ಮೊಬೈಲ್‌ ಎಸೆಯುವ ಸ್ಪರ್ಧೆ!


Team Udayavani, Nov 8, 2018, 7:00 AM IST

mobile.png

“ಮೂರು ಹೊತ್ತು ಮೊಬೈಲ್‌ನಲ್ಲೇ ಮುಳುಗಿರಿ¤àಯಲ್ಲ, ಒಂದಿನ ಅದನ್ನು ದೂರ ಎಸೀತೀನಿ ನೋಡು..’ ಎಂದು ಅಮ್ಮಂದಿರು ಬೈಯ್ಯುತ್ತಾರೆ. ಅದನ್ನೇ ಸೀರಿಸ್ಸಾಗಿ ಪರಿಗಣಿಸಿರುವ ಫಿನ್‌ಲೆಂಡ್‌ ಮಂದಿ ಅದನ್ನೇ ಸ್ಪರ್ಧೆಯನ್ನಾಗಿ ಮಾಡಿದ್ದಾರೆ. ಅತಿ ದೂರಕ್ಕೆ ಮೊಬೈಲ್‌ ಎಸೆಯುವವರಿಗೆ ಬಹುಮಾನವೂ ಇದೆ…

ಫಿನ್‌ಲಾÂಂಡ್‌ನ‌ ಸಾವೋನ್ಲಿನಾ ನಗರದಲ್ಲಿ 2000ನೇ ಇಸವಿಯಿಂದ ಮೊಬೈಲ್‌ ಎಸೆಯುವ ಸ್ಫರ್ಧೆ ನಡೆಯುತ್ತಿದೆ. ಸ್ಫರ್ಧಿಗಳು ತಮ್ಮ ಸ್ವಂತ ಮೊಬೈಲ್‌ ಅನ್ನು ಎಸೆಯಬೇಕಾಗಿಲ್ಲ. ಬದಲಿಗೆ ಆಯೋಜಕರೇ ಮೊಬೈಲ್‌ಗ‌ಳನ್ನು ನೀಡುತ್ತಾರೆ. ಹಳೆಯದಾದ, ಬಳಸಲು ಯೋಗ್ಯವಾಗಿಲ್ಲದ ಮೊಬೈಲ್‌ಗ‌ಳನ್ನು ಸ್ಪರ್ಧೆಯಲ್ಲಿ ಬಳಸಲಾಗುತ್ತದೆ. 

ಬೇಕಾಬಿಟ್ಟಿ ಎಸೆಯೋ ಹಾಗಿಲ್ಲ
220 ರಿಂದ 400 ಗ್ರಾಂ ತೂಕವುಳ್ಳ ವಿಧದ ಮೊಬೈಲ್‌ಗ‌ಳನ್ನು ಈ ಸಂದರ್ಭದಲ್ಲಿ ಒದಗಿಸಲಾಗುತ್ತಿದ್ದು, ಸ್ಫರ್ಧಾಳುಗಳು ತಮಗೆ ಬೇಕಾದದ್ದನ್ನು ಆಯ್ದುಕೊಂಡು ಸ್ಫರ್ಧೆಯಲ್ಲಿ ಭಾಗವಸಬಹುದು. ನಮ್ಮಲ್ಲಿ ನಡೆಯುವ ಗುಂಡು ಎಸೆತ ಹಾಗೂ ಚಕ್ರ ಎಸೆತದ ಸ್ಫರ್ಧೆಗಳ ಮಾದರಿಯಲ್ಲಿಯೇ ಈ ಸ್ಪರ್ಧೆ ನಡೆಯುತ್ತದೆ. ಒಂದು ನಿರ್ದಿಷ್ಟ ಸ್ಥಳವನ್ನು ಗುರುತು ಮಾಡಿ, ಆ ವೃತ್ತದೊಳಗೆ ಸ್ಪರ್ಧಿ ನಿಂತು, ಕೈಯಲ್ಲಿರುವ ಮೊಬೈಲ್‌ಅನ್ನು ಭುಜದ ಮೇಲಿನಿಂದ ಎಸೆಯಬೇಕು. ಯಾರು ಅತೀ ದೂರಕ್ಕೆ ಎಸೆಯುತ್ತಾರೋ ಅವರು ಗೆದ್ದಂತೆ. 

ವಿಶ್ವಮಟ್ಟದ ಸ್ಪರ್ಧೆಯಿದು
ಕ್ರಿಕೆಟ್‌ನಲ್ಲಿ ವರ್ಲ್ಡ್ ಕಪ್‌ ಇರುವಂತೆ ಈ ಆಟದಲ್ಲೂ ವಿಶ್ವ ಚಾಂಪಿಯನ್‌ಶಿಪ್‌ ನಡೆಯುತ್ತದೆ. ಅಲ್ಲದೆ ಚಿಕ್ಕ ಮಕ್ಕಳಿಗಾಗಿ ಜೂನಿಯರ್‌ ಚಾಂಪಿಯನ್‌ಶಿಪ್‌ ಸ್ಫರ್ಧೆಗಳನ್ನೂ ಆಯೋಜಿಸುತ್ತಾರೆ.

ಜಗತ್ತಿನ ಉತ್ತಮ ಮೊಬೈಲ್‌ ಎಸೆತಗಾರನೆಂಬ ವಿಶ್ವದಾಖಲೆಯು ಬೆಲ್ಜಿಯಂನ ಡ್ರೆçಸ್‌ ಫೆರಿಮನ್ಸ್‌ ಹೆಸರಿನಲ್ಲಿದೆ. ಆತ ಪುರುಷರ ಭಾಗದಲ್ಲಿ 110.42 ಮೀಟರುಗಳಷ್ಟು ದೂರದವರೆಗೆ ಮೊಬೈಲ್‌ ಎಸೆದು ದಾಖಲೆ ನಿರ್ಮಿಸಿದ್ದಾರೆ. ಮಹಿಳಾ ಭಾಗದಲ್ಲಿ 53.52 ಮೀಟರ್‌ ದಾಖಲೆಯು ಜಾನ್‌ ಸಿಂಗ್ಲೆಟಾನ್‌ ಎಂಬಾಕೆಯ ಹೆಸರಿನಲ್ಲಿದೆ.

ಕಂಪೆನಿಗಳೇ ಕೊಡುತ್ತವೆ :

ಯುರೋಪ್‌ನ ಪ್ರತಿಷ್ಠಿತ ಮೊಬೈಲ್‌ ಕಂಪನಿಗಳು ನಾಮುಂದು ತಾಮುಂದು ಎಂದು ಮುಗಿಬಿದ್ದು, ಸ್ಪರ್ಧೆಗೆ ಮೊಬೈಲ್‌ಗ‌ಳನ್ನು ನೀಡುತ್ತವಂತೆ.

– ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

ಟಾಪ್ ನ್ಯೂಸ್

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.