ತಪ್ಪುಗಳು ಸಾಧನೆಗೆ ಮೆಟ್ಟಿಲುಗಳಾಗಲಿ


Team Udayavani, Nov 25, 2019, 5:00 AM IST

life

ಜೀವನದಲ್ಲಿ ತಪ್ಪುಗಳು ಮನುಷ್ಯನ ಅನುಭವಗಳನ್ನು ಹೆಚ್ಚಿಸುತ್ತವೆ. ಆ ಅನುಭವಗಳು ಮನುಷ್ಯ ಮಾಡುವ ತಪ್ಪುಗಳನ್ನು ಕಡಿಮೆಗೊಳಿಸುತ್ತವೆ. ಶಾಲೆ- ಕಾಲೇಜುಗಳಲ್ಲಿ ಶಿಕ್ಷಕರು ತಪ್ಪು ಮಾಡಿ ಆದರೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ, ಹೊಸ ತಪ್ಪು ಮಾಡಿ ಎನ್ನುತ್ತಾ ಮಕ್ಕಳನ್ನು ತಿದ್ದುವುದು ಸಾಮಾನ್ಯವಾಗಿತ್ತು. ತಪ್ಪುಗಳು ಹೊಸತನ್ನು ಕಲಿಯುವುದಕ್ಕೆ ಒಂದು ದಾರಿ. ಆದರೆ ಅದೇ ತಪ್ಪು ಮತ್ತೆ ಮಾಡಿದರೆ ಆತನಿಗೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ.

ಮನುಷ್ಯ ಕಲಿಯುವುದೇ ತಪ್ಪುಗಳಿಂದ. ಒಂದೊಂದು ತಪ್ಪು ಒಂದೊಂದು ಪಾಠ ನೀಡುತ್ತದೆ. ಮನುಷ್ಯ ನಡೆಯಲು ಕಲಿಯುವುದೇ ತಪ್ಪು ಹೆಜ್ಜೆಗಳಿಂದ. ಆದರೆ ತಪ್ಪುಗಳೇ ಜೀವನವಾಗಬಾರದು. ಅದು ಕಲಿಕೆಗೆ ಮಾರ್ಗವಾಗಬೇಕು. ಸಾಧನೆಗೆ ಮೆಟ್ಟಿಲಾಗಬೇಕು.

ಒಂದೇ ಪ್ರಯತ್ನದಲ್ಲಿ ಗೆದ್ದವರಿಲ್ಲ
ಒಮ್ಮೆ ಇತಿಹಾಸ ಕೆದಕಿದರೆ ಅಲ್ಲಿ ಸಾವಿರಾರು ಸಾಧಕರು ಸಿಗುತ್ತಾರೆ. ಆದರೆ ಒಂದೇ ಪ್ರಯತ್ನದಲ್ಲಿ ಸಾಧನೆ ಮಾಡಿದವರನ್ನು ಹುಡುಕಿದರೆ ಯಾರೂ ಸಿಗುವುದಿಲ್ಲ. ಸಾಧಕರಲ್ಲಿ ಯಾರೂ ಒಂದೇ ಪ್ರಯತ್ನದಲ್ಲಿ ಗೆದ್ದವರಲ್ಲ. ಎಲ್ಲರೂ ತಪ್ಪು ಮಾಡಿ ಮತ್ತೆ ಆ ತಪ್ಪನ್ನು ತಿದ್ದಿಕೊಂಡು ಸಾಧನೆ ಮಾಡಿದವರೇ.

ತಪ್ಪಿನಿಂದ ವಿಮುಖರಾಗದಿರಿ
ಜೀವನದಲ್ಲಿ ತಪ್ಪು ಮಾಡದವರು ಯಾರು ಎಂದು ಕೇಳಿದರೆ ಯಾರೂ ಇಲ್ಲ. ಪ್ರತಿಯೊಬ್ಬರೂ ತಪ್ಪುಗಳಿಂದಲೇ ಪಾಠ ಕಲಿತವರು. ಆದರೆ ತಪ್ಪು