ಪ್ರೀತಿಯೇ ಹೀಗೇನಾ?


Team Udayavani, Mar 14, 2017, 3:50 AM IST

14-JOSH-8.jpg

ಓಯ್‌ ಹುಡುಗಿ ಎಲ್ಲೋದೇ? ಎಷ್ಟು ದಿನ ಆಗೋಯ್ತು ನಿನ್ನ ನೋಡಿ. ನಾನು ಮೆಸೇಜ್‌ ಮಾಡೋದು ಒಂದು ನಿಮಿಷ ತಡ ಆದ್ರು ಎಷ್ಟು ಕೋಪ ಮಾಡ್ಕೊಂಡು ನನ್ನ ಜೊತೆ ಜಗಳ ಮಾಡ್ತಿದ್ದೆ. ಆದ್ರೆ ಈಗ  ಮೆಸೇಜ್‌ ಮಾಡೋದಿಲ್ಲ, ಅದಕ್ಕೆ ರಿಪ್ಲೆನೂ ಮಾಡೋದಿಲ್ಲ. ನಾನ್‌ ಮಾಡಿದ ತಪ್ಪಾದ್ರು ಏನು? 

ಅದೊಂದು ದಿನ ಅವಳ ಬರ್ತಡೇ ಅದೇ ನಾನು ಅವಳ ಜೊತೆ ಮಾತನಾಡಿದ ಕೊನೆಯ ದಿನ, ನನ್ನಿಂದ ದೂರ ಆದ ದಿನ. ನನ್ನ ಪ್ರೀತಿ ನನ್ನಿಂದ ಅಗಲಿದ ದಿನ, ನನ್ನ ಜೀವನದ ಒಂದು ಕರಾಳ ದಿನ ಅಂತ ಹೇಳಿದರು ತಪ್ಪಾಗಲಾರದು. ವಿಶಾಲ ಪ್ರಪಂಚದಲ್ಲಿ ಹಾಯಾಗಿದ್ದೆ ನಾನು ಅವಳು ನಂಗೆ ಸಿಗುವ ಮೊದಲು, ಪ್ರಪಂಚದ ಖುಷಿಯೆಲ್ಲಾ ನನ್ನದೇ ಎಂದು ಬೀಗುತ್ತಿದ್ದೆ. ಯಾವ ಹುಡುಗಿಯನ್ನೂ ಕಣ್ಣೆತ್ತಿ ನೋಡದ, ಹತ್ತಿರ ಹೋಗಿ ಮಾತನಾಡಿಸದ, ಪ್ರೀತಿ ಎನ್ನುವ ಪದವನ್ನು ದ್ವೇಷಿಸುತ್ತ ಬೆಳೆದವನು ನಾನು. ಆದರೆ ಆಕೆ ಸಿಕ್ಕ ಮೇಲೆ ನನ್ನಲ್ಲಿ ಪ್ರೀತಿ ಎಂಬ ಅಲೆ ಬಂದು ನಾನು ಆಕೆಯ ಸೌಂದರ್ಯಕ್ಕೆ ಮರುಳಾದೆ. ಅಂದಿನಿಂದ ನಮ್ಮಿಬ್ಬರ ಒಪ್ಪಿಗೆಯಿಂದ ಪ್ರೀತಿ ಎಂಬ ಗಾನಕ್ಕೆ ನಾನು ಸಿಕ್ಕಿಕೊಂಡೆ. ನಂತರ ಅವಳಿಂದ ಪ್ರೀತಿಯ ಅರ್ಥ ತಿಳಿದುಕೊಂಡೆ. ಆದರೆ ಇಂದು ಅವಳು ನನ್ನೊಂದಿಗಿಲ್ಲ, ನನ್ನನ್ನು ಅಗಲಿ ಅವಳ ನೆನಪಲ್ಲೆ ಇರುವಂತೆ ಒಂಟಿಯಾಗಿ ಮಾಡಿ ಬಿಟ್ಟು ಹೋದಳು.

ಪ್ರತಿ ಮಾತಿಗೂ ನಾ ನಿನ್ನ ಬಿಟ್ಟು ಇರಲಾರೆ, ನಿನ್ನ ನನ್ನಿಂದ ದೂರ ಮಾಡಲಾರೆ ಎಂದು ಹೇಳುತ್ತಿದ್ದವಳು. ಇಂದು ಅವಳ  
ನೆನಪೊಂದೇ ನನ್ನಲ್ಲಿ ಶಾಶ್ವತವಾಗಿ ಅವಳು ನೀಡಿದ ಕಾಣಿಕೆಯಂತೆ ಇದೆ. ರಾತ್ರಿಯೆಲ್ಲಾ ನಿದ್ದೆ ಬಾರದೇ, ಬೇರೆ ಯಾವ ಹುಡುಗಿಯರನ್ನು ನೋಡಿದರೂ ಅವಳನ್ನೆ ನೋಡಿದಂತೆ, ಅವಳೇ ಎದುರಿಗೆ ಬಂದಂತೆ ಭಾಸವಾಗುತ್ತದೆ. ಆಗ ತಕ್ಷಣ ಮೊಗದಲ್ಲಿ ಮಂದಹಾಸ ಮೂಡಿ, ಅವಳಲ್ಲ ಎಂದು ತಿಳಿದ ತಕ್ಷಣ ಕಣ್ಣು ತುಂಬಿಕೊಂಡಂತಹ ಸಂದರ್ಭಗಳು ನೆನಪಿದೆ. ಒಂದು ಕ್ಷಣ ನಾನೇಕೆ ಹೀಗಾದೆ ಎನ್ನುವಷ್ಟರಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಒಂದು ದಿನ ನಾನೇ ಅವಳನ್ನು ಕೇಳಿದಾಗ ಅವಳು ಹೀಗೆಂದಳು: “ನೀನು ನಂಗೆ ಇಷ್ಟ ಇಲ್ಲ ಕಣೋ, ನೀನು ನನ್ನ ಮರೆತು ಬಿಡು, ಇನ್ಮುಂದೆ ಮಸೇಜ್‌, ಪೋನ್‌ ಮಾಡ್ಬೇಡ, ನನ್‌ ಕಣ್ಣಿಗೂ ಕಾಣಿಸ್ಕೋಳ್‌ ಬೇಡ, ನಾನ್‌ ನೋಡಿದ್ರೂ ನಿನ್ನ ಮಾತಾಡಿಸಲ್ಲ, ನಿನ್‌ ಪಾಲಿಗೆ ನಾನು ಸತ್ತೋದೆ’ ಎಂದು ಹೇಳಿ ಗುಡ್‌ ಬೈ ಹೇಳಿದಳು.

ಇಷ್ಟೆಲ್ಲಾ ಆದ್ರೂ ಕಾಯ್ತ ಇದೀನಿ ಮುಂದೊಂದು ದಿನ ನನ್ನ ಪ್ರೀತಿನಾ ಒಪ್ಕೊಂಡು ಬರ್ತಾಳೆ ಎನ್ನುವ ನಂಬಿಕೆಯಲ್ಲಿ… 

ನೊಂದ ಹೃದಯ…
ಕೃಷ್ಣಮೂರ್ತಿ ಎಂ.

ಟಾಪ್ ನ್ಯೂಸ್

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.