ಚೆರಿ ವೈವಿಧ್ಯ


Team Udayavani, Jun 14, 2019, 5:11 AM IST

DSC00479-a

ಆಕರ್ಷಕ ಬಣ್ಣದ ಚೆರಿ ಹಣ್ಣುಗಳೆಂದರೆ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರ ಬಾಯಲ್ಲೂ ನೀರೂರುತ್ತದೆ. ಉತ್ತಮ ಆಂಟಿಆಕ್ಸಿಡೆಂಟ್‌ ಗುಣಗಳನ್ನು ಹೊಂದಿರುವ ಚೆರಿ ಹಣ್ಣುಗಳ ಸೇವನೆ ಕ್ಯಾನ್ಸ್‌ರ್‌ ಮತ್ತು ಹೃದ್ರೋಗಿಗಳಿಗೆ ಬಹಳ ಉತ್ತಮ.

ಚೆರಿ ವಿದ್‌ ಗುಲ್‌ಕನ್‌ ಸೂ¾ದಿ
ಬೇಕಾಗುವ ಸಾಮಗ್ರಿ: ದಾಳಿಂಬೆ- ಆರು ಚಮಚ, ಚಿಕ್ಕು- ಎರಡು, ಚೆರಿ- ನಾಲ್ಕು, ಹಾಲು- ಒಂದು ಕಪ್‌, ಗುಲ್‌ಕನ್‌- ಒಂದು ಚಮಚ, ಹೆಚ್ಚಿದ ಬಾಳೆಹಣ್ಣು- ನಾಲ್ಕು ಚಮಚ, ಐಸ್‌ಪೀಸ್‌- ಅರ್ಧ ಕಪ್‌, ಖರ್ಜೂರ- ನಾಲ್ಕು.
ತಯಾರಿಸುವ ವಿಧಾನ: ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಜಾರಿಗೆ ಹಾಕಿ ನುಣ್ಣಗೆ ರುಬ್ಬಿ ಐಸ್‌ಪೀಸ್‌ ಸೇರಿಸಿ ಸವಿಯಲು ಕೊಡಿ.

ಚೆರಿ ಸ್ವೀಟ್‌ ಸಲಾಡ್‌
ಬೇಕಾಗುವ ಸಾಮಗ್ರಿ: ದಾಳಿಂಬೆ- ಆರು ಚಮಚ, ಹೆಚ್ಚಿದ ಸೇಬು, ಬಾಳೆಹಣ್ಣು, ಚಿಕ್ಕು, ಸ್ವೀಟ್‌ಕಾರ್ನ್- ನಾಲ್ಕು ಚಮಚ, ಚೆರಿ- ಎಂಟು, ಜೇನುತುಪ್ಪ- ಎರಡು ಚಮಚ, ಉಪ್ಪು ಮತ್ತು ವೈಟ್‌ಪೆಪ್ಪರ್‌ ಬೇಕಿದ್ದರೆ- ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಸರ್ವಿಂಗ್‌ ಪ್ಲೇಟ್‌ನಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಎಲ್ಲಾ ಹಣ್ಣುಗಳನ್ನು ಜೋಡಿಸಿ ಮೇಲಿನಿಂದ ಜೇನುತುಪ್ಪ ಸುರಿದು ಚೆರಿಯಿಂದ ಅಲಂಕರಿಸಿ.

