ದೇವರಂತೆ ಬಂದ ಆಟೋ ಚಾಲಕ


Team Udayavani, Aug 13, 2019, 5:00 AM IST

r-2

ಸಾಂದರ್ಭಿಕ ಚಿತ್ರ

ಆಗ ನನಗೆ ಬೆಂಗಳೂರು ಯಾವ ದಿಕ್ಕಲ್ಲಿ ಇದೆ ಎಂಬುದೇ ಗೊತ್ತಿರಲಿಲ್ಲ. ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರಿಂದ ಬೆಂಗಳೂರು ಹೊಸತು. ಹಾಗಂತ ಬೆಂಗಳೂರಿಗೆ ಬರುವುದು ಕೌತುಕದ ವಿಚಾರಕ್ಕಿಂತ ಅನಿವಾರ್ಯವಾಗಿತ್ತು. ಏಕೆಂದರೆ, ಕೆಲಸಕ್ಕೂ ಮುನ್ನ ನನಗೆ ತರಬೇತಿ ತುಂಬಾ ಅವಶ್ಯಕವಾಗಿತ್ತು. ಹೀಗಾಗಿ ಬೆಂಗಳೂರಿಗೆ ಬಂದೆ. ಆವತ್ತು ನಾನು ತರಬೇತಿ ಮುಗಿಸಿ ಆಫೀಸ್‌ ನಿಂದ ಹಾಸ್ಟೆಲ್‌ಗೆ ಹೊರಡುವಷ್ಟರಲ್ಲೇ ರಾತ್ರಿ 11 ಗಂಟೆಯಾಗಿತ್ತು. ಹೇಗೋ ಮಾಡಿ ಕಟ್ಟ ಕಡೆಯ ಮೆಟ್ರೋ ಹಿಡಿದು ಮೆಜೆಸ್ಟಿಕ್‌ ತಲುಪಿದೆ. ಆಮೇಲೆ ಹಾಸ್ಟೆಲ್‌ಗೆ ಬಸ್‌ ಮೂಲಕ ಹೋಗಬೇಕು ಅನ್ನೋದು ನನ್ನ ಯೋಜನೆ. ಆದರೆ ನಾನಿದ್ದ ಏರಿಯಾಕ್ಕೆ 9 ಗಂಟೆಗೇ ಕೊನೆ ಬಸ್‌ ಅಂತೆ. ಇದು ನನಗೊ ಗೊತ್ತಿಲ್ಲ.

ಮೆಜೆಸ್ಟಿಕ್‌ ಬಗ್ಗೆ ಗೆಳೆಯರಿಂದ ಪುಂಖಾನುಪುಂಖ ಕಥೆಗಳನ್ನು ಕೇಳಿದ್ದರಿಂದ, ಅಲ್ಲಿ ಯಾರ ಬಳಿಯೂ ಬಸ್‌ ಬಗ್ಗೆ ಮಾಹಿತಿ ಕೇಳಲು ಧೈರ್ಯ ಇರಲಿಲ್ಲ. ಸರತಿ ಸಾಲಿನಲ್ಲಿ ನಿಂತಿದ್ದ ಬಸ್‌ಗಳನ್ನು ನೋಡುತ್ತಾ, ಭಯದಿಂದ ಏದುಸಿರು ಬಿಡುತ್ತಾ, ಮುಂದೇನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿ ಆಳುತ್ತಾ ನಿಂತುಬಿಟ್ಟೆ. ದಿಕ್ಕೇ ತೋಚದಂತಾಯಿತು. ಆಟೋಗಳು ಕೂಡ ಕಣ್ಣಿಗೆ ಬೀಳುತ್ತಿರಲಿಲ್ಲ. ಕಾಲು ಗಂಟೆ ಸುಮ್ಮನೆ ನಿಂತೆ. ಆ ಕ್ಷಣಕ್ಕೆ, ಕಣ್ಣಿಗೆ ಕಾಣುವ ವ್ಯಕ್ತಿಗಳೆಲ್ಲರೂ ಕಳ್ಳರಂತೆ ಕಾಣುತ್ತಿದ್ದದ್ದು ಮಾತ್ರ ನಿಜ. ತಕ್ಷಣ ಒಂದು ಆಟೋ ನನ್ನ ಮುಂದೆ ಬಂದು ನಿಂತಿತು. ಡ್ರೈವರ್‌ ಮನೆಗೆ ಹೊರಟಿದ್ದರು ಅಂತ ಕಾಣುತ್ತೆ. ನನ್ನ ಪರಿಸ್ಥಿತಿ ಅರಿತು, ತಬ್ಬಿಬ್ಟಾಗಿ ನಿಂತಿದ್ದ ನನಗೆ ಧೈರ್ಯ ಹೇಳಿ, ಇನ್ನ ಮೇಲೆ, ಈ ರೀತಿ ತಡವಾಗಿ ಬರಬೇಡಿ ಎಂಬ ಕಿವಿಮಾತನ್ನು ಹೇಳಿ, ನನ್ನನ್ನು ಹಾಸ್ಟೆಲ್‌ಗೆ ಸುರಕ್ಷಿತವಾಗಿ ತಲುಪಿಸಿದರು. ಆ ಸಮಯದಲ್ಲಿ ನನಗೆ ಮಾತುಗಳೇ ಬರಲಿಲ್ಲ. ಅವರ ಮಾತುಗಳು ಮಾತ್ರ, ಪ್ರಯಾಣದುದ್ದಕ್ಕೂ ನನ್ನ ಕಿವಿಯ ಮೇಲೆ ಬಿಳುತ್ತಿದ್ದವು.

ದಿಕ್ಕು ತೋಚದ ನನಗೆ ದೇವರಂತೆ ಬಂದು ಸಹಾಯ ಮಾಡಿದ ಅವರಿಗೆ ಒಂದೇ ಒಂದು ಧನ್ಯವಾದ ಕೂಡ ಹೇಳಲಿಲ್ಲ. ಆ ದಿನ ನನಗಿದ್ದ ಭಯದಿಂದಾಗಿ, ಆ ಪುಣ್ಯಾತ್ಮ ಆಟೋ ಡ್ರೈವರ್‌ ಮುಖವೂ ನೆನಪಾಗುತ್ತಿಲ್ಲ.

ಭಾಗ್ಯಶ್ರೀ. ಎಸ್‌

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.