ಮನೋಜ್ಞ ಅಭಿನಯದ ಆಲಿಬಾಬ ಮತ್ತು ನಲ್ವತ್ತು ಕಳ್ಳರು

ಧರ್ಮಸ್ಥಳದ ಮಕ್ಕಳ ಪ್ರಸ್ತುತಿ

Team Udayavani, Jun 21, 2019, 5:00 AM IST

3

“ಅದೃಷ್ಟವೆಂಬ ನೌಕೆಯಲ್ಲಿ ನಾವಿಕರು ಇಲ್ಲಿ ನಾವು ನೀವು’ ಮಾತು ಮತ್ತೆ ಮತ್ತೆ ಧ್ವನಿಸುತ್ತದೆ. “ಖುದಾ ಕಾ ಕಸಂ ಕಸಂ ಕಾ ಹುಕುಂ ಖುಲ್‌ಜಾ ಸಿಂ ಸಿಂ’ ಮತ್ತು “ಬಂದ್‌ ಹೋಜಾ ಸಿಂ ಸಿಂ’ ಕಳ್ಳರ ಗುಂಪಿನ ಗುಪ್ತನಿಧಿ ತಾಣದ ಬಾಗಿಲು ಮುಚ್ಚುವ ಮತ್ತು ತೆರೆಯುವ ರಹಸ್ಯ ಬಯಲಾಗುವ ಕತೆ‌ ಯೋಚನಾಲಹರಿಗೆ ಸ್ಪೂರ್ತಿದಾಯಕವಾಗಿದೆ.

ಉಜಿರೆಯ ಸಿದ್ಧವನ ಗುರುಕುಲದಲ್ಲಿ ಧರ್ಮಸ್ಥಳದ ಮಕ್ಕಳು ಪ್ರಸ್ತುತಪಡಿಸಿದ ಕಿರುನಾಟಕ “ಆಲಿಬಾಬ ಮತ್ತು ನಲ್ವತ್ತು ಕಳ್ಳರು’ ಮನೋಜ್ಞವಾಗಿ ಮೂಡಿಬಂದಿದೆ. ಚಂದ್ರಶೇಖರ ಕಂಬಾರರ ರಚನೆಯನ್ನು ಯಶವಂತ ಬೆಳ್ತಂಗಡಿ ಪರಿಣಾಮಕಾರಿಯಾಗಿ ನಿರ್ದೇಶಿಸಿ 18 ಮಕ್ಕಳ ಮೂಲಕ ರಂಗದಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಕಮಲಾಕ್ಷ ಮತ್ತು ಸಮರ್ಥನ್‌ ಸಂಗೀತ ಹಿನ್ನೆಲೆಯಲ್ಲಿ ಶಿಶಿರ ಕಲ್ಕೂರ ಬೆಳಕಿನ ಸಂಯೋಜನೆ ನೀಡಿದ್ದಾರೆ.

“ಅದೃಷ್ಟವೆಂಬ ನೌಕೆಯಲ್ಲಿ ನಾವಿಕರು ಇಲ್ಲಿ ನಾವು ನೀವು’ ಮಾತು ಮತ್ತೆ ಮತ್ತೆ ಧ್ವನಿಸುತ್ತದೆ. “ಖುದಾ ಕಾ ಕಸಂ ಕಸಂ ಕಾ ಹುಕುಂ ಖುಲ್‌ಜಾ ಸಿಂ ಸಿಂ’ ಮತ್ತು “ಬಂದ್‌ ಹೋಜಾ ಸಿಂ ಸಿಂ’ ಕಳ್ಳರ ಗುಂಪಿನ ಗುಪ್ತನಿಧಿ ತಾಣದ ಬಾಗಿಲು ಮುಚ್ಚುವ ಮತ್ತು ತೆರೆಯುವ ರಹಸ್ಯ ಬಯಲಾಗುವ ಕುತೂಹಲಭರಿತ ಕಥೆ ಮಕ್ಕಳ ಯೋಚನಾಲಹರಿಗೆ ಸ್ಪೂರ್ತಿದಾಯಕವಾಗಿದೆ. “ಚೋರೋಂಕಾ ರಾಜಾ ಹಸನ್‌’ನ ತಂತ್ರಗಾರಿಕೆ ತನಗೇ ಮುಳುವಾಗುವ ವಿಚಿತ್ರ ಸನ್ನಿವೇಶವೇ ನಾಟಕದ ಕಥಾವಸ್ತು. ಹಾಸ್ಯ, ನೃತ್ಯ, ಪ್ರೇಮ, ಗಣಪತಿಯ ದೃಶ್ಯ ರೂಪಕಗಳು ನಾಟಕದ ಪರಿಪೂರ್ಣತೆಗೆ ಕನ್ನಡಿಯಂತಿದೆ. ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಎಲ್ಲ ಮಕ್ಕಳೂ ನಾಟಕಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಸೂತ್ರಧಾರಿಯಾಗಿ ಮಾನ್ಯ ಗಮನ ಸೆಳೆಯುತ್ತಾರೆ. 6ನೇ ವರ್ಷದಲ್ಲಿ ಮಕ್ಕಳು ದ್ವಿತೀಯ ಪ್ರದರ್ಶನದಲ್ಲಿ ಪ್ರಬುದ್ಧತೆ ಅಭಿವ್ಯಕ್ತಗೊಳಿಸಿ ಭರವಸೆ ಮೂಡಿಸಿದ್ದಾರೆ. ಒಂದು ಗಂಟೆ ಅವಧಿಯ ಪ್ರದರ್ಶನದಲ್ಲಿ ಎಲ್ಲ ಮಕ್ಕಳೂ ತಮ್ಮ ಸೃಜನಶೀಲ ಕಲಾವಂತಿಕೆಯನ್ನು ಒರೆಗೆ ಹಚ್ಚಿದ್ದಾರೆ. ಹಿತಮಿತ ಸಂಗೀತ ನಾಟಕದ ಯಶಸ್ಸಿಗೆ ಪೂರಕವಾಗಿತ್ತು. ಕೊನೆಯವರೆಗೂ ಕಥೆಯ ತಿರುವು ಕುತೂಹಲಕಾರಿಯಾಗಿ ಮುನ್ನೆಡೆಸಿಕೊಂಡು ಹೋಗಿದೆ.

ಸಾಂತೂರು ಶ್ರೀನಿವಾಸ ತಂತ್ರಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.