ಕಾಡಾನೆ ದಾಳಿ: ಫಸಲು ನಷ್ಟ
Team Udayavani, Feb 27, 2019, 1:00 AM IST
ಶನಿವಾರಸಂತೆ: ಸಮಿಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕ ಕಣಗಾಲು, ದೊಡ್ಡ ಕಣಗಾಲು, ಹಿತ್ತಲಗದ್ದೆ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಕಾಡಾನೆಗಳ ಉಪಟಳ ಹೆಚ್ಚುತ್ತಿದೆ. ರಾತ್ರಿ ವೇಳೆಯಲ್ಲಿ ಕಾಡಾನೆಗಳು ಗ್ರಾಮದೊಳಗೆ ಬಂದು ಕೃಷಿಯನ್ನು ಹಾನಿಗೀಡು ಮಾಡುತ್ತಿವೆ.ಹೀಗಿದ್ದರೂ ಕಾಡಾನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆಲವು ದಿನಗಳಿಂದ ಹಿರಿಕರ ಮೀಸಲು ಅರಣ್ಯ ದಿಂದ ಸುಮಾರು 3 ಕಾಡಾನೆಗಳ ಹಿಂಡು ಹಿತ್ತಲಗದ್ದೆ, ಚಿಕ್ಕಕಣಗಾಲು, ಕಂತೆ ಬಸವನಹಳ್ಳಿ, ದೊಡ್ಡ ಕಣಗಾಲು ಗ್ರಾಮಗಳಲ್ಲಿ ಸಂಚರಿಸುತಿವೆ. ರವಿವಾರ ರಾತ್ರಿ ಚಿಕ್ಕ ಕಣಗಾಲುಗ್ರಾಮದ ಕೆ.ಎಂ. ಮಲ್ಲೇಶ್, ರವಿ, ಶೇಖರ್ ಅವರ ಕಾಫಿತೋಟ, ಬಾಳೆತೋಟಗಳಿಗೆ ನುಗ್ಗಿದ ಕಾಡಾನೆಗಳು ಕಾಫಿಗಿಡ, ಬಾಳೆಗಿಡಗಳನ್ನು ತುಳಿದು ಫಸಲುನಷ್ಟಗೊಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ
Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು