ಗುರು ಎಂಬ ನದಿ ಹರೀತಾ ಇರ್ಬೇಕು


Team Udayavani, Sep 5, 2017, 11:20 AM IST

05-JOSH-8.jpg

ಗುರುವಾಗೋದು ಯಾವಾಗ? ಶಿಷ್ಯರನ್ನು ತಯಾರು ಮಾಡಿದಾಗ. ಗುರುವಾದವನಿಗೆ ಸಹನೆ ಇರಬೇಕು. ಕಲಿಸುತ್ತಿರಬೇಕು, ಸಹಾಯ ಮಾಡುತ್ತಲೇ ಇರಬೇಕು. ಗುರು ಒಂಥರಾ ನದಿಯಿದ್ದಂತೆ. ನದಿ ನೋಡಿ, ತನ್ನೊಳಗಿನ ನೀರನ್ನು ಕೊಡುತ್ತಲೇ ಇರುತ್ತದೆ. ಹಾಗೇನೇ ಗುರು ಕೂಡ. 

ಶಿಷ್ಯರಿಗೆ ಕೊಡುತ್ತಿರಬೇಕು. ಶಿಷ್ಯರು ನಾವು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಯಶಸ್ಸು ಗಳಿಸುವುದು ಗುರುಗಳಿಗೆ ಒಂಥರಾ ಮಧುರ ಅನುಭೂತಿ. ನನ್ನ ಶಿಷ್ಯರು ಇಂಥವರು, ಹೀಗೆ ಯಶಸ್ಸು ಗಳಿಸಿದಾಗ “ಗುರು ಆಗಿದ್ದಕ್ಕೂ ಸಾರ್ಥಕ ಆಯ್ತು’ ಅಂತ ಹೇಳ್ಳೋಕೆ ನನಗೆ ಆಗೋದೇ ಇಲ್ಲ.
ಗುರುವಿನದ್ದು ಒಂಥರಾ ಹುಲಿ ಕತೆ. ಹುಲಿ ಮಕ್ಕಳಿಗೆ ಹಾಲು ಕೊಡಲ್ಲ. 

ಬೇಕಾದರೆ ಕುಡಿ ಅನ್ನುತ್ತೆ. ಊಟ ಕೊಡಲ್ಲ; ಬೇಕಾದರೆ ಕಿತ್ತುಕೋ ಅನ್ನುತ್ತೆ. ಬೇರೆ ಪ್ರಾಣಿ ಬಂದು ತೊಂದರೆ ಕೊಟ್ಟರೆ ಮೊದಲು ನೀನೇ ಹೋರಾಡು ಅನ್ನುತ್ತೆ, ತೀರಾ ಅಪಾಯ ಬಂದರೆ ಮಾತ್ರ ಬಾಯಲ್ಲಿ ಎತ್ಕೊಂಡು ಹೋಗಿ ಆ ಕಡೆ ಹಾಕುತ್ತೆ. ಹುಲಿ ಗ್ರೇಟೆಸ್ಟ್‌ ಟೀಚರ್‌. ಗುರು ಕೂಡಾ ಎಷ್ಟೋ
ಸಲ ಏನನ್ನೂ ಹೇಳದೆ, ಏನನ್ನೋ ಹೇಳಿ ಕೊಟ್ಟಿರುತ್ತಾನೆ. ಯಾರಿಗೇ ಆಗಲಿ, ಸಹಾಯ ಮಾಡದೇ ಇರೋನು ಗುರುವಲ್ಲ. ಗುರು ಸಹಾಯ ಮಾಡ್ತಲೇ ಇರಬೇಕು. ಕೊನೆಗೆ ಶಿಷ್ಯ ಏನೂ ಕೃತಜ್ಞತೆ ತೋರಿಸದೇ ಹೋಗುತ್ತಲೇ ಇರಬೇಕು. ಇದೊಂಥರಾ ಚೈನ್‌ಲಿಂಕ್‌ ಇದ್ದಂಗೆ. ಶಿಷ್ಯ ಎಲ್ಲೋ ಒಂದು ಕಡೆ ಬೆಳೀತಾ ಇರ್ತಾನೆ.

ಇವನೇ ನಮ್ಮ ಗುರು ಅಂತ ಪರದೆಯ ಹಿಂದೆ ಹೇಳುತ್ತಲೇ ಇರ್ತಾನೆ. ಹೀಗೆ ಹೇಳುತ್ತಲೇ ಗುರುವಿಗೆ ಕೊಟ್ಟ ನೋವನ್ನೂ ಮರೆತೇ ಬಿಟ್ಟಿರುತ್ತಾನೆ. ಕೊನೆಗೆ ಶಿಷ್ಯನ ಏಳಿಗೆಯಲ್ಲಿ ಗುರು ತನಗಾದ ನೋವನ್ನು ಮರೆತುಬಿಡುತ್ತಾನೆ. ಆಗಲೇ, ಸಾರ್ಥಕ ಕ್ಷಣ ಹುಟ್ಟೋದು. 

ಹಂಸಲೇಖ, ಸಂಗೀತ ನಿರ್ದೇಶಕ

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.