ವಾಟರ್‌ ಸ್ಪ್ರೇ ಗನ್‌


Team Udayavani, May 25, 2020, 4:43 AM IST

water-gun

ಗಿಡಗಳಿಗೆ ನೀರು ಹಾಕುವಾಗ, ಬುಡಕ್ಕೆ ನೀರು ಬಿಡುವುದರ ಜೊತೆಗೆ, ಕೆಲವೊಮ್ಮೆ ಎತ್ತರದ ಸ್ಥಳಗಳನ್ನು ತಲುಪಬೇಕಾಗುತ್ತದೆ. ಈ ಸಂದರ್ಭಕ್ಕೆ ಸರಿಹೊಂದುವ ಹಾಗೆ, ಹೈಪ್ರಷರ್‌ ವಾಟರ್‌ ಸ್ಪ್ರೇ ಗನ್‌ಗಳು ಮಾರುಕಟ್ಟೆಯಲ್ಲಿ  ಸಿಗುತ್ತವೆ. ಹೆಚ್ಚಿನ ಶ್ರಮವಿಲ್ಲದೆ, ಎತ್ತರದ ಸ್ಥಳಗಳಿಗೆ ನೀರನ್ನು ಸ್ಪ್ರೇ ಮಾಡಲು ಇದು ಸಹಕಾರಿ. ಹ್ಯಾಂಡಲ್‌ ಮಾದರಿಯ ಈ ವಸ್ತುವನ್ನು, ನೀರಿನ ಕೊಳವೆಯ ಒಳಗೆ ತೂರಿಸಬೇಕು. ನೀರಿನ ಪ್ರಷರ್‌ ಅನ್ನು ತಮಗೆ ಬೇಕಾದಂತೆ ಅಡ್ಜಸ್ಟ್ ಮಾಡಿಕೊಳ್ಳುವ ಸಲುವಾಗಿ, ತಿರುವು  ಸ್ಲೆಡರ್‌ ಅನ್ನು ನೀಡಲಾಗಿದೆ. ಅದನ್ನು ತಿರುಗಿಸುವ ಮೂಲಕ ಪ್ರಷರ್‌ ಅನ್ನು ನಿಯಂತ್ರಿಸಬಹುದು.

ನಾಝಲ್‌ ಅನ್ನು ಟೈಟ್‌ ಮಾಡಿ ಹೆಚ್ಚಿನ ಪ್ರಷರ್‌ಗೆ ಅಡ್ಜಸ್ಟ್ ಮಾಡಿದರೆ, ಕಡಿಮೆ ಪ್ರಮಾಣದ  ನೀರು ಹೊರಕ್ಕೆ ಹರಿಯುವುದು. ಇದರಿಂದ ನೀರಿನ ಉಳಿತಾಯ ಸಾಧ್ಯ. ಚಿತ್ರದಲ್ಲಿ ಕಾಣುವ ಹ್ಯಾಂಡಲ್‌ ಒತ್ತಿದರೆ ಮಾತ್ರ, ನೀರು ಸ್ಪ್ರೇ ಆಗುತ್ತದೆ. ದೀರ್ಘ‌ ಕಾಲ ದವರೆಗೆ ನೀರು ಹಾಯಿಸಬೇಕಾದಾಗ, ಅದರಲ್ಲಿನ ಲಾಕ್‌  ಅನ್ನು ಒತ್ತಬಹುದು.  ಹ್ಯಾಂಡಲ್‌ ಪ್ರಸ್‌ ಮಾಡಿದ ನಂತರ ಲಾಕ್‌ ಒತ್ತಿದರೆ, ಹ್ಯಾಂಡಲ್‌ ಪ್ರಸ್‌ ಆದ ಸ್ಥಿತಿಯಲ್ಲಿಯೇ ಲಾಕ್‌ ಆಗುತ್ತದೆ. ಹ್ಯಾಂಡಲ್‌ ಸಡಿಲಿಸಿದರೂ ಒತ್ತಿದಂತೆಯೇ ಇರುವುದರಿಂದ, ನೀರು ಹರಿಯುತ್ತಲೇ ಇರುತ್ತದೆ. ಕೈದೋಟ, ಉದ್ಯಾನವನ, ಹುಲ್ಲು ಹಾಸು- ಇತ್ಯಾದಿ ಸ್ಥಳಗಳಲ್ಲಿ ನೀರು ಬಿಡಲು ಈ ಉತ್ಪನ್ನ ಸೂಕ್ತವಾಗಿದೆ.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.