ಮಳೆಯಾಗಿ ಇಳಿದು ಬಾ ನನ್ನೆದೆಗೆ 


Team Udayavani, Apr 11, 2017, 3:50 AM IST

10-josh-9.jpg

ನಿನ್ನ ನೆನಪುಗಳ ಮಳೆಯಲ್ಲಿ ನೆನೆಯುತ್ತಾ, ಬೀಸುತ್ತೀರೋ ತಂಗಾಳಿಯಲಿ ಕಂಪಿಸುತ್ತಾ, ನೀ ಬರೋ ದಾರಿಯನ್ನೇ ನೋಡುತ್ತಾ ಕುಳಿತಿರುವೆನು.. ನಿನ್ನೊಡನೆ ಮಾತಾಡಲು, ಮುದ್ದಾಡಲು, ಗುದ್ದಾಡಲು ಬಯಸುತಿದೆ ಈ ನನ್ನ ಮನಸ್ಸು. ತೋರದಿರು ಗೆಳೆಯಾ ಮುನಿಸು…

“ತಂಗಾಳಿಯಾಗು, ಬಿರುಗಾಳಿಯಾಗು, ನೀ ಒಮ್ಮೆ ಬಂದು ನನಸೋಕಿ ಹೋಗು, ನಿನ್ನ ನೋಡದೆ ಅಳುವೇ ಬರುತಿದೆ. ನಿನ್ನ ನಗು ಇಲ್ಲದೆ  ಜಗ ನಿಂತಂತಿದೆ’… ಈ ಹಾಡು ಬಿಟ್ಟರೆ ಬೇರಾವ ಹಾಡನ್ನೂ ಕೇಳೊಕೆ ಮನಸ್ಸಾಗ್ತಿಲ್ಲ. “ಈ ಸಲ ಬೇರೆ ಯಾವುದೊ ಕೆಲಸದ ನಿಮಿತ್ತ ಬಂದು ಭೇಟಿ ಆಗಿರುವೆ. ಆದರೆ, ಮುಂದಿನ ಸಲ ನಿನಗೋಸ್ಕರ ಬರ್ತೀನಿ ಕಣೆ. ನೀನು ನಂಗೆ ನಿತ್ಯ ಕಾಲ್‌, ಮೆಸೇಜ್‌ ಮಾಡ್ತಿರಬೇಕು ಆಯ್ತಾ? ನಿನ್ನ ಮೆಸೇಜ್‌ ಇಲ್ಲಂದ್ರೆ ನನಗೆ ಬದುಕಿರೋದಿಕ್ಕೇ ಆಗೋದಿಲ್ಲ ಕಣೇ’.

