ಹೊಸ ವರುಷ ಒಮ್ಮೆ ಯೋಚಿಸಿ!


Team Udayavani, Dec 29, 2017, 6:00 AM IST

Happy-new-yaear.jpg

ಇನ್ನೇನು ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಕೈ ಚಾಚುವಷ್ಟು ದೂರ ಬೆರಳೆಣಿಕೆಯ ದಿನಗಳು. ಇನ್ನು ಕೆಲವೇ ದಿನಗಳಲ್ಲಿ ನಾವು ಹೊಸ ವರುಷವನ್ನು ಸ್ವಾಗತಿಸಲು ತಯಾರಾಗುತ್ತಿದ್ದೇವೆ. ಆದರೆ, ಒಮ್ಮೆ ಯೋಚಿಸಿ ಹೊಸ ವರುಷ ಎಂದರೆ ಏನು? ಹೊಸ ವರ್ಷವನ್ನು ಸ್ವಾಗತಿಸುವುದೆಂದರೇನು? ಹೊಸ ವರುಷ ಎಂದರೆ ಡಿಸೆಂಬರ್‌ 31ರ ರಾತ್ರಿ ಕುಣಿದು ಕುಪ್ಪಳಿಸುವುದಲ್ಲ. ಮಧ್ಯರಾತ್ರಿಯವರೆಗೂ ಪಾರ್ಟಿಯ ಮೋಜು ಮುಗಿಸಿ ಕುಡಿತದ ಅಮಲಿನಲ್ಲಿ ಕಾರು, ಬೈಕು ಚಲಾಯಿಸುವುದಲ್ಲ. ಬದಲಾಗಿ, ಹೊನ್ನ ಹರಿವಾಣದಲ್ಲಿ ಹೊಸ ಆಸೆ, ಹೊಸ ಆಕಾಂಕ್ಷೆ, ಹೊಸ ಕನಸುಗಳನ್ನು ಹೊತ್ತುಕೊಂಡು 2017ರ ಹೊಸ್ತಿಲಿಗೆ ಶುಭಸಮಯದಲ್ಲಿ ಬಲಗಾಲನ್ನಿಡುವುದು. ಹೊಸ ವರ್ಷ ಎಂದರೆ 31ರ ರಾತ್ರಿ ಕೇವಲ ಅಜ್ಜನ ಪ್ರತಿಕೃತಿಗಳನ್ನು ಇಟ್ಟು ಸುಡುವುದಲ್ಲ, ಬದಲಾಗಿ ನಮ್ಮಲ್ಲಿರುವ ಕೆಟ್ಟ ಭಾವನೆ, ಕೆಟ್ಟ ಆಲೋಚನೆ, ನಕರಾತ್ಮಕ ಚಿಂತನೆಗಳನ್ನು ಮಾನಸಿಕವಾಗಿಯೇ ಸುಡಬೇಕು.

ಹೊಸ ವರ್ಷ ಎಂದರೆ ಅದು ಬರೀ ಒಂದು ದಿನದ ಆಚರಣೆಯಾಗಬಾರದು, ಬದಲಾಗಿ ವರುಷದ ಎÇÉಾ ದಿನವೂ ಹೊಸತು ಎಂದುಕೊಂಡು ಖುಷಿಯಿಂದ ಸಂಭ್ರಮಿಸಬೇಕು. ಹೊಸ ವರ್ಷ ಬಂದಾಗ ನಾವು ಮಾಡಲೇಬೇಕಾದ ಒಳ್ಳೆ ಕೆಲಸಗಳ ಬಗ್ಗೆ ಯೋಚಿಸೋಣ. ಮುಗಿಸಲೇಬೇಕಾದ ಕಾರ್ಯಗಳ ಪಟ್ಟಿ ಮಾಡೋಣ. ಸಾಧಿಸಬೇಕಾದುದರ ಬಗ್ಗೆ ಚಿಂತಿಸೋಣ. ಒಟ್ಟಿನಲ್ಲಿ ಹೊಸ ವರ್ಷವನ್ನು ಸಂತೋಷದಿಂದ ಬರಮಾಡಿಕೊಂಡು ಕನಸುಗಳನ್ನು ಹೊತ್ತುಕೊಂಡು ಮುನ್ನುಗ್ಗೊàಣ. 

– ಪಿನಾಕಿನಿ ಎಂ. ಶೆಟ್ಟಿ  
ಸ್ನಾತಕೋತ್ತರ ವಿಭಾಗ, 
ಕೆನರಾ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.