ಅಪ್ಪನ ನೆನಪು : ಕಮ್ಮಾರನ ಕುಲುಮೆಯಲಿ ಕಾದ ಜೀವ ನನ್ನಪ್ಪ


Team Udayavani, Jun 21, 2020, 5:10 PM IST

ಕಮ್ಮಾರನ ಕುಲುಮೆಯಲಿ ಕಾದ ಜೀವ ನನ್ನಪ್ಪ

“ಮಾತೃ ದೇವೋ ಭವ, ಪಿತೃ ದೇವೋ ಭವ’ ಎನ್ನುವಂತೆ ತಂದೆ ತಾಯಿಯರನ್ನು ದೇವರಂತೆ ಕಾಣುವುದು, ಪೂಜಿಸುವುದು ನಮ್ಮ ಸಂಸ್ಕೃತಿಯ ಹಿರಿಮೆ. ದೇವರು ತಾನು ಎಲ್ಲ ಕಡೆ ಇರುವುದಕ್ಕೆ ಸಾಧ್ಯವಿಲ್ಲ ಎಂದೇ ತಾಯಿಯನ್ನು ಸೃಷ್ಟಿಸದ, ಹಾಗೇಯೆ ತನ್ನಿಂದ ಏಕಕಾಲಕ್ಕೆ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಎಂದೇ ಅಪ್ಪನನ್ನು ಸೃಷ್ಟಿಸಿದ.

ಈ ಮಾತು ವಿಶ್ವವ್ಯಾಪ್ತಿಯಾಗಿರಲು ಕಾರಣ ಅಪ್ಪ ಅನ್ನುವ ಪದದಲ್ಲಿರುವ ಒಲವು. ಈ ಎರಡು ಅಕ್ಷರದಲ್ಲಿರುವ ಸಾವಿರ ಆನೆಗಳ ಬಲ. ನಮ್ಮದೊಂದು ಬಡ ಕುಟುಂಬ . ಐದು ಜನ ಗಂಡು ಮಕ್ಕಳನ್ನು ಶಿಕ್ಷಣ ನೀಡಿ, ಸಾಕಿ ಸಲುಹಲು ಇಂದಿಗೂ ಅಪ್ಪ, ಅಮ್ಮ ಪಟ್ಟ ಕಷ್ಟ ಸಾಮಾನ್ಯವೇನಲ್ಲ.

ಅಮ್ಮ ಮನೆಯಲ್ಲಿ ಸಂಬಳವಿಲ್ಲದೆ ದುಡಿದರೆ, ಅಪ್ಪ ಅರವತ್ತೈದು ವರ್ಷದವರೆಗೂ ಕಮ್ಮಾರನಾಗಿ ಕುಲುಮೆಯಲ್ಲಿ ಕುಟುಂಬಕ್ಕೆಂದೇ ತನ್ನ ಜೀವ ಸವಿಸಿದರು. ಹಗಲು, ರಾತ್ರಿ ಎನ್ನದೆ ದುಡಿದ ಅವನ ಬೆವರ ಹನಿಯ ಶ್ರಮಕ್ಕೆ ಸಾಟಿ ಎಂಬುದೆ ಇಲ್ಲ.

ಮಕ್ಕಳಿಗೆ ಭಯವಾದಾಗ ಓಡಿ ಬಂದು ಬಿಗಿದಪ್ಪುವುದು ತಂದೆಯನ್ನೇ. ನಮಗೆಲ್ಲ ಧೈರ್ಯತುಂಬಿ, ಮಾರ್ಗದರ್ಶನ ನೀಡುವ ತಂದೆಯರಿಗೆ, ಒಂದು ಸಲಾಂ ಹೇಳುವುದಕ್ಕೆ, ವಿಶ್ವ ತಂದೆಯರ ದಿನಬಂದೇ ಬಿಟ್ಟಿದೆ ಮಕ್ಕಳಿಗಿದು ಸುವರ್ಣ ಸುದಿನ.
ಹುಟ್ಟಿದ ಕಂದಮ್ಮನನ್ನು ತೋಳುಗಳಲ್ಲಿ ಹಿಡಿದು ಭವಿಷ್ಯದ ನೂರಾರು ಕನಸ್ಸುಗಳನ್ನುಕಾಣುವವನು ತಂದೆ. ಎಳೆಯ ಚಿಗುರನ್ನು ಬೃಹತ್‌ ವೃಕ್ಷವನ್ನಾಗಿಸುವ ಜವಬ್ದಾರಿ ಹೊರುತ್ತಾ ಮಕ್ಕಳ ಏಳು-ಬೀಳುಗಳಲ್ಲಿ ಜತೆಯಾಗಿವವನು ತಂದೆ.

