ಚಿಂತಕರ ಚಾವಡಿಯೆನಿಸಿಕೊಂಡ ವಿಧಾನಪರಿಷತ್ ರದ್ದುಗೊಳಿಸುವ ಕ್ರಮ ಎಷ್ಟು ಸರಿ


Team Udayavani, Jan 28, 2020, 4:25 PM IST

tr

ಮಣಿಪಾಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಿಂತಕರ ಚಾವಡಿಯೆನಿಸಿಕೊಂಡ ವಿಧಾನಪರಿಷತ್ ರದ್ದುಗೊಳಿಸುವ ಕ್ರಮ ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಪ್ರಶಾಂತ್ ಜೆ ಎಸ್: ಇತ್ತೀಚಿನ ವರ್ಷಗಳಲ್ಲಿ ಪರಿಷತ್ ಅನ್ನೋದು ಚಿಂತಕರ ಚಾವಡಿ ಆಗಿರದೆ ಶ್ರೀಮಂತರ ಚಾವಡಿ ಆಗತಿದೆ.ಹೀಗಾದರೆ ಅದು ಇಲ್ಲದೇ ಇರುವದೇ ಒಳ್ಳೆಯದು.

ಚಿ. ಮ. ವಿನೋದ್ ಕುಮಾರ್: ವಿಧಾನ ಪರಿಷತ್ತು ಈಗ ಚಿಂತಕರ ಚಾವಡಿಯಲ್ಲ ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ಅಥವಾ ಟಿಕೇಟ್ ಸಿಗದಿದ್ದಂತಹ ಪ್ರಮುಖರಿಗೆ ಅಧಿಕಾರವನ್ನು ಅನುಭವಿಸಲು ಸುಲಭವಾಗಿ ಅವಕಾಶ ಸಿಗುವ ವೇದಿಕೆಯಾಗಿದೆ.ಅದರಿಂದ ರಾಜ್ಯದ ಬೊಕ್ಕಸಕ್ಕೆ ಸುಮ್ಮನೆ ಅರ್ಥಿಕವಾಗಿ ಹೊರೆ ಜಾಸ್ತಿ.

ದಯಾನಂದ್ ಕೊಯಿಲಾ: ವಿಧಾನ ಪರಿಷತ್ ಗೆ ಯಾರಾದ್ರೂ ಯಾವಾಗ್ಲಾದ್ರೂ ಸಮರ್ಥ ಚಿಂತಕ ರ ಆಯ್ಕೆ ಯಾಗಿದೆಯೇ ಹಣ ಪ್ರಭಾವ ಇರುವ ವ್ಯಕ್ತಿ ಗಳಲ್ಲದೇ?

ರಾಜೇಶ್ ಅಂಚನ್ ಎಂ ಬಿ: ಬಹಳ ಒಳ್ಳೆಯ ನಿರ್ಧಾರ. ವಿಧಾನ ಪರಿಷತ್ ನಿಜಕ್ಕೂ ಅನಾವಶ್ಯಕ. ತಮಗೆ ಬೇಕಾದವರನ್ನು ಅವರಿಗೆ ಅರ್ಹತೆ ಇರಲಿ ಬಿಡಲಿ ನಾಮ ನಿರ್ದೇಶನ ಮಾಡಿ ಅವರಿಗೆ ಸಚಿವ ಸ್ಥಾನ ನೀಡೋದು ಪ್ರಜಾಪ್ರಭುತ್ವದ ಅಣಕ. ಇದು ರಾಜ್ಯ ಸಭೆಗೆ ಸಹ ಅನ್ವಯವಾಗುತ್ತೆ. ನೇರವಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆ ಆಗದವರನ್ನು , ಚುನಾವಣೆಯಲ್ಲಿ ಸೋತವರನ್ನು ಈ ಪರಿಷತ್, ರಾಜ್ಯ ಸಭೆಯ ಮೂಲಕ ಮತ್ತೆ ಸ್ಥಾನ ನೀಡೋದು ಮತದಾರನಿಗೆ ಮಾಡೋ ಅವಮಾನ ಆಗುತ್ತೆ. ಈ ಎರಡು ಸಾಧನಗಳನ್ನು ಆದಷ್ಟು ಬೇಗ ರದ್ದು ಗೊಳಿಸಬೇಕು..

ಶ್ರೀಧರ್ ಉಡುಪ: ವಿಧಾನ ಪರಿಷತ್ ನಿಜಕ್ಕೂ ಇಂದು ‘ಚಿಂತಕರ ಚಾವಡಿ’ಯಾಗಿ ಉಳಿದಿರುವುದೇ ಎನ್ನುವುದು ಮೂಲ ಪ್ರಶ್ನೆ. ಆರ್ಟಿಕಲ್ 168 ಹಾಗೂ169ರನ್ವಯ ಪಾರ್ಲಿಮೆಂಟ್ ಯಾವುದೇ ರಾಜ್ಯದ ವಿಧಾನ ಪರಿಷತ್ತನ್ನು ಆ ರಾಜ್ಯದ ವಿಧಾನಸಭೆಯ ಮೂರನೇ ಎರಡಾಂಶ ಬಹುಮತದ ಶಿಫಾರಸ್ಸಿನ ಮೇರೆಗೆ ರದ್ದು ಮಾಡುವ ಅಧಿಕಾರವನ್ನು ಹೊಂದಿದೆ. ವಿಧಾನಸಭೆಯ ಪ್ರತಿಯೊಂದು ಕಲಾಪ ಹಾಗೂ ಗೊತ್ತುವಳಿಗಳ ಕುರಿತು ಪರಿಷತ್ತು ರಚನಾತ್ಮಕ ಪರಾಮರ್ಶೆ ಮಾಡದೆ ಕೇವಲ ರಾಜಕೀಯ ಕಾರಣಗಳಿಂದ ವಿರೋಧಿಸುವುದೇ ಗುರಿಯನ್ನು ಹೊಂದಿದ್ದರೆ ಅಂತಹ ಪರಿಷತ್ತಿನ ರದ್ದತಿಯಿಂದ ಸರಕಾರ ಯಂತ್ರ ವೇಗವಾಗಿ ಚಲಿಸುವುದಲ್ಲದೆ ರಾಜ್ಯ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಲಾಭವಾಗುತ್ತದೆ. ಆದರೆ ವಿಧಾನ ಪರಿಷತ್ತಿನ ರದ್ದತಿಯ ಕ್ರಮವು ಕೇವಲ ರಾಜ್ಯದ ವಿರೋಧ ಪಕ್ಷಗಳ ದನಿಯನ್ನು ದಮನಿಸುವ ‘ರಾಜಕೀಯ ತಂತ್ರ’ ವಾದರೆ ಪ್ರಜಾತಂತ್ರಕ್ಕೆ ಮಾರಕವಾದೀತು.

ರವಿಕುಮಾರ್ ಎಸ್ ಪಾಲ್ಯ: ಅಲ್ಲಿ ಚಿಂತನೆ ನಡೆಯುತ್ತಿದೆಯೇ. ನಡೆದಾಗ್ಯೂ ಅದಕ್ಕೆ ಬೆಲೆ ಇದೆಯೇ.? ಬಹುಶಃ ರಾಜಕೀಯ ಅಸ್ತಿತ್ವಕ್ಕಾಗಿ ಮಾತ್ರ ಬಳಕೆಯಾಗುತ್ತಿದೆ ಎಂಬ ಮಾತು ನಗ್ನಸತ್ಯವಾಗದೆ ಉಳಿದಿಲ್ಲ.

ಟಾಪ್ ನ್ಯೂಸ್

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.