ಆಸೆ ಪೂರೈಸುವ ಉಂಗುರ


Team Udayavani, Nov 8, 2018, 7:00 AM IST

ungura.png

ಸೀತಾಪುರ ಎಂಬ ಊರಿನಲ್ಲಿ ಬಡತನವೇ ತುಂಬಿ ತುಳುಕುತ್ತಿತ್ತು. ಅಲ್ಲಿ ವೆಂಕಟಪ್ಪ ಮತ್ತು ದೇವಮ್ಮ ಎಂಬ ಬಡ ದಂಪತಿಗಳು ವಾಸಿಸುತ್ತಿದ್ದರು. ಅವರು ಕಾಡಿನ ಕಟ್ಟಿಗೆಗಳನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಒಂದು ದಿನ ಕಟ್ಟಿಗೆಗಳಿಗಾಗಿ ಕಾಡಿನಲ್ಲಿ ಬಹಳ ದೂರ ಪ್ರಯಾಣಿಸಿದರೂ ಕಟ್ಟಿಗೆಗಳು ಸಿಗಲಿಲ್ಲ. ಆಯಾಸಗೊಂಡ ದಂಪತಿಗಳು ಒಂದು ದೊಡ್ಡ ಮರದ ಕೆಳಗಿದ್ದ  ಕುಳಿತುಕೊಂಡರು.

ವೆಂಕಟಪ್ಪನ ಹೆಂಡತಿ, ಒಣಗಿದ ಕಟ್ಟಿಗೆಗಳಿಗಾಗಿ ಇಷ್ಟು ದೂರ ಬರುವುದಕ್ಕಿಂತ ಒಂದು ಕೊಡಲಿಯನ್ನು ಕೊಂಡು ಹತ್ತಿರದಲ್ಲಿರುವ ಮರಗಳನ್ನು ಕಡಿದು ಜೀವನ ಸಾಗಿಸುವುದು ಒಳ್ಳೆಯದು ಎಂದಳು. ಅದಕ್ಕೆ ವೆಂಕಟಪ್ಪ “ಕೊಡಲಿ ಖರೀದಿಸುವಷ್ಟು ಹಣ ನಮ್ಮ ಹತ್ತಿರ ಇಲ್ಲ. ಆದರೂ ನೀನು ಹೇಳಿದ್ದು ಸರಿ’ ಎಂದನು. 

ವನದೇವತೆ ಪ್ರತ್ಯಕ್ಷಗೊಂಡು “ಮರಗಳನ್ನು ಕಡಿಯುವುದೆಂದರೆ ಪ್ರಕೃತಿಯನ್ನು ನಾಶ ಮಾಡಿದಂತೆ. ಪ್ರಕೃತಿಯಿಲ್ಲದೆ ಈ ಪ್ರಪಂಚ ಉಳಿಯದು’ ಎಂದು ಹೇಳಿದಳು.

ಆಗ ದೇವಮ್ಮ “ನಿನಗೇನಮ್ಮ, ನೀನು ಸಂತೋಷವಾಗಿದ್ದೀಯ. ನಮ್ಮ ಕಷ್ಟ ನಿನಗೆಲ್ಲಿ ಗೊತ್ತಾಗಬೇಕು?’ ಎಂದಳು. ಆಗ ವನದೇವತೆ ಉಂಗುರವೊಂದನ್ನು ನೀಡಿ “ನೀವು ನಿಸ್ವಾರ್ಥತೆಯಿಂದ ಬೇಡಿಕೊಂಡಾಗ ಈ ಉಂಗುರ ನಿಮ್ಮ ಇಷ್ಟಾರ್ಥವನ್ನು ಪೂರೈಸುತ್ತದೆ’ ಎಂದು ಹೇಳಿ ಮಾಯವಾದಳು. 

ಆ ಉಂಗುರವನ್ನು ಸ್ವೀಕರಿಸಿದ ದಂಪತಿಗಳು ಆ ಕೂಡಲೆ ಮನೆಗೆ ತೆರಳಿ ದೇವರಿಗೆ ಪೂಜೆ ಮಾಡಿದರು. ನಂತರ ಒಳ್ಳೆಯ ಸಮಯ ನೋಡಿ ಉಂಗುರ ಹಿಡಿದು ತಮಗೆ ಸಾಕೆನಿಸುವಷ್ಟು ಬಂಗಾರ ಬೇಕು ಎಂದು ಕೋರಿಕೊಂಡರು. ಆದರೆ ಅವರ ಕೋರಿಕೆ ಫ‌ಲಿಸಲಿಲ್ಲ. ಮತ್ತೆ ಉಂಗುರವನ್ನು ಮುಟ್ಟಿ ತಾವು ಕೋಟ್ಯಾಧೀಶ್ವರರಾಗ ಬೇಕೆಂದು ಬೇಡಿಕೊಂಡರು. ಅದೂ ನೆರವೇರಲಿಲ್ಲ. ಕೋಪಗೊಂಡ ದಂಪತಿಗಳಿಬ್ಬರೂ ಮೋಸ ಮಾಡಿದಳೆಂದು ವನದೇವತೆಯನ್ನು ಬೈಯತೊಡಗಿದರು. ವನದೇವತೆಯೊಡನೆ ನಡೆದ ಸಂಭಾಷಣೆಯಷ್ಟನ್ನೂ ಜನರಿಗೆ ವರದಿಯೊಪ್ಪಿಸಿದರು. ಆಗ ಅಲ್ಲಿ ಸೇರಿದ್ದವರಲ್ಲಿ ಒಬ್ಬ ಮುದುಕ ಮುಂದೆ ಬಂದು “ವನದೇವತೆ ನಿಮಗೆ ನಿಸ್ವಾರ್ಥತೆಯಿಂದ ಕೋರಿಕೊಳ್ಳಿ ಎಂದು ಹೇಳಿರುವುದು.’ ಎಂದು ಸಲಹೆ ನೀಡಿದಾಗ ದಂಪತಿಗಳಿಗೆ ಜ್ಞಾನೋದಯವಾಯಿತು. ದಂಪತಿಗಳು ಉಂಗುರವನ್ನು ಮುಟ್ಟಿಕೊಂಡು ಊರವರಿಗೆಲ್ಲಾ ಹಬ್ಬದೂಟ ಸಿಗಲಿ ಎಂದು ಕೋರಿಕೊಂಡರು. ತಕ್ಷಣ ವಿವಿಧ ಬಗೆಯ ಆಹಾರಭಕ್ಷ್ಯಗಳು ಪ್ರತ್ಯಕ್ಷಗೊಂಡವು. ಅಂದಿನಿಂದ ಊರು ಸುಭಿಕ್ಷವಾಯಿತು. 

– ಅಕ್ರಂ ಪಾಷಾ

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.