ಬೆಳಗ್ಗೆಯ ಇಬ್ಬನಿಯ ಚಳಿಯಲ್ಲಿ ಹಾರುವ ಹಕ್ಕಿಗಳ ಚಿಲಿಪಿಲಿಯಂತಿರುವ ಆ ನಿನ್ನ ಧ್ವನಿ, ಸಾಗರದ ಅಲೆಗಳ ನಗುವಿನಂತಿರುವ ಆ ನಿನ್ನ ನಗು ಕೇಳದಿದ್ದರೆ ದಿನವಿಡೀ ಏನೋ ಕಳೆದುಕೊಂಡ ಅನುಭವ. “ನನ್ನ ಸ್ವೀಟ್‌ ಹಾರ್ಟ್‌ ಕಣೆ ನೀನು’ ಎಂದು ಊಹೆಗೂ ಮೀರಿಸುವಂತಿದ್ದ ಆ ನಿನ್ನ ಪ್ರೀತಿ ಇಂದೆಲ್ಲಿ ಕಾಣೆಯಾಗಿದೆ ಗೆಳೆಯ? ಮುಂಚೆ ನಾನು ಕರೆಯಲಿಲ್ಲ ಅಂದರೂ ನನ್ನನ್ನು ನೋಡೋಕೆ ಅಂತ ನೂರೈವತ್ತು ಮೈಲಿಯಿಂದ ಬರುತ್ತಿದ್ದೆ. ಆದ್ರೆ ಕಾಲ ಕಳೆದಂತೆ ನೋಡ್ಬೇಕು ಅನ್ನಿಸ್ತಿದೆ. ಬಾ ಅಂತ ನಾನೆಷ್ಟೇ ಕಣ್ಣೀರಿಟ್ಟರೂ ಬರೋ ಮಾತೇ ಇಲ್ಲ. ನಾನು ನಿಂಗೆ ನೆನಪಾಗ್ತಿಲ್ವಾ? ನನ್ನ ನೋಡಬೇಕು ಅಂತ ಅನಿಸ್ತಿಲ್ವಾ? ನನ್ನ ಮೇಲಿದ್ದ ಆ ಮುಗ್ಧ ಪ್ರೀತಿ ಎಲ್ಲಿಗೆ ಹೋಗಿದೆ? ನಿನ್ನ ನೆನಪುಗಳ ಮಳೆಯಲ್ಲಿ ನೆನೆಯುತ್ತಾ, ಬೀಸುತ್ತೀರೋ ತಂಗಾಳಿಯಲಿ ಕಂಪಿಸುತ್ತಾ, ನೀ ಬರೋ ದಾರಿಯನ್ನೇ ನೋಡುತ್ತಾ ಕುಳಿತಿರುವೆನು.. ನಿನ್ನೊಡನೆ ಮಾತಾಡಲು, ಮು¨ªಾಡಲು, ಗು¨ªಾಡಲು ಬಯಸುತಿದೆ ಈ ನನ್ನ ಮನಸ್ಸು. ತೋರದಿರು ಗೆಳೆಯಾ ಮುನಿಸು. ಮರದಂತೆ ನೀನು ಪಾದದಡಿಯ ಬಳ್ಳಿ ನಾನು. ನಿನ್ನ ನೋಡುತ್ತಲೇ ಹಬ್ಬುವೆನು ತೋಳ ತೆಕ್ಕೆಯಲಿ ಉಬ್ಬುವೆನು. ನನ್ನ ಉಸಿರಿಂದು ನಿನ್ನ ಕೈಯಲ್ಲಿ ನೀ ಇಲ್ಲದಿದ್ದರೆ ನಾನೆಲ್ಲಿ?

ನಿತ್ಯ ನಿನ್ನನ್ನು ಭೇಟಿ ಮಾಡಿಲ್ಲವೆಂದರೆ ಏನಾಯಿತು, ಮಧುರ ನೆನಪುಗಳು ನಿನ್ನ ಭೇಟಿಗಿಂತೇನೂ ಕಡಿಮೆ ಇಲ್ಲ. ಹಾಗಂತ ಇನ್ನೆಷ್ಟು ದಿನ ನಿನ್ನ ನೆನಪುಗಳ ಮಳೆಯಲಿ ನೆನೆಯಲಿ? ನೀ ಒಮ್ಮೆ ಬಂದರೆ ನನ್ನ ಮನದ ಮರುಭೂಮಿಯಲ್ಲಿ ಮುಂಗಾರು ಮಳೆ ಸುರಿಯುತ್ತದೆ. ಬೇಗ ಬಾ ಗೆಳೆಯ, ನಿನ್ನ ದಾರಿಯನ್ನೇ ಕಾಯುತ್ತಿರುವೆ.

ಇಂತಿ ನಿನ್ನ
ಹೃದಯವಾಸಿ
ಉಮ್ಮೆ ಅಸ್ಮ ಕೆ.ಎಸ್‌., ಬಳ್ಳಾರಿ

ಟಾಪ್ ನ್ಯೂಸ್

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

24-saturday

Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Covishield Vaccine; ಹಾಕಿಸಿಕೊಂಡವರು ಐಸ್‌ಕ್ರೀಮ್‌ ತಿನ್ನಬಾರದಾ?

Covishield Vaccine; ಹಾಕಿಸಿಕೊಂಡವರು ಐಸ್‌ಕ್ರೀಮ್‌ ತಿನ್ನಬಾರದಾ?

love birds

Supreme Court ಸಲಹೆ; ಹೊಂದಾಣಿಕೆಯು ಸುಖ ದಾಂಪತ್ಯದ ಅಡಿಪಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

24-saturday

Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.