ಫ್ಲಾಸ್ಕ್‌: ಉಪಕರಣಗಳ ದೀರ್ಘ‌ ಬಾಳಿಕೆಗೆ ಮೇಂಟೆನೆನ್ಸ್ ಟಿಪ್ಸ್


Team Udayavani, Jun 1, 2020, 4:24 AM IST

flask-upakarana

ದೀರ್ಘ‌ ಬಾಳಿಕೆ ಬೇಕೆಂದರೆ, ಫ್ಲಾಸ್ಕ್‌ಗೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ಎಚ್ಚರವಹಿಸಿ. ಬೀಳಿಸುವು ದಾಗಲಿ, ಫ್ಲಾಸ್ಕ್‌ಗೆ ಜಖಂ ಆಗುವ ಯಾವುದೇ ಚಟುವಟಿಕೆ ಯನ್ನಾಗಲಿ ಮಾಡ ಬೇಡಿ. ಫ್ಲಾಸ್ಕ್‌ ಏನಾದರೂ ಬಿದ್ದರೆ, ಅದರ ಒಳಪದರಗಳಿಗೆ ಹಾನಿಯುಂಟಾಗಿ, ಶಾಖ  ಹಿಡಿದಿಡುವ ಸಾಮರ್ಥ್ಯವೇ ಇಲ್ಲವಾಗುತ್ತದೆ. ಮೈಕ್ರೊ ವೇವ್‌ ಓವೆನ್‌, ಎಲೆಕ್ಟ್ರಾನಿಕ್‌ ಡ್ರೈಯರ್‌ ಮುಂತಾದ ಹೀಟಿಂಗ್‌ ಉಪಕರಣಗಳನ್ನು ಬಳಸಿ, ಫ್ಲಾಸ್ಕ್‌ ಅನ್ನು ಬಿಸಿ ಮಾಡುವ ದುಸ್ಸಾಹಸಕ್ಕೆ  ಕೈಹಾಕಬಾರದು.

ಫ್ಲಾಸ್ಕ್‌ ತುಂಬಿ ತುಳುಕುವಂತೆ ಬಿಸಿನೀರು ತುಂಬಬಾರದು. ಮುಚ್ಚಳವನ್ನು ಹಾಕಿದ ಮೇಲೂ ಚೂರು ಜಾಗ ಉಳಿಯವಂತೆ, ನೀರನ್ನು ತುಂಬಬೇಕು. ಕುತ್ತಿಗೆ ಮಟ್ಟಕ್ಕೆ ನೀರು ತುಂಬುವುದರಿಂದ, ಫ್ಲಾಸ್ಕ್‌ನ ಏರ್‌ ಟೈಟ್‌  ಗುಣಕ್ಕೆ ಹಾನಿಯಾಗುತ್ತದೆ. ಡ್ರೈ ಐಸ್‌ ಅಥವಾ ಕಾಬೊನೇಟೆಡ್‌ (ಗ್ಯಾಸ್‌ ತುಂಬಿದ) ಪೇಯವನ್ನು ಫ್ಲಾಸ್ಕ್‌ ಒಳಗೆ ಹಾಕುವುದು ಅಪಾಯಕಾರಿ. ಏಕೆಂದರೆ, ಅವು ಗ್ಯಾಸನ್ನು ಉತ್ಪತ್ತಿ ಮಾಡುತ್ತವೆ.

ಹೀಗಾಗಿ, ಮುಚ್ಚಳ ಹಾಕಿದಮೇಲೆ ಫ್ಲಾಸ್ಕ್‌ ಒಳಗೆ ಒತ್ತಡ ಹೆಚ್ಚುತ್ತಾ ಹೋಗುತ್ತದೆ. ಶುಚಿಗೊಳಿಸುವಾಗ, ಫ್ಲಾಸ್ಕನ್ನು ನೀರಿನಲ್ಲಿ ದೀರ್ಘ‌ ಕಾಲ ಮುಳುಗಿಸಿಡುವು ದು ಸರಿಯಲ್ಲ. ಬ್ಲೀಚ್‌, ವಯರ್‌ ಬ್ರಶ್‌, ಡಿಟರ್ಜೆಂಟ್‌ಗಳನ್ನು ಬಳಸುವುದರಿಂದ, ಫ್ಲಾಸ್ಕ್‌ನ ಹೊರ ಮೈಯಲ್ಲಿ ಗೀರುಗಳು  ಉಂಟಾಗಬಹುದು. ಶುಚಿಗೊಳಿಸಿದನಂತರ, ಅದರಲ್ಲಿನ ಸೀಲ್‌ ರಿಂಗ್‌ ಅದರ ಸ್ಥಾನದಲ್ಲೇ ಇರುವುದನ್ನು ಖಚಿತಪಡಿಸಿ  ಕೊಳ್ಳಬೇಕು.ಸಾಮಾನ್ಯವಾಗಿ,  ತೊಳೆಯುವ ಭರದಲ್ಲಿ ಸೀಲ್‌ ರಿಂಗನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ಅದಿಲ್ಲದೆ  ಹೋದರೆ, ಫ್ಲಾಸ್ಕ್‌ ಬಿಸಿಯನ್ನು ಕಾಪಾಡಿ ಕೊಳ್ಳದು.ಫ್ಲಾಸ್ಕನ್ನು ರೆಫ್ರೀಜರೇಟರ್‌ ಒಳಗಡೆ ಇಡಬಾರದು. ಹಾಗೆ ಮಾಡುವುದರಿಂ ದಲೂ ಫ್ಲಾಸ್ಕ್‌ನ ಇನ್ಸುಲೇಷನ್‌ ಪದರ ಹಾಳಾಗುವುದು. ಒಳಗೆ ಹಾಕಿಟ್ಟ ಬಿಸಿ ದ್ರವ, ತುಂಬಾ ಸಮಯದ  ನಂತರ ತಾಪಮಾನ ಕಳೆದು ಕೊಳ್ಳುತ್ತದೆ. ಆಗ ಒತ್ತಡದಲ್ಲಿನ ವ್ಯತ್ಯಾಸದಿಂದಾಗಿ, ಸುಲಭ ವಾಗಿ ಮುಚ್ಚಳ ತೆರೆಯಲು ಬರುವು ದಿಲ್ಲ. ಸ್ವಲ್ಪ ಸ್ವಲ್ಪ ವಾಗಿಯೇ ಬಲಪ್ರಯೋಗಿಸುತ್ತಾ ನಿಧಾನವಾಗಿ ಮುಚ್ಚಳ ತೆರೆಯಬೇಕು.

ಟಾಪ್ ನ್ಯೂಸ್

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.