ದುಬಾರಿ ವಸ್ತುಗಳು


Team Udayavani, Jun 22, 2020, 4:43 AM IST

tuka shabda

ಒಂದು ಕ್ಷಣಕ್ಕೆ ನೋಡಿದರೆ “ಬ್ಯಾಂಗ್‌ ಅಂಡ್‌ ಓಲುಫ್ ಸನ್‌ ಬಿಯೊ ಪ್ಲೇ’ ಸಂಸ್ಥೆಯ ಈ ಸ್ಪೀಕರ್‌ ಕುರ್ಚಿಯಂತೆ ಕಾಣುವುದು. ಕಾಲುಗಳನ್ನು ನೀಡಿರುವುದರಿಂದ ಆ ಅನುಮಾನ ಬರುವುದು ಸಹಜವೇ ಆಗಿದೆ. ಇದು ಗಾತ್ರದಲ್ಲೂ ಕುರ್ಚಿಯನ್ನೇ ಹೋಲುತ್ತದೆ. ಅಂದರೆ, ಅಷ್ಟು ದೊಡ್ಡಕ್ಕಿರುವ ಸ್ಪೀಕರ್‌ ಅನ್ನು ಸುಲಭವಾಗಿ ಎಲ್ಲಿ ಬೇಕಲ್ಲಿ ಎತ್ತಿಡಲು ಆಗುವುದಿಲ್ಲ. ಏಕೆಂದರೆ ಇದರ ತೂಕ 32 ಕೆ.ಜಿ. ಇದೆ.

ಸೃಜನಶೀಲ ಮನಸ್ಸುಗಳನ್ನು ಗಮನದಲ್ಲಿರಿಸಿಕೊಂಡು ಈ  ಸ್ಪೀಕರ್‌ ಅನ್ನು ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಸ್ಪೀಕರ್‌ ಅನ್ನು ಸ್ಮಾರ್ಟ್‌ಫೋನ್‌ ಆ್ಯಪ್‌ ಮುಖಾಂತರ ನಿಯಂತ್ರಿಸಬಹುದಾಗಿದೆ. 33ರಿಂದ 23,000 ಫ್ರೀಕ್ವೆನ್ಸಿ ರೇಂಜ್‌ ಒಳಗಿನ ಶಬ್ದವನ್ನು ಈ ಸ್ಪೀಕರ್‌  ಹೊರಡಿಸುತ್ತದೆ. ಇದರೊಳಗೆ ಒಂದು 8 ಇಂಚಿನ ವೂಫ‌ರ್‌, ಎರಡು ಮಿಡ್‌ ರೇಂಜ್, 2 ಫ‌ುಲ್‌ ರೇಂಜ್‌ ಮತ್ತು ಎರಡು ಟ್ವೀಟರ್‌ ಗಳನ್ನು ನೀಡಲಾಗಿದೆ. ಕಪ್ಪು, ಬಿಳಿ ಬಣ್ಣಗಳಲ್ಲಿ ಈ ಸ್ಪೀಕರ್‌ ಲಭ್ಯ.

ಸ್ಪೀಕರ್‌ ಬೆಲೆ: 2,00,000 ರೂ.

***

ಲೈಟ್‌ ಬಲ್ಬ್: ಕ್ಯಾಂಡಲ್‌ ಬಲ್ಬುಗಳನ್ನು ನೆಚ್ಚಿಕೊಂಡಿರುವ ನಾವು ಸಿಎಫ್ ಎಲ್‌ ಬಲ್ಬುಗಳನ್ನು ಅಳವಡಿಸಿ  ಕೊಳ್ಳುವುದಕ್ಕೇ ಹಿಂದೆಮುಂದೆ ನೋಡುತ್ತಿದ್ದೇವೆ. ಹೀಗಿರುವಾಗ ಸಾವಿರಾರು ರೂ. ಬೆಲೆಯ ಲೈಟ್‌ ಬಲ್ಬನ್ನು ಕೊಳ್ಳುವುದು  ಕೆಲವರಿಗೆ ಅನಗತ್ಯವಾಗಿ ತೋರಬಹುದು. ಆದರೆ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಇಷ್ಟಪಡುವವರು, ಬೆಲೆ ಹೆಚ್ಚಾದರೂ ಅಪರೂಪದ ವಸ್ತುಗಳನ್ನು ಹೊಂದಬೇಕು ಎನ್ನುವವರಿಗಾಗಿ ಈ ಉತ್ಪನ್ನ ಸೂಕ್ತವಾಗಿದೆ.

ಇದರ ಹೆಸರು “ಬಿಯೆಲ್‌ ಮೋಲ್ಟನ್‌ ಲಾವಾ ಲ್ಯಾಂಪ್‌’. ಈ ಎಲ್‌ಇಡಿ ಬಲ್ಬನ್ನು ಜಗತ್ಪ್ರಸಿದ್ಧ ಜಪಾನಿ ಡಿಸೈನರ್‌ ವಿನ್ಯಾಸಗೊಳಿಸಿದ್ದಾರೆ. ಲಾವಾ ರಸ ಕರಗುತ್ತಿರುವಂತೆ ಕಾಣುವುದರಿಂದ ಆ ಹೆಸರನ್ನು ನೀಡಲಾಗಿದೆ ಎಂದು ಸಂಸ್ಥೆ ಹೇಳುತ್ತಿದೆ. ವಿನ್ಯಾಸ,  ಆಕರ್ಷಕ ಬೆಳಕಿನ ಸಂಯೋಜನೆ ಇವೆರಡು ಅಂಶವನ್ನು ಹೊರತುಪಡಿಸಿದರೆ ಎಲ್ಲಾ ಎಲ್‌ಇಡಿ ಬಲ್ಬುಗಳಲ್ಲೂ ಇರುವ ಕಡಿಮೆ ವಿದ್ಯುತ್‌ ಬಳಕೆ, ದೀರ್ಘ‌ ಬಾಳಿಕೆಯನ್ನು ಇದೂ ಹೊಂದಿದೆ.

ಬೆಲೆ: 23,000 ರೂ. ನಲವತ್ತು ಕ್ಯಾಂಡಲ್‌, 60

ಟಾಪ್ ನ್ಯೂಸ್

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.