ಮತ್ಸ್ಯಾಸಕ್ತರಿಗೆ ಇದೆ ಹಲವು ಅವಕಾಶ 


Team Udayavani, Jan 23, 2019, 7:40 AM IST

23-january-10.jpg

ಮೀನು ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಅಂತಹ ಮೀನು ಪ್ರಿಯರು ಕೇವಲ ಅದನ್ನು ತಿಂದು ಆನಂದಿಸು ವುದು ಮಾತ್ರವಲ್ಲದೆ, ಅದನ್ನು ಸಾಕಣೆ ಮಾಡುವ ವಿದ್ಯೆಯನ್ನು ಕಲಿತರೆ ಬದುಕಿಗೊಂದು ಹೊಸ ದಾರಿ ತೆರೆದುಕೊಂಡಂತೆಯೇ ಸರಿ.

ಹೌದು, ಫಿಶರೀಸ್‌ ಕೋರ್ಸ್‌ಗಳನ್ನು ಕಲಿಯುವ ಮೂಲಕ ಮೀನುಗಾರಿಕಾ ಹವ್ಯಾಸವನ್ನು ವೃತ್ತಿಯನ್ನಾಗಿಸಬಹುದು. ಅದರಲ್ಲೂ ಕರಾವಳಿ ಪ್ರದೇಶದಲ್ಲಿ ಮೀನು ಪ್ರಿಯರ ಸಂಖ್ಯೆ ಅಧಿಕವಿದೆ. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಇತರ ಪದವಿಯೊಂದಿಗೆ ಇದನ್ನು ಕಲಿಯುವುದರಿಂದ ಬದುಕು ರೂಪಿಸಿಕೊಳ್ಳಬಹುದು.

ಫಿಶರೀಸ್‌ ಕೋರ್ಸ್‌ ಮಾಡುವ ಮೂಲಕ ಮತ್ಸೊ ್ಯೕದ್ಯಮವನ್ನು ನಡೆಸಬಹುದು. ಇದಕ್ಕೆ ಪಿಯು ಶಿಕ್ಷಣದಲ್ಲಿ ವಿಜ್ಞಾನವನ್ನು ಆಯ್ದುಕೊಂಡು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಫಿಶರೀಸ್‌ ಮ್ಯಾನೇಜ್‌ಮೆಂಟ್, ಪ್ರಾಜೆಕ್ಟ್ ಡೆವೆಲಪ್‌ಮೆಂಟ್ ಆ್ಯಂಡ್‌ಮ್ಯಾನೇಜ್‌ಮೆಂಟ್, ಫಿಶರೀಸ್‌ ಎಂಟಪ್ರರ್ನ್ಯೂ ರ್ಷಿಸ್‌, ಫಿಶರೀಶ್‌ ಎಕ್ಸೆrನ್ಶನ್‌, ಅಕ್ವಾಕಲ್ಚರ್‌, ಅಕ್ವಾಟಿಕ್‌ ಎಕಾಲಜಿ, ಅಕ್ವಾಟಿಕ್‌ ಆರ್ಚರ್ಸ್‌, ಇಚಿ§ಯಾಲಜಿ, ಓಶಿಯೋಗ್ರಫಿ, ಪೋಸ್ಟ್‌ ಹಾರ್ವೆಸ್ಟ್‌ಗಳಂತಹ ವೃತ್ತಿಪರಶಿಕ್ಷಣವನ್ನು ನಾಲ್ಕು ವರ್ಷ ಮಾಡಿದರೆ ಉತ್ತಮ ಅವಕಾಶಗಳಿವೆ ಅಥವಾ ಶಾರ್ಟ್‌ ಟರ್ಮ್ ಕೋರ್ಸ್‌ಗಳನ್ನು ಮಾಡಬಹುದು.

ಇಲ್ಲಿ ಮೀನಿನ ಹುಟ್ಟು, ಬೆಳವಣಿಗೆ, ಸಾಕಾಣೆ, ಆರೈಕೆ, ಉದ್ಯಮ ಹೀಗೆ ಎಲ್ಲವನ್ನೂ ಪ್ರಾಯೋಗಿಕವಾಗಿ ಕಲಿಯುವ ವಿಶೇಷ ಕಲಿಕೆ ಇದಾಗಿದೆ.

ಇದನ್ನು ಕಲಿತು ಸ್ಪೆಶಲ್‌ ಡಿಗ್ರಿಯನ್ನೂ ಮಾಡಬಹುದು. ಅಂದರೆ ಒಂದು ವಿಷಯದ ಕುರಿತು ಸಂಪೂರ್ಣ ಪ್ರಾಯೋಗಿಕ ಹಾಗೂ ಪಠ್ಯ ಕ್ರಮವನ್ನು ಅಧ್ಯಯನ ಮಾಡಿ ಅವುಗಳ ಕುರಿತು ಮಾಸ್ಟರ್‌ ಆಗಬಹುದು. ಇದು ಮುಂದೆ ವೃತ್ತಿ ಜೀವನದಲ್ಲಿ ನಮ್ಮನ್ನು ಗುರುತಿಸಿಕೊಳ್ಳಲು ಅವಕಾಶವನ್ನು ಮಾಡಿಕೊಡುತ್ತದೆ. ಅಧಿಕ ಬೇಡಿಕೆಯ ಕಮರ್ಶಿಯಲ್‌ ಹಾರ್ವೆಸ್ಟಿಂಗ್‌ ಅನ್ನು ಮಾಡಬಹುದು. ಸಮುದ್ರ ಮೀನುಗಾರಿಕೆ, ಮತ್ಸ್ಯೋದ್ಯಮ ನಡೆಸಿ ದೇಶ-ವಿದೇಶಗಳಿಗೆ ಸೀ ಫ‌ುಡ್‌ಗಳನ್ನು ರಫ್ತು ಮಾಡಬಹುದು.

ಒಟ್ಟಿನಲ್ಲಿ ಮನಸ್ಸಿಗೆ ಮುದ ನೀಡುವ ಮೀನುಗಳ ಸಾಕಾಣಿಕೆ ಹಲವು ಅವಕಾಶಗಳ ಹೆಬ್ಟಾಗಿಲು ಎಂದರೆ ತಪ್ಪಾಗಲಾರದು.

ಅವಕಾಶಗಳು ಹಲವು
ಫಿಶರೀಸ್‌ ಕೋರ್ಸ್‌ ಮಾಡಿದವರಿಗೆ ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಅವಕಾಶಗಳಿವೆ. ಎಕ್ಸ್‌ಪೋರ್ಟ್‌ ಕಂಪೆನಿ, ಫಿಶರೀಸ್‌ ಸರ್ವೆ, ಫಿಶ್‌ ಫಾರ್ಮಿಂಗ್‌, ಅಕ್ವಾ ಕಲ್ಚರ್‌, ಅಗ್ರಿಕಲ್ಚರ್‌ ಸೆಕ್ಟರ್‌ಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದು ಹಾಗೂ ಅಧಿಕ ಸಂಭಾವನೆಯೂ ದೊರೆಯುತ್ತದೆ. ಇಲ್ಲವಾದರೆ ಸ್ವಂತ ಉದ್ದಿಮೆ ನಡೆಸಿ ಪಾರ್ಟ್‌ ಟೈಮ್‌ ಆಗಿಯೂ ಇದರಲ್ಲಿ ತೊಡಗಿಸಿಕೊಳ್ಳಬಹುದು.

ಭರತ್‌ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.