ಯುವಜನ ಮೇಳ: ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ


Team Udayavani, Feb 5, 2018, 9:45 AM IST

yuvajana.jpg

ಪುತ್ತೂರು: ಪುತ್ತೂರಿನಲ್ಲಿ ನಾಲ್ಕು ದಿನಗಳ ಕಾಲ ನಡೆದ 2017-18ನೇ ಸಾಲಿನ ರಾಜ್ಯಮಟ್ಟದ ಯುವಜನ ಮೇಳ ರವಿವಾರ ಸಂಜೆ ಬಹುಮಾನ ವಿತರಣೆಯೊಂದಿಗೆ ಸಮಾಪನಗೊಂಡಿತು. ಯುವಕರು ಹಾಗೂ ಯುವತಿಯರ ಎರಡೂ ವಿಭಾಗಗಳಲ್ಲಿ ದಕ್ಷಿಣ ಕನ್ನಡ  ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು.

ಯುವತಿಯರ ವಿಭಾಗ
ಭಾವಗೀತೆ:
1. ಗುರುಪ್ರಿಯಾ ನಾಯಕ್‌ (ದ.ಕ.), 2. ಅಖೀಲಾ ಪಜಿ ಮಣ್ಣು (ದ.ಕ.), 3. ತೃಪ್ತಿ (ಉಡುಪಿ); ಲಾವಣಿ: 1. ಸಂಗೀತ ಮಡಿ ವಾಳ (ಕೊಪ್ಪಳ), 2. ಆಶಾಲಕ್ಷ್ಮೀ (ಕೊಪ್ಪಳ), 3. ರೂಪಾ ಮಡಿವಾಳ (ಕೊಪ್ಪಳ); ರಂಗಗೀತೆ: 1. ಗುರು ಪ್ರಿಯಾ ನಾಯಕ್‌ (ದ.ಕ.), 2. ಸೀತಾಲಕ್ಷ್ಮೀ (ಉಡುಪಿ), 3. ರಂಗಿನಿ ಯು. ರಾವ್‌ (ಚಿಕ್ಕಮಗಳೂರು); ಏಕ ಪಾತ್ರಾಭಿ ನಯ: 1. ರಂಗಿನಿ ಯು. ರಾವ್‌ (ಚಿಕ್ಕ ಮಗಳೂರು), 2. ಕಾವ್ಯಶ್ರೀ ಚಿದ್ಗಲ್‌ (ದ.ಕ.), 3. ಅಭಿಜ್ಞಾ (ಹಾಸನ).

ಗೀಗಿಪದ: 1. ಕಾರವಾರ, 2. ಬೆಳಗಾವಿ, 3. ಗದಗ; ಭಜನೆ: 1. ಕಾರವಾರ, 2. ಗದಗ, 3. ಮಂಡ್ಯ; ಶೋಭಾನೆ ಪದ: 1. ಬಾಗಲಕೋಟೆ, 2. ಹಾಸನ, 3. ಕೊಪ್ಪಳ; ರಾಗಿ ಬೀಸುವ ಪದ: 1. ಮಂಡ್ಯ ಜಿಲ್ಲೆಯ ಶಾಲಿನಿ ತಂಡ, 2. ಕೊಡಗು ಜಿಲ್ಲೆಯ ಚೈತನ್ಯ ತಂಡ, 3. ಚಿಕ್ಕಮಗಳೂರು ಜಿಲ್ಲೆಯ ಅನೀತ ತಂಡ; ಜಾನಪದ ನೃತ್ಯ: 1. ಉಡುಪಿ, 2. ದ.ಕ., 3. ಗದಗ; ಕೋಲಾಟ: 1. ಚಿಕ್ಕಮಗಳೂರು, 2. ಉಡುಪಿ, 3. ದ.ಕ.; ಜನಪದ ಗೀತೆ: 1. ಕೊಪ್ಪಳ, 2. ಚಿಕ್ಕಮಗಳೂರು, 3. ದಕ್ಷಿಣ ಕನ್ನಡ ಜಿಲ್ಲೆ.

ಯುವಕರ ವಿಭಾಗ
ಭಾವಗೀತೆ:
1. ರಘು ಕೆ.ಎಸ್‌. (ಮಂಡ್ಯ), 2. ಮನೋಹರ್‌ ಎಚ್‌.ಎಂ. (ಚಿಕ್ಕ  ಮಗಳೂರು), 3. ಅರುಣ್‌ ಕುಮಾರ್‌ (ಕೊಡಗು); ಲಾವಣಿ: 1. ಮಂಜು ನಾಥ ರಾಜನಹಳ್ಳಿ (ಹಾವೇರಿ), 2. ಲೋಕೇಶ್‌ (ಹಾಸನ), 3. ರಾಮ ದಾಸರ (ಕೋಲಾರ);

ರಂಗ ಗೀತೆ: 1. ಶಿವಶಂಕರ (ದ.ಕ.), 2. ಮಹೇಶ್‌ ಕುಮಾರ್‌ (ಚಿಕ್ಕಬಳ್ಳಾಪುರ), 3. ಮನೋಜ್‌ (ಕೋಲಾರ); ಏಕ ಪಾತ್ರಾಭಿ ನಯ: 1. ರಾಕೇಶ್‌ ರೈ ಕೆಡೆಂಜಿ (ದ.ಕ.), 2. ಚಂದ್ರಹಾಸ ಬಳಂಜ (ದ.ಕ.), 3. ರಮೇಶ್‌ ಬಂಗಾರ (ಚಿಕ್ಕಮಗಳೂರು).

ಗೀಗಿಪದ: 1. ಗದಗ, 2. ಧಾರವಾಡ, 3. ತುಮಕೂರು; ಭಜನೆ: 1. ಚಾಮರಾಜನಗರ, 2. ದ.ಕ., 3. ದಾವಣಗೆರೆ; ಚರ್ಮವಾದ್ಯ ಮೇಳ: 1. ದ.ಕ., 2. ಕೋಲಾರ, 3. ಹಾವೇರಿ; ಯಕ್ಷಗಾನ: 1. ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಯುವಕ ಮಂಡಲ; ಜನಪದ ನೃತ್ಯ: 1. ದ.ಕ., 2. ಹಾಸನ, 3. ಬೆಂಗಳೂರು ನಗರ; ಕೋಲಾಟ: 1. ಹಾಸನ, 2. ಗದಗ, 3. ತುಮಕೂರು; ಜನಪದ ಗೀತೆ: 1. ಬೆಂಗಳೂರು ನಗರ, 2. ಧಾರವಾಡ, 3. ದಾವಣಗೆರೆ; ವೀರಗಾಸೆ: 1. ಉಡುಪಿ, 2. ಶಿವಮೊಗ್ಗ, 3. ತುಮಕೂರು; ಸಣ್ಣಾಟ: 1. ಗದಗ, 2. ಧಾರವಾಡ, 3. ಚಿಕ್ಕಮಗಳೂರು; ದೊಡ್ಡಾಟ: 1. ದ.ಕ., 2. ಗದಗ, 3. ಕಲಬುರ್ಗಿ; ಡೊಳ್ಳು ಕುಣಿತ: 1. ದಾವಣಗೆರೆ, 2. ಬಾಗಲಕೋಟೆ, 3. ಉಡುಪಿ ಜಿಲ್ಲೆ .

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Subramanya: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ

Subramanya: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Belthangady ತಾಯಿಗೆ ಅನಾರೋಗ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

Belthangady ತಾಯಿಗೆ ಅನಾರೋಗ್ಯ: ವಿದ್ಯಾರ್ಥಿನಿ ಆತ್ಮಹತ್ಯೆ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.