ಚೆರಿ ಚಾಟ್‌
ಬೇಕಾಗುವ ಸಾಮಗ್ರಿ: ಚೆರಿ- ಆರು, ಕಾರ್ನ್ಫ್ಲೇಕ್ಸ್‌- ಆರು ಚಮಚ, ನೆಲಕಡ್ಲೆ- ನಾಲ್ಕು ಚಮಚ, ನೀರುಳ್ಳಿ- ಆರು ಚಮಚ, ಸೇಬು- ನಾಲ್ಕು ಚಮಚ, ಹುರಿದ ಅಗಸೆಬೀಜ- ಎರಡು ಚಮಚ, ಹುಳಿಚಟ್ನಿ- ಒಂದು ಚಮಚ, ಪುದಿನಚಟ್ನಿ-ಒಂದು ಚಮಚ, ಟೊಮೆಟೋ- ನಾಲ್ಕು ಚಮಚ, ಕ್ಯಾರೆಟ್‌ತುರಿ- ಎರಡು ಚಮಚ, ಬೂಂದಿಕಾಳು- ನಾಲ್ಕು ಚಮಚ, ಬೂಂದಿಕಾಳು- ಆರು ಚಮಚ,ಕೋಡುಬಳೆಚೂರು- ನಾಲ್ಕು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಚಾಟ್‌ಮಸಾಲೆ ಮತ್ತು ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಕಾದ ಎಣ್ಣೆಯಲ್ಲಿ ಕಾರ್ನ್ಫ್ಲೇಕ್ಸ್‌ ಮತ್ತು ನೆಲಕಡ್ಲೆಯನ್ನು ಹುರಿದು ತೆಗೆದು ಖಾರಪುಡಿ, ಚಾಟ್‌ಮಸಾಲ ಮತ್ತು ಉಪ್ಪು ಬೆರೆಸಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಸರ್ವಿಂಗ್‌ ಕಪ್‌ಗೆ ಹಾಕಿ ಮೇಲಿನಿಂದ ಹೆಚ್ಚಿದ ಚೆರಿಯಿಂದ ಅಲಂಕರಿಸಿ.

ಚೆರಿಹಣ್ಣಿನ ರಸಾಯನ
ಬೇಕಾಗುವ ಸಾಮಗ್ರಿ: ಹೆಚ್ಚಿದ ಸಪೋಟಾ, ಸೇಬು, ಬನಾನ, ಖರ್ಜೂರ, ಖಬೂìಜ, ಮಾವು, ಒಣದ್ರಾಕ್ಷಿ ಇವುಗಳ ಮಿಶ್ರಣ- ಒಂದೂವರೆ ಕಪ್‌, ತೆಂಗಿನ ಹಾಲು- ಒಂದು ಕಪ್‌, ಹಾಲು- ಅರ್ಧ ಕಪ್‌, ಪೇಪರ್‌ ಅವಲಕ್ಕಿ- ಆರು ಚಮಚ ಬೇಕಿದ್ದರೆ ಮಾತ್ರ, ಚೆರಿಹಣ್ಣುಗಳು- ಎಂಟು, ಕಾರ್ನ್ಫ್ಲೇಕ್ಸ್‌- ನಾಲ್ಕು ಚಮಚ, ಹುರಿದ ಅಗಸೆಬೀಜ- ಎರಡು ಚಮಚ, ಜೇನುತುಪ್ಪ- ಒಂದು ಚಮಚ, ಬೆಲ್ಲದ ಪುಡಿ- ಎರಡು ಚಮಚ, ಸಕ್ಕರೆ, ಉಪ್ಪು ಮತ್ತು ಏಲಕ್ಕಿ- ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಮಿಕ್ಸಿಂಗ್‌ ಬೌಲ್‌ನಲ್ಲಿ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳಿಗೆ ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಮಾಡಿ. ಹತ್ತು ನಿಮಿಷದ ನಂತರ ಹಾಲು, ತೆಂಗಿನ ಹಾಲು, ಅವಲಕ್ಕಿ, ಏಲಕ್ಕಿ ಮತ್ತು ಉಪ್ಪು ಸೇರಿಸಿ ಪುನಃ ಮಿಶ್ರಮಾಡಿ ಫ್ರಿಜ್‌ನಲ್ಲಿಟ್ಟು ತಂಪಾಗಿಸಿ ಸರ್ವ್‌ ಮಾಡುವಾಗ ಹೆಚ್ಚಿದ ಚೆರಿಹಣ್ಣುಗಳು, ಕಾರ್ನ್ಫ್ಲೇಕ್ಸ್‌ ಮತ್ತು ಅಗಸೆಬೀಜ ಉದುರಿಸಿ ಸರ್ವ್‌ ಮಾಡಬಹುದು.

-ಗೀತಸದಾ

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.