ತಲೆದಂಡ ನಾಟಕ ನೋಡಿ..
Team Udayavani, Jul 14, 2018, 10:52 AM IST
ಜಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ “ತಲೆದಂಡ’ ನಾಟಕ ಪ್ರದರ್ಶನಗೊಳ್ಳುತ್ತಿದೆ. ಸಂದೀಪ್ ಪೈ ಎಸ್. ಅವರು ನಿರ್ದೇಶಿಸುತ್ತಿದ್ದು, 12ನೇ ಶತಮಾನದ ಭಕ್ತಿಚಳವಳಿಯ ದೃಶ್ಯಗಳು, ಸಾಮಾಜಿಕ ಕ್ರಾಂತಿ ಕಣ್ಣೆದುರು ಜೀವ ತಳೆಯಲಿವೆ. 800 ವರ್ಷಗಳ ಹಿಂದೆ ರಾಜ ಬಿಜ್ಜಳನ ಕಾಲದಲ್ಲಿ ಜಾತಿಪದ್ಧತಿ ವಿರುದ್ಧ ಬಸವಣ್ಣ ಮೊಳಗಿಸಿದ ಕಹಳೆ, ಅಂದಿನ ಸಾಮಾಜಿಕ ತಲ್ಲಣಗಳಿಗೂ ಪ್ರಸ್ತುತ ಸಾಮಾಜಿಕ ಸನ್ನಿವೇಶಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ ಎಂಬ ಭಾವ ನಾಟಕ ನೋಡಿದವರಿಗೆ ಅನ್ನಿಸದೇ ಇರದು. ಇಲ್ಲಿನ ಬಂಡಾಯ ಪಾತ್ರ ಪ್ರೇಕ್ಷಕನ ಮನದಾಳದಲ್ಲಿ ಬೇರೂರುತ್ತದೆ.
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಯಾವಾಗ?: ಜುಲೈ 15, ರಾ.7.30
150 ರೂ ಪ್ರವೇಶ ದರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