ಹುಟ್ಟಿದ ಕಂದಮ್ಮ ಮೊದಲ ಬಾರಿಗೆ ಅಪ್ಪಾ.. ಎನ್ನುವಾಗ, ಅಪ್ಪನಿಗದು ಜೀವಮಾನದ ಸಂತೋಷವನ್ನೇ ಉಡುಗೊರೆ. ಮಗು ಎಡವದಂತೆ, ತೋಳುಗಳನ್ನು ಹಿಡಿದು ಹೆಜ್ಜೆಯ ಮೇಲೊಂದು ಹೆಜ್ಜೆಯನ್ನು ಇಡಿಸುವವನು ತಂದೆ. ದಾರಿ ತಪ್ಪಿದಾಗ ಒಳ್ಳೆಯ ದಾರಿ ತೋರುವವನು ತಂದೆ. ಬಿದ್ದಾಗ ತೋಳುಗಳಲ್ಲಿ ಬೀಗಿದಪ್ಪಿ ಸಂತೈಸುವವನೇ ತಂದೆ. ಅಪ್ಪ ಎಷ್ಟೇ ಶ್ರಮಪಟ್ಟು ದುಡಿದು ಬಂದಿದ್ದರು, ಮಗುವಿನೊಂದಿಗೆ ಕಾಲ ಕಳೆಯುವಾಗ ಎಲ್ಲವು ಮಾಯವಾಗುವುದು. ಅಮ್ಮನ ಕಂಬನಿಯಷ್ಟು, ಅಪ್ಪನ ಬೆವರಹನಿಗಳು ಕಾಣದೆಂದು. ಅಪ್ಪ ಎಂದರೆ ಮನೆಯ ಕಾಮಧೇನು ಇದ್ದಂತೆ.

ಅಪ್ಪನ ತ್ಯಾಪೆ ಬಟ್ಟೆಗಳ ಒಳಗಿನ ಹರಿದ ಬನಿಯಾನ್‌ ಯಾರಿಗೂ ಕಾಣಲೇ ಇಲ್ಲ. ಹೇಳಿದಷ್ಟು ಪೀಸ್‌ ಕಟ್ಟಿ, ಬೇಕಾದ ಬಟ್ಟೆ ಶೂ, ಚಪ್ಪಲಿ ಹಾಕಿ ಶಾಲೆಗೆ ಕಳುಹಿಸುವಾಗ, ಅಪ್ಪನ್‌ ಹವಾಯಿ ಹರಿದದ್ದು ಯಾರಿಗೂ ಗೊಚರಿಸಲೇ ಇಲ್ಲ. ಕೂಡಿ ಉಣ್ಣುವಾಗ ಎಲ್ಲರಿಗೂ ತೃಪ್ತಿಯಾಗಲಿ ಎಂದು ಅರ್ಧ ಹೊಟ್ಟೆಯಲಿ ಕೈ ತೋಳೆದಾಗ ಅಪ್ಪನ ಹಸಿವು ಯಾರಿಗೂ ತಿಳಿಯಲೇ ಇಲ್ಲ.
ತಂದೆಯ ಸೇವೆ ಮಾಡುವುದೆ ಮಕ್ಕಳ ಕರ್ತವ್ಯ. ಇಂದಿನ ತಾಂತ್ರಿಕ ಯುಗದಲ್ಲಿ ಸಂಬಂಧಗಳು ಮರೀಚಿಕೆಯಾಗಿರುವುದು ವಿಪರ್ಯಾಸ.

– ಶಿವರಾಜ್‌ ಎಂ.ಕೆ. ಎಸ್‌ಡಿಎಂ ಕಾಲೇಜು ಉಜಿರೆ

ಟಾಪ್ ನ್ಯೂಸ್

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kollur ಯುವತಿ ಮೇಲೆ ಅತ್ಯಾಚಾರ; ದೂರು

Kollur ಯುವತಿ ಮೇಲೆ ಅತ್ಯಾಚಾರ; ದೂರು

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kollur ಯುವತಿ ಮೇಲೆ ಅತ್ಯಾಚಾರ; ದೂರು

Kollur ಯುವತಿ ಮೇಲೆ ಅತ್ಯಾಚಾರ; ದೂರು

1-wqeqwew

IPL; ಚೆನ್ನೈ ವಿರುದ್ಧ ಅಬ್ಬರ; ಗುಜರಾತ್ ಪ್ಲೇ ಆಫ್ ಆಸೆ ಜೇವಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.