕ್‌ ಮತ್ತೆ ಟ್ರೆಂಡ್‌ ಬೋರ್ಡ್‌ ಮೇಲೆ ನಿಂತಿದೆ. ಸೋನಂ ಕಪೂರ್‌ ರೆಡ್‌ ಲಿಪ್‌ಸ್ಟಿಕ್‌ನ್ನು ಮತ್ತೆ ಟ್ರೆಂಡಿಯಾಗಿಸಿದ ಬೆಡಗಿ. ಅಚ್ಚ ಬೆಳ್ಳನೆಯ ಹಾಲಿನಂಥ ಉಡುಪಿಗೆ ಆಕೆ ಅಪ್ಲೆ„ ಮಾಡಿಕೊಂಡಿದ್ದ ರೆಡ್‌ ಲಿಪ್‌ಸ್ಟಿಪ್‌ ಎಲ್ಲ ರೀತಿಯಿಂದಲೂ ಮ್ಯಾಚ್‌ ಆಗ್ತಿತ್ತು. ಜನ ಇದನ್ನು ನೋಡಿದ್ದೇ, “ಅರೆ, ಬಿಳಿ ಬಣ್ಣಕ್ಕೆ ಈ ಲಿಪ್‌ಸ್ಟಿಕ್‌ ಎಷ್ಟು ಚೆನ್ನಾಗಿ ಮ್ಯಾಚ್‌ ಆಗುತ್ತಲ್ಲ’ ಅಂದುಬಿಟ್ಟರು.

ಕಪ್ಪು ಬಟ್ಟೆಗೂ ಕಡುಗೆಂಪು ಲಿಪ್‌ಸ್ಟಿಕ್‌ ಮ್ಯಾಚ್‌ ಯಾಕಾಗಲ್ಲ ಅನ್ನೋದು ಕರಿಶ್ಮಾ ಪ್ರಶ್ನೆ.  ಫ್ಯಾಶನೇಬಲ್‌ ಆಗಿರೋ ಕಡುಗಪ್ಪು ಔಟ್‌μಟ್‌ ಹಾಕ್ಕೊಂಡು ಕಡುಗೆಂಪು ಲಿಪ್‌ಸ್ಟಿಕ್‌ನಲ್ಲಿ ಕರಿಶ್ಮಾ ಥಳ ಥಳ ಹೊಳೆಯೋದು ನೋಡಿದ್ರೆ ಅರೆಗಳಿಗೆ ಎವೆಮುಚ್ಚದೇ ನೋಡ್ಯಾವು ಪಡ್ಡೆಗಳು.

ಇನ್ನು ಹ್ಯೂಮಾ ಖುರೇಶಿ ಸ್ಟೈಲ್‌, ಫ್ಯಾಶನ್‌ಗಿಂತಲೂ ಹೆಚ್ಚಾಗಿ ಡೀಸೆಂಟ್‌ ಹುಡುಗಿಯಾಗಿ ಅಭಿಮಾನಿಗಳ ಅಭಿಮಾನ ಹೆಚ್ಚಿಸಿದವಳು ಕರಿಶ್ಮಾ ರೀತಿ ಕಪ್ಪನೆಯ ಸ್ಪೆಗೆಟಿ ಓವರ್‌  ಕೋಟ್‌ಗೆ ಕಡುಗೆಂಪು ಲಿಪ್‌ಸ್ಟಿಕ್‌ ಮ್ಯಾಚ್‌ ಮಾಡಿದ್ದಾಳೆ. ಸಿಂಪಲ್‌ ಹುಡುಗಿ ಈ ಚೆಂದಕ್ಕೂ ಫ್ಯಾನ್ಸ್‌ ಕಣ್ಣರಳಿಸಿದ್ದಾರೆ. 
 
. ಈ ಮೇಲಿನ ಸ್ಟೇಟ್‌ಮೆಂಟ್‌ಗಳಿಂದ ನಾವು ನೀವೂ ಕಲಿಯೋ ಪಾಠ ಬ್ಲ್ಯಾಕ್‌ ಆ್ಯಂಡ್‌ ವೈಟ್‌ಗೆ ಕಡುಗೆಂಪು ಲಿಪ್‌ಸ್ಟಿಕ್‌ ಸಖತ್ತಾಗಿರುತ್ತೆ.

.ಈವ್ನಿಂಗ್‌ ಪಾರ್ಟಿಗಳಿಗೆ ಹೇಳಿಮಾಡಿಸಿದ್ದು ರೆಡ್‌ ಲಿಪ್‌ಸ್ಟಿಕ್‌.

.ಈ ಲಿಪ್‌ಸ್ಟಿಕ್‌ ರಿಚ್‌ಲುಕ್‌ ಕೊಡುವ ಕಾರಣ ನಿಮ್ಮ ಡ್ರೆಸ್‌ಘನತೆಯಿಂದ ಕೂಡಿರಲಿ. 

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.