ಕ್ಯಾಮೆರಾ ಕಣ್ಣು ನಮ್ಮ ಮ್ಯಾಲೆ!


Team Udayavani, Mar 28, 2017, 3:50 AM IST

28-JOSH-5.jpg

ಒಂದರಿಂದ ಐದನೇ ತರಗತಿಯವರೆಗೆ, ಮಣೆಯ ಮೇಲೆ ಕುಳಿತು ಪಾಠ ಕೇಳುವಾಗ ನಮ್ಮನ್ನು ನೋಡಲು ಕೇವಲ ಎರಡು ಕಣ್ಣುಗಳಿದ್ದವು. ಅಂದರೆ ಆಗ ನಮಗೆ ಇದ್ದದ್ದು ಒಬ್ಬರೇ ಮೇಡಂ. ಆಮೇಲೆ ಐದರಿಂದ ಹತ್ತರವರೆಗೆ ಹಲವಾರು ಕಣ್ಣುಗಳು ತಮ್ಮ ಕಣ್ಣವಾರೆಯಲ್ಲಿ ನಮಗೆ ಕಲಿಸಿದವು. ಪಿ.ಯು.ಸಿ ಗೆ ನಾ ಸೇರಿದ್ದು ತಾಲೂಕಿನ ಪ್ರತಿಷ್ಠಿತ ಕಾಲೇಜಿಗೆ. ಅವತ್ತು ಕಾಲೇಜು ಶುರುವಾದ ದಿನ, ಕಲರ್‌ ಕಲರ್‌ ಹುಡ್ಗಿàರು ಜೊತೆಗೆ ಅವರ ಪೇರೆಂಟ್ಸ…. ಹೊಸ ಹೊಸ ಬೈಕ್‌ನಲ್ಲಿ ಬರುತ್ತಿದ್ದ ಹುಡುಗರು! ಯಪ್ಪಾ, ಬೇಡ ಕಥೆ. ನನಗೆ ಮತ್ತು ನಮ್ಮ ಬಸ್ಸು ರೂಟ… ನ ಕೆಲವು ಹುಡುಗರಿಗೆ ತಲೆ ಕೆಟ್ಟು ಹೋಯ್ತು.  

ಚೆನ್ನಾಗಿರೋ ಹುಡುಗಿಯರನ್ನು ಕದ್ದು ಕದ್ದು ನೋಡುತ್ತಾ ಒಮ್ಮೆ ತಲೆಯನ್ನು ಸ್ವಲ್ಪ ಮೇಲೆತ್ತಿದೆ. ಆಗ ನನಗೆ ಗಡ ಗಡ ಶುರುವಾಯ್ತು. ಯಾಕಂದರೆ ಎದುರಿಗಿತ್ತು ಸಿ.ಸಿ ಕ್ಯಾಮರಾ. ಕಾಲೇಜಿನ ವರಾಂಡದಲ್ಲೆಲ್ಲಾ ಹಾಗೇ ಒಮ್ಮೆ ಕಣ್ಣಾಡಿಸಿದೆ. ಎಲ್ಲಾ ಕಡೆ ಸಿ.ಸಿ ಕ್ಯಾಮರಾ ಆಗ್ಲೆ! ಸ್ವಲ್ಪ ಹುಷಾರಾದೆ. ಯಾಕೆ ಬೇಕು? ಕಾಣದ ಕಣ್ಣುಗಳೆಲ್ಲಾ ನೋಡುತ್ತವೆ. ಮನುಷ್ಯರ ಮುಂದೆ ಮರ್ಯಾದೆ ಕಳೆದುಕೊಳ್ಳುವುದಲ್ಲದೆ, ಈ ಸಿ.ಸಿ ಕಣ್ಣುಗಳ ಹತ್ತಿರಾನು ಮರ್ಯಾದೆ ಕಳೆದುಕೊಳ್ಳುವುದು ಬೇಡವೆಂದು ಸುಮ್ಮನಾದೆ.  

ಮಾರನೆಯ ದಿನ ತರಗತಿ ಶುರುವಾಯಿತು. ಪುಣ್ಯಕ್ಕೆ ಕ್ಲಾಸ್‌ರೂಮ…ನಲ್ಲಿ ಸಿ ಸಿ ಕ್ಯಾಮರಾಗಳು ಇರಲ್ಲಿಲ್ಲ. ನಮ್ಮ ಸ್ನೇಹಿತರಲ್ಲಿ ಕೆಲವರಿಗೆ ಪ್ರೇಯಸಿಯರು ಇದ್ದರು. ಅವರೆಲ್ಲಾ ಕ್ಲಾಸ್‌ರೂಮ…ನಲ್ಲೆ ನೆಮ್ಮದಿಯಿಂದ ಮಾತಾಡಿಕೊಳ್ಳುತ್ತಿದ್ದರು. ಯಾಕೆಂದರೆ ಹೊರಗಡೆ ಹೋದ್ರೆ ಕಾಣದ ಕಣ್ಣುಗಳಿವೆ ಎಂಬ ಹೆದರಿಕೆ.  

ಆಮೇಲೆ ಶುರುವಾಯ್ತು ನೋಡಿ ನಮ್ಮ ಡಿಗ್ರಿ ಜೀವನ. ನಾನು ಸೇರಿದ್ದು ರಾಜ್ಯದಲ್ಲಿರುವ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಕ್ಕೆ. ಆ ಕಾಲೇಜಿನಲ್ಲಿ ತುಂಬಾ ಶಿಸ್ತು. ಅಲ್ಲೂ ಎಲ್ಲೆಲ್ಲೂ ಕೃತಕ ಕಣ್ಣುಗಳ ದರ್ಬಾರು, ಅಕಸ್ಮಾತ್‌ ಏನಾದರೂ ತಪ್ಪು ಮಾಡಿ ಸಿಕ್ಕಿ ಬಿದ್ದರೆ ಕಾಲೇಜಿನ ನಿಯಮಗಳಿಗೆ ವಿರುದ್ಧವಾಗಿ ಅಶಿಸ್ತಿನಿಂದ ನಡೆದುಕೊಂಡಿರುವ ಕೆಳಕಂಡ ವಿದ್ಯಾರ್ಥಿಯನ್ನು ಇಷ್ಟು ದಿನ ಸಸ್ಪೆಂಡ್‌ ಮಾಡಲಾಗಿದೆ ಎಂದು ನೋಟಿಸ್‌ ಬೋರ್ಡ್‌ನಲ್ಲಿ ಅನೌನ್ಸ್‌ ಮಾಡಲಾಗುತ್ತಿತ್ತು. ಇದು ಗೊತ್ತಾದ ತಕ್ಷಣ ಅಲ್ಲಿಯೂ ನಾನು ಗಪ್‌ಚುಪ್ಪಾಗಿ ಉಳಿದುಬಿಟ್ಟೆ ಎಂದು ವಿವರಿಸಿ ಹೇಳಬೇಕಿಲ್ಲ ತಾನೇ? 

ಚೇತನ್‌ ಡಿ, ಉಜಿರೆ  

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.