ಹೆಸರಿನ ಪತ್ತೆ


Team Udayavani, Oct 24, 2019, 3:20 AM IST

q-1

ಜಾದೂ ಮಾಡುವವರು ವಸ್ತುಗಳನ್ನು ನಾಪತ್ತೆ ಮಾಡುವುದು. ಮತ್ತೆ ಅವುಗಳನ್ನು ಕರೆತಂದು ತೋರಿಸುವುದು ಎಲ್ಲವೂ ಮಾಮೂಲು. ಆದರೆ, ವಸ್ತುಗಳನ್ನು ಬಿಟ್ಟು ಬೇರೇನು ಜಾದು ಮಾಡಬಹುದು?ಚಿಂತೆ ಬೇಡ. ಅದಕ್ಕೂ ಒಂದು ಐಡಿಯಾ ಇದೆ. ನಿಮ್ಮ ಮನದೊಳಗಿನ ಹೆಸರಗುಳನ್ನೇ ಪತ್ತೆ ಮಾಡಿದರೆ ಹೇಗೆ? ಹೌದು, ಇದೂ ಕೂಡ ಜಾದುವಿನ ಒಂದು ಭಾಗ. ಅದನ್ನು ಹೇಗೆ ಮಾಡಬೇಕು ಅಂದರೆ…

ಆರು ಕಾರ್ಡುಗಳ ಮೇಲೆ ಆರು ಹೆಸರುಗಳನ್ನು ಬರೆದಿರುತ್ತದೆ. ಪ್ರೇಕ್ಷಕರಲ್ಲೊಬ್ಬರನ್ನು ಕರೆದು ಯಾವುದಾದರೂ ಹೆಸರನ್ನು ನೆನಪಿಟ್ಟುಕೊಳ್ಳುವಂತೆ ಹೇಳಿ. ನಂತರ, ಅವರಿಗೆ ಕಣ್ಣು ಮುಚ್ಚಿಕೊಳ್ಳಲು ಹೇಳಿ. ನೀವು ಒಂದೊಂದೇ ಕಾರ್ಡಿನ ಮೇಲೆ ನಿಮ್ಮ ಮಂತ್ರದಂಡದಿಂದ ಕುಟ್ಟುತ್ತಿದ್ದಂತೆ ಅವರು ಆರಿಸಿಕೊಂಡ ಹೆಸರಿನ ಒಂದೊಂದು ಅಕ್ಷರವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು.

ಕೊನೆಯ ಅಕ್ಷರ ಬಂದಾಗ ಅವರು “ಹೂಂ’ ಎಂದು ಹೇಳಬೇಕು. ನೀವು ಒಂದು ಕಾರ್ಡ್‌ಅನ್ನು ಅವರ ಮುಂದೆ ಹಿಡಿದು ಕಣ್ತೆರೆದು ನೋಡಲು ಹೇಳಿ. ನೀವು ಆರಿಸಿದ ಕಾರ್ಡ್‌ ಅವರು ಆಯ್ಕೆ ಮಾಡಿದ ಹೆಸರಿನದ್ದಾಗಿರುತ್ತದೆ.

ಇದರ ರಹಸ್ಯ ಇಷ್ಟೆ
ಅರೆ, ನೀವು ಹೇಳಿದಷ್ಟು ಸುಲಭವೇ ಇದು? ಅಂತ ಕೇಳಬಹುದು. ನಿಜಕ್ಕೂ ಇದು ಸಲೀಸೆ. ಅದು ಹೇಗೆ ಮಾಡಬೇಕೆಂದು ಇಲ್ಲಿ ಹೇಳುತ್ತಿದ್ದೇನೆ ಕೇಳಿ. ಕಾರ್ಡುಗಳ ಮೇಲೆ ಈ ರೀತಿ ಅಕ್ಷರಗಳಿರುವ ಹೆಸರುಗಳನ್ನೇ ಬರೆಯಬೇಕು. ಅದಾವುದೆಂದರೆ ಜಯಾ, ಮಾಲಾ, ಶಶಿಧರ, ಕುಸುಮಾಕರ, ಜಯಪ್ರಕಾಶ, ಭುವನಮನೋಹರಿ ಎಂದು ಹೆಸರುಗಳನ್ನು ಬರೆದು ಸಾಲಾಗಿ ಇಡಬೇಕು. ಮಂತ್ರದಂಡದ ಮೊದಲ ಪೆಟ್ಟನ್ನು ಯಾವುದಾದರೂ ಒಂದು ಕಾರ್ಡಿನ ಮೇಲೆ ಹಾಕಬೇಕು. ನಂತರದ ಪೆಟ್ಟುಗಳನ್ನು ಮೇಲಿನ ಕ್ರಮದಂತೆ ಸಾಲಾಗಿ ಇಟ್ಟ ಕಾರ್ಡುಗಳ ಮೇಲೆಯೇ ಹಾಕಬೇಕು. ಒಂದೊಂದೇ ಅಕ್ಷರ ಜಾಸ್ತಿಯಾಗುವುದರಿಂದ ಆತ ‘ಹೂಂ’ ಎಂದು ಹೇಳುವಾಗ ಆತನ ಆಯ್ಕೆಯ ಕಾರ್ಡನ್ನೇ ಕುಟ್ಟಿರುತ್ತೀರಿ.

ಆಗ ನೋಡಿ ಹೆಸರು ಮಾಯವಾಗುತ್ತದೆ. ಚಪ್ಪಾಳೆಗಳ ಸುರಿಮಳೆ ಹರಿಯುತ್ತದೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ

Malpe ಷೇರು ಮಾರುಕಟ್ಟೆ ಹೂಡಿಕೆ: ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಡಾ| ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Rain ಬೆಳ್ತಂಗಡಿಯ ಕೆಲವೆಡೆ ಗಾಳಿ- ಮಳೆಯಿಂದ ಮರ ಬಿದ್ದು ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.