KCCI ನೂತನ ಅಧ್ಯಕ್ಷರಾಗಿ ಅನಂತೇಶ್ ಪ್ರಭು ಆಯ್ಕೆ
Team Udayavani, Oct 5, 2023, 12:32 AM IST
ಮಂಗಳೂರು: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ)ಯ 83ನೇ ವಾರ್ಷಿಕ ಸಾಮಾನ್ಯ ಸಭೆ ನಡೆದಿದ್ದು 2023-24ನೇ ಸಾಲಿನ ಅಧ್ಯಕ್ಷರಾಗಿ ಸಿಎ ಅನಂತೇಶ್ ವಿ. ಪ್ರಭು, ಉಪಾಧ್ಯಕ್ಷರಾಗಿ ಆನಂದ್ ಜಿ. ಪೈ, ಖಜಾಂಚಿಯಾಗಿ ಸಿಎ ಅಬ್ದುರ್ ರಹ್ಮಾನ್ ಮುಸ್ಬಾ, ಗೌರವ ಕಾರ್ಯದರ್ಶಿಗಳಾಗಿ ಪಿ.ಬಿ. ಅಹ್ಮದ್ ಮುದಸ್ಸರ್ ಮತ್ತು ಅಶ್ವಿನ್ ಪೈ ಮಾರೂರ್ ಆಯ್ಕೆಯಾದರು.
ನಿರ್ದೇಶಕರಾಗಿ ನಿಟ್ಟೆ ಯತಿರಾಜ್ ಶೆಟ್ಟಿ, ಅಮಿತ್ ರಾಮಚಂದ್ರ, ದಿವಾಕರ ಪೈ ಕೊಚ್ಚಿಕಾರ್, ಆಶಿತ್ ಬಿ. ಹೆಗ್ಡೆ, ನಿಸ್ಸಾರ್ ಫಕೀರ್ ಮೊಹಮ್ಮದ್, ಬಿ.ಎ. ನಜೀರ್, ಆತ್ಮಿಕಾ ಅಮಿನ್, ಆದಿತ್ಯ ಪದ್ಮನಾಭ ಪೈ, ವಿನ್ಸೆಂಟ್ ಕುಟಿನ್ಹಾ, ಸಿಎ ನಂದಗೋಪಾಲ್ ಶೆಣೈ, ಜೀತನ್ ಅಲೆನ್ ಸಿಕ್ವೇರಾ ಹಾಗೂ ಸುಜಿರ್ ಪ್ರಸಾದ್ ನಾಯಕ್ ಆಯ್ಕೆಗೊಂಡರು.
ಅನಂತೇಶ್ ಅವರು ಅರುಣಾ ಬ್ರ್ಯಾಂಡ್ ಮಸಾಲಾ ಉತ್ಪಾದಕ ಸಂಸ್ಥೆ ಅರುಣಾ ಇಂಡಸ್ಟ್ರೀಸ್ನ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
C.T. Ravi; ಪರಿಶಿಷ್ಟರ ಹಣ ಲೂಟಿ ಹೊಡೆದು ಚುನಾವಣೆಗೆ ಬಳಸಿದ ಕಾಂಗ್ರೆಸ್
Kalaburagi: ಹಣ ಡಬಲ್ ಮಾಡಿ ಬಹುಕೋಟಿ ವಂಚನೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣು
Jharkhand;ಒಳನುಸುಳುವಿಕೆಯಿಂದ ಬುಡಕಟ್ಟು ಜನಸಂಖ್ಯೆಯು ಕಡಿಮೆಯಾಗುತ್ತಿದೆ: ಮೋದಿ ಕಳವಳ
Bidar: ಅಕ್ರಮ ಆಸ್ತಿ: 4 ವರ್ಷ ಶಿಕ್ಷೆ, 25 ಲಕ್ಷ ದಂಡ
Election Campaign; ಜಾತಿ ರಾಜಕಾರಣದಿಂದ ನನಗೆ ಟಿಕೆಟ್ ಕೈ ತಪ್ಪಿತು: ರಘುಪತಿ ಭಟ್