ನಾವು ಮರೆತ ಆಟ


Team Udayavani, Jun 30, 2020, 4:51 AM IST

navu-aata

ಚನ್ನಪಟ್ಟಣದಲ್ಲಿ ಮರದ ಆಟಿಕೆಗಳ ನಡುವೆ 14 ಕೋಣೆಗಳ 1 ಡಬ್ಬಿಯನ್ನು ಕಂಡೆ. ಅದರ ಕುರಿತು ಕೇಳಲು ಅದು ಚೆನ್ನೆಮಣೆ (ಅಳಿ ಗುಳಿ ಮಣೆಯೆಂದು ತಿಳಿಯಿತು. ಕೇರಳದಲ್ಲಿ ನಿಕ್ಕಕ್ಕಳಿ, ತಮಿಳಿನಲ್ಲಿ ಪನ್ನಾಂ ಗುಯಿ ಎಂಬ ಹೆಸರೂ ಇದೆ. ಆಟಕ್ಕೆ ಕವಡೆಕಾಯಿ, ಮಂಜೊಟ್ಟಿ ಕಾಯಿ, ಹೊಂಗಾರಕನ ಕಾಯಿ, ಹುಣಸೆ ಬೀಜ ಉಪಯೋಗಿಸುತ್ತಾರೆ.

ಹಿಂದಿನ ಕಾಲದಲ್ಲಿ ಕರಾವಳಿಯಲ್ಲಿ ಮನೆಯ ಪ್ರತಿಯೊಬ್ಬರೂ ಮಳೆಗಾಲದ ಸಮಯದಲ್ಲಿ ಕುಳಿತು ಈ ಆಟ ಆಡುತ್ತಿದ್ದರು. ಚೆನ್ನೆ ಮಣೆಯೊಂದರಲ್ಲಿ ತಲಾ  ಏಳರಂತೆ ಎರಡು ಸಾಲಿನಲ್ಲಿ ಒಟ್ಟು 14 ಗುಳಿಗಳಿರುತ್ತವೆ. ಎಡ ಮತ್ತು ಬಲದಲ್ಲಿ ಸಂಗ್ರಹಕ್ಕಾಗಿ ಎರಡು ದೊಡ್ಡ ಗುಳಿಗಳಿರುತ್ತವೆ. ಚೆನ್ನೆಬೀಜ (ಚೆನ್ನೆಕಾಯಿ)ಗಳನ್ನು ಒಂದರ ಬಳಿಕ  ಒಂದರಂತೆ ಗುಳಿಗಳಿಗೆ ಹಾಕುತ್ತಾ ಬರಬೇಕು. 4 ಕೋಣೆಗಳನ್ನು 4-4 ಕಾಯಿಗಳಿಂದ ತುಂಬಿಸುತ್ತಾರೆ.

ಒಬ್ಬ ಆಟಗಾರನು ತನಗೆ ಸಂಬಂಧಿಸಿದ ಒಂದು ಕೋಣೆಯಿಂದ ಎಲ್ಲಾ ಕಾಯಿಗಳನ್ನು ಒಂದೊಂದರಂತೆ ಅಪ್ರದಕ್ಷಿಣೆಯಾಗಿ ಮುಂದಿನ ಕೋಣೆಗಳಿಗೆ ಹಾಕುತ್ತಾ  ಹೋಗುತ್ತಾನೆ. ಕೈಯಲ್ಲಿರುವ ಕಾಯಿಮುಗಿದ ನಂತರ, ಕೊನೆಗೆ ಕಾಯಿಹಾಕಿದ ಕೋಣೆಯಿಂದ ಕಾಯಿಗಳನ್ನು ಮತ್ತೆ ಹಂಚುತ್ತಾ ಹೋಗುತ್ತಾರೆ. ಕೈಯಲ್ಲಿರುವ ಕಾಯಿಗಳೆಲ್ಲಾ ಮುಗಿ ಯುತ್ತಾ, ಕೊನೆಯ ಕಾಯಿಯನ್ನು ಒಂದು ಕೋಣೆಗೆ ಹಾಕಿದ ಬಳಿಕ ಕಾಯಿಯಿಲ್ಲದ ಖಾಲಿ ಕೋಣೆ ಸಿಕ್ಕಿದರೆ, ಆಗ ಆಟಗಾರನು ಆಟ ನಿಲ್ಲಿಸಬೇಕಾಗುತ್ತದೆ.

ಅದರ ಹಿಂದಿನ ಕೋಣೆಗೆ ಹಾಕಿದ ಏಕೈಕ ಕಾಯಿ ಯನ್ನು “ಜೆಪ್ಪೆ’ ಎಂದು ಕರೆಯುತ್ತಾರೆ . ಅಲ್ಲಿಗೆ ಅವನ ಆಟ ಮುಗಿಯುತ್ತದೆ. ಆದರೆ  ಅವನು ಏಕೈಕ ಕಾಯಿ ಯಿಂದ ಅಂದರೆ ಜೆಪ್ಪೆಯಿಂದ, ಆಟ ಪ್ರಾರಂಭಿಸಬ ಹುದು. ಚೆನ್ನೆಮಣೆ ಆಟವಾಡಲು ಒಟ್ಟು 56 ಕಾಯಿಗಳು ಇರಲೇಬೇಕಾಗುತ್ತದೆ. ಒಂದು ಕಾಯಿ ತಪ್ಪಿಹೋದರೂ ಆಟ ತಪ್ಪಾಗಿ ಹೋಗುತ್ತದೆ.

* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.