ಆ್ಯಪ್ ಮಿತ್ರ: ಪಿಕಾಯ್ (Picai)


Team Udayavani, May 18, 2020, 4:15 AM IST

appamitra

ಡಿ.ಎಸ್‌.ಎಲ್.ಆರ್‌. ಕ್ಯಾಮೆರಾಗಳಲ್ಲಿ ಫೋಟೋ ತೆಗೆಯುವವರಿಗೆ, ಅಸಂಖ್ಯ ಸಲಕರಣೆಗಳು, ಲೆನ್ಸ್‌ಗಳ ಆಯ್ಕೆಗಳಿರುತ್ತವೆ. ಎಷ್ಟೋ ವೇಳೆ, ಲೆನ್ಸ್‌ ಎದುರುಗಡೆ ಫಿಲ್ಟರ್‌ ಗಳನ್ನೂ ಬಳಸುತ್ತಾರೆ. ಬಣ್ಣಬಣ್ಣದ ತೆಳು ಗಾಜಿನ ಆ  ಪರದೆಗಳನ್ನು, ದೃಶ್ಯಾವಳಿಯ ಅಂದ ಹೆಚ್ಚಿಸಲು ಬಳಸುತ್ತಾರೆ. ಅದನ್ನು ಸ್ಮಾರ್ಟ್‌ ಫೋನಿನಲ್ಲಿ ಸಾಧ್ಯವಾಗಿಸುವ ಅನೇಕ ಫಿಲ್ಟರ್‌ ಗಳು, ಆಪ್‌ ಪ್ಲೇಸ್ಟೋರಿನಲ್ಲಿ ಸಿಗುತ್ತವೆ. ಅವುಗಳಲ್ಲಿ, ಸ್ಮಾರ್ಟ್‌ ಎಂದು ಕರೆಯಬಹುದಾದ ಆ್ಯಪ್‌  ಒಂದಿದ್ದರೆ ಅದು- “ಪಿಕಾಯ್’.

ಬಹುತೇಕ ಫಿಲ್ಟರ್‌ಗಳನ್ನು, ಫೋಟೋ ಹೊಡೆದ ನಂತರ ಅಪ್ಲೆ„ ಮಾಡಬೇಕಾಗುತ್ತದೆ. ಆದರೆ ಪಿಕಾಯ್, ರಿಯಲ್‌ ಟೈಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಫೋಟೋ ತೆಗೆಯುವಾಗಲೇ, ಬಳಕೆದಾರರು ತಮ್ಮ ನೆಚ್ಚಿನ  ಫಿಲ್ಟರ್‌ ಅನ್ನು ಆರಿಸಿಕೊಳ್ಳಬಹುದು. ಈ ಆ್ಯಪ್‌, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಅನ್ನು ಹೊಂದಿದೆ. ಬಳಕೆದಾರ, ಯಾವ ವಸ್ತುವನ್ನು ಸೆರೆ ಹಿಡಿಯಲು ಯತ್ನಿಸುತ್ತಿದ್ದಾನೆ ಎಂಬುದನ್ನು ಲೆಕ್ಕಾಚಾರ ಮಾಡಿ, ಅದೇ ಹೇಳುತ್ತದೆ.  ಉದಾಹರಣೆಗೆ, ಬಳಕೆದಾರ ಮರವನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದರೆ, ಈ ಆಪ್‌ “ಟ್ರೀ’ ಎಂದು ಪರದೆ ಮೇಲೆ ಹೇಳುತ್ತೆ. ಅಷ್ಟೇ ಅಲ್ಲ,

ಮರವನ್ನು ಸೆರೆಹಿಡಿಯಲು ಯಾವ ಫಿಲ್ಟರ್‌ ಸೂಕ್ತ ಎನ್ನುವುದನ್ನು, ಅದೇ ಆಯ್ಕೆ ಮಾಡಿ ನಮ್ಮ  ಮುಂದಿರಿಸುತ್ತದೆ. ಆ ದೃಶ್ಯ ನಮಗೆ ಸೂಕ್ತ ಎಂದೆನಿಸಿದರೆ, ಆ ಫಿಲ್ಟರ್‌ ಅನ್ನು ಆರಿಸಿಕೊಳ್ಳಬಹುದು. ಒಂದೇ ಸಲಕ್ಕೆ ಸ್ಕ್ರೀನನ್ನು ಆರ್ಧರ್ಧ ಮಾಡಿ, ಎರಡು ಫಿಲ್ಟರ್‌ ಪ್ರಭಾವವನ್ನು ತೋರಿಸುತ್ತದೆ. ಆ ಫಿಲ್ಟರ್‌ ಇಷ್ಟವಾಗದಿದ್ದರೆ, ಮೇಲೆ ಕೆಳಗೆ  ಸ್ವೈಪ್‌ ಮಾಡಬೇಕು. ಆಗ ಬೇರೆ ಫಿಲ್ಟರ್‌ ಆಯ್ಕೆ ಮೂಡುತ್ತದೆ. ಯಾವ ಫಿಲ್ಟರ್‌ ಇಷ್ಟವಾಗುತ್ತದೋ ಅದನ್ನು, ಎಡದಿಂದ ಬಲಕ್ಕೆ ಸ್ವೈಪ್‌ ಮಾಡಿದರೆ, ಆ ಫಿಲ್ಟರ್‌ ಪೂರ್ತಿಯಾಗಿ ಎದುರಿನ ದೃಶ್ಯಾವಳಿಯನ್ನು ಆವರಿಸಿಕೊಳ್ಳುತ್ತದೆ.  ತರ ಬಳಕೆದಾರ ಫೋಟೋ ಕ್ಲಿಕ್ಕಿಸಬಹುದು.

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.