ನಾ ನಿನಗೆ ನೀ ನನಗೆ…


Team Udayavani, Jun 3, 2020, 4:37 AM IST

naa-neenahe

ಹೆಣ್ಣು ಸಮಾಜದ ಕಣ್ಣು. ಸ್ತ್ರೀ ಇರುವ ಮನೆ ಅಚ್ಚುಕಟ್ಟಾಗಿ ಇರುತ್ತದೆ. “ಗೃಹಿಣೀ ಗೃಹ ಮುಚ್ಯತೇ’ ಎನ್ನುವುದೇ ಆ ಕಾರಣಕ್ಕೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ, ಅವಳ ವಿಶೇಷತೆಗಳಿಗೆ ತಕ್ಕುದಾದ ವಿಶೇಷ ಗೌರವ, ಜವಾಬ್ದಾರಿಗಳನ್ನು  ವಹಿಸಿದ್ದಾರೆ. ಶಿಕ್ಷಣವಿಲ್ಲದೆ ಸ್ವೇಚ್ಛೆಯಿಂದ ವರ್ತಿಸುವುದು ಎಂದೂ ಸ್ವಾತಂತ್ರ್ಯವಾಗದು. ಸ್ವಾತಂತ್ರ್ಯ, ಮನುಜನಿಗೆ ನಿಸರ್ಗದತ್ತವಾಗಿ ಬಂದ ತಂತ್ರ.

ಅದರಂತೆ ನಡೆಯುವುದೇ ನಿಜವಾದ ಸ್ವಾತಂತ್ರ್ಯ. ಪುರುಷ ಒಂದು ಬಗೆಯ ಶರೀರ,  ಮನಸ್ಸುಗಳನ್ನು ಹೊತ್ತು ಬಂದಿದ್ದಾನೆ. ಸ್ತ್ರೀ ಇನ್ನೊಂದು ಬಗೆಯ ದೇಹ, ಮನಸ್ಸುಗಳನ್ನು ಹೊಂದಿ ಬಂದಿದ್ದಾಳೆ. ಅದರಂತೆ, ನಿರ್ವಹಿಸುವ ಕೆಲಸವೂ ಕೆಲವೊಮ್ಮೆ ಬೇರೆ ಬೇರೆಯಾಗಿರುತ್ತವೆ. ಇಬ್ಬರೂ, ಅವರವರಿಗೆ ಒದಗಿ ಬಂದ  ಸೌಲಭ್ಯಕ್ಕೆ ಅನುಗುಣವಾಗಿ, ಒಳ್ಳೆಯ ಜೀವನವನ್ನು ನಿರ್ವಹಿಸುವಂತಾಗುವುದೇ ಸಹಬಾಳ್ವೆ. ಅವನ ಉಡುಪನ್ನು ಇವಳು ಧರಿಸುವುದು,

ಇವಳ ಉಡುಪನ್ನು ಅವನು ತೊಡುವುದು, ಸಮಾನತೆ ಎನಿಸಿಕೊಳ್ಳುವುದಿಲ್ಲ. ಶಿವ ಶಕ್ತತ್ಮಕಂ ಇದಂ ಜಗತ್‌- ಅಂದರೆ, ಶಿವ- ಶಕ್ತಿಯರು ಸೇರಿಯೇ ಈ ಸೃಷ್ಟಿ. ಸ್ತ್ರೀ, ಶಕ್ತಿ ಸ್ವರೂಪಿಣಿ. ಇದು ಭಾರತೀಯರ ದೃಷ್ಟಿಕೋನ. ಇಲ್ಲಿ ನಾ ಹೆಚ್ಚು, ನೀ ಕಡಿಮೆ ಎಂಬ ಪ್ರಶ್ನೆ ಇಲ್ಲ. ಪುರುಷ ಮತ್ತು ಸ್ತ್ರೀ ಇಬ್ಬರೂ, ಯೋಗ-ಭೋಗಮಯ ಜೀವನ ನಡೆಸಲು,  ಪರಸ್ಪರರನ್ನು ಅವಲಂಬಿಸಿದ್ದಾರೆ.

ಒಬ್ಬರ  ಅವಶ್ಯಕತೆಯನ್ನು ಇನ್ನೊಬ್ಬರು ಪೂರೈಸಬಲ್ಲರು. ಪರಮಾರ್ಥವನ್ನು ಸಾಧಿಸಬಲ್ಲರು. ಇದಕ್ಕಾಗಿಯೇ ಗೃಹಸ್ಥಾಶ್ರಮ-ವಿವಾಹವೆಂಬ ಪದತಿ ಚಾಲ್ತಿಯಲ್ಲಿರುವುದು.  ಹೀಗಿರುವಾಗ,  ಒಬ್ಬರನ್ನೊಬ್ಬರು ಪೂಜ್ಯ ಭಾವದಿಂದ ನೋಡುವುದು ಮುಖ್ಯ. ಪ್ರವಚನಗಳ, ಒಳ್ಳೆಯ ಕೆಲಸಗಳ ಆರಂಭದಲ್ಲಿ, ಸ್ತ್ರೀ ಹಸ್ತದಿಂದ ದೀಪ ಬೆಳಗಿಸುವ ಮೂಲಕ, ವಿದ್ಯಾದೇವಿಯ ಅನುಗ್ರಹ ಪಡೆಯಬೇಕು ಎಂಬುದು ಶ್ರೀರಂಗ ಮಹಾಗುರುಗಳ  ಪಾಠವಾಗಿತ್ತು.

* ಡಾ. ಯಶಸ್ವಿನಿ, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.