ಮಕ್ಕಳೇ ಕಥೆ ಕೇಳಿ!
Team Udayavani, Aug 11, 2018, 3:56 PM IST
ಕಥೆ ಅಂದರೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವೇ. ಮಕ್ಕಳು ಕತೆ ಕೇಳುತ್ತಾ ಬೆರಗಾಗುತ್ತಾ ಕಲ್ಪನಾಲೋಕದಲ್ಲಿ ಕಳೆದುಹೋಗುವುದನ್ನು ನೋಡುವುದೇ ಚಂದ. ಕಥೆ ಕೇಳುವ ಮಕ್ಕಳಿಗಾಗಿ “ಕಥಾ ಪಡಸಾಲೆ’ ಎನ್ನುವ ಕತೆ ಹೇಳುವ ಕಾರ್ಯಕ್ರಮ ಏರ್ಪಾಡಾಗಿದೆ. ರಂಗನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಈ ಕಾರ್ಯಕ್ರಮ ಆಯೋಜನೆಯಾಗಿದೆ. ಸ್ನೇಹ ಕಪ್ಪಣ್ಣ ಮತ್ತು ಅಂಕಿತ ನಿಹಾರಿ ಮಕ್ಕಳಿಗೆ ಕಥೆ ಹೇಳಲಿದ್ದಾರೆ. 8-12 ವರ್ಷದೊಳಗಿನ ಮಕ್ಕಳು, ಶನಿವಾರ ಸಂಜೆ 6 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.
ಎಲ್ಲಿ?: ಸಿಜಿಕೆ ರಂಗನಿರಂತರ, ಬಿಇಎಂಎಲ್ ಬಡಾವಣೆ 3ನೇ ಹಂತ, ರಾಜರಾಜೇಶ್ವರಿನಗರ
ಯಾವಾಗ?: ಆಗಸ್ಟ್ 12, ಭಾನುವಾರ, ಬೆಳಿಗ್ಗೆ 10.30
ಸಂಪರ್ಕ: 9663574999
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