ಪ್ರಜ್ಞೆ ಬಂದಾಗ, ಕಣ್ಣೆದುರು ದೇವತೆ ಇದ್ದಳು…


Team Udayavani, Sep 25, 2018, 6:00 AM IST

moore-nimisha.jpg

ಚೌತಿ ಹಬ್ಬಕ್ಕೆ ನಾನು, ನನ್ನ ಊರು ಪುತ್ತೂರಿಗೆ ಹೋಗಬೇಕಿತ್ತು. ಆದರೆ, ಅವತ್ತು ರಾತ್ರಿ ಬಸ್‌ಗಳೆಲ್ಲ ಬುಕ್‌ ಆಗಿ, ಸೀಟ್‌ ಇಲ್ಲದ ಕಾರಣ ಬೆಂಗಳೂರಿನಲ್ಲಿಯೇ ಇರಬೇಕಾಯಿತು. ಆಫೀಸಿನಲ್ಲಿ ಕೆಲಸವೂ ಜಾಸ್ತಿ ಇದ್ದಿದ್ದರಿಂದ ತಡರಾತ್ರಿ ರೂಮ್‌ಗೆ ತಲುಪಿ, ಹಬ್ಬದ ದಿನ ಬೆಳಗ್ಗೆ ಏಳುವಾಗ 11 ಗಂಟೆ! ಯಾಕೋ ಮೈ ತುಂಬಾ ಬಿಸಿಯಾಗಿ, ಜ್ವರ ಬಂದಿತ್ತು. ವೈದ್ಯರ ಕ್ಲಿನಿಕ್ಕಿಗೆ ಹುಡುಕಾಡಿದೆ. ಯಾವುದೂ ತೆರೆದಿರಲಿಲ್ಲ. ಜೋರು ಬಿಸಿಲು. ಬೆಳಗ್ಗೆ ತಿಂಡಿ ಬೇರೆ ತಿಂದಿರಲಿಲ್ಲ. ಹಸಿವು ನನ್ನನ್ನೇ ನುಂಗುತ್ತಿತ್ತು. ರೂಮ್‌ನಲ್ಲಿ ಏನಾದರೂ ತಿಂಡಿ ಮಾಡಿಕೊಳ್ಳಲು ತಾಳ್ಮೆ ಇದ್ದಿರಲಿಲ್ಲ, ಆರೋಗ್ಯವೂ ಸಹಕರಿಸುತ್ತಿರಲಿಲ್ಲ. ಕೆಲ ದೂರದಲ್ಲಿದ್ದ ಹೋಟೆಲ್‌ಗೆ ನಡೆದು ಹೋಗೋಣ ಅಂತ ಹೊರಟೆ.

ಆದರೆ, ಅದೇನಾಯಿತೋ? ಕೆಲ ದೂರ ನಡೆದಿದ್ದೆನಷ್ಟೇ… ಅಲ್ಲೇ ಮೂಛೆì ಬಿದ್ದುಬಿಟ್ಟೆ. ಕಣ್ಣು ಬಿಟ್ಟು ನೋಡುವಾಗ, ಒಬ್ಬರ ಮನೆಯಲ್ಲಿದ್ದೆ. ಹಾಸಿಗೆ ಮೇಲೆ ಮಲಗಿದ್ದೆ. ನನ್ನೆದುರು ಒಬ್ಬರು ಮಹಿಳೆ ಕುಳಿತಿದ್ದರು. ನನ್ನ ಹಣೆಗೆ ಥಂಡಿ ಬಟ್ಟೆ ಹಾಕಿ,
ಉಪಚರಿಸುತ್ತಿದ್ದರು.

“ವಿಶ್ರಾಂತಿ ತೆಗೆದುಕೊಳ್ಳಿ. ನಿಮಗೆ ವಿಪರೀತ ಜ್ವರ ಬಂದಿದೆ…’ ಎಂದು ಹೇಳಿ, ಅವರ ಮನೆ ಬಾಗಿಲೆದುರೇ ಮೂಛೆì ಬಿದ್ದ ನನ್ನ ಅವಸ್ಥೆಯನ್ನು ಹೇಳಿದರು. “ಯಾರೋ ಪಾಪ, ಹುಷಾರು ತಪ್ಪಿದ್ದಾರೆ’ ಎಂದು ಅವರ ಯಜಮಾನರು ಒಳಗೆ ಎತ್ತಿಕೊಂಡು ಬಂದರಂತೆ. ನಿಜಕ್ಕೂ ಗಣಪತಿಯೇ ಅಂದು ಮನುಷ್ಯನ ರೂಪದಲ್ಲಿ ಬಂದು ನನ್ನ ಕಷ್ಟಕ್ಕೆ ನೆರವಾದನೇನೋ! ಅಂದು ಅವರ ಮನೆಯಲ್ಲಿಯೇ ಹಬ್ಬದ ಊಟ ಆಯಿತು. ಒಟ್ಟಿಲ್ಲಿ, ಅಂದು ಅವರಿಗೆ ನಾನು ಬಂಧುವಾಗಿದ್ದೆ.

ಬೆಂಗಳೂರಿನ ಮೇಲೆ ಅನೇಕರು ಆರೋಪ ಹೊರಿಸುತ್ತಾರೆ. ಇಲ್ಲಿನವರು ಯಾರೊಂದಿಗೂ ಬೆರೆಯುವುದಿಲ್ಲ, ಅಕ್ಕಪಕ್ಕದ ಮನೆಯವರೂ ಇಲ್ಲಿ ಪರಿಚಿತರಾಗುವುದಿಲ್ಲ. ನಕ್ಕರೆ ಪ್ರತಿಯಾಗಿ ನಗುವುದಿಲ್ಲ… ಇತ್ಯಾದಿ ಮಾತುಗಳನ್ನು ಕೇಳಿದ್ದೆ. ಆದರೆ, ಆ ಮಾತನ್ನು ಈ ದಂಪತಿ ಸುಳ್ಳು ಮಾಡಿದ್ದರು. ಅವರಿಗೆ ನಾನು ಎಂದೆಂದಿಗೂ ಋಣಿ.

– ಕಾರ್ತಿಕ್‌ ನಾಯಕ್‌

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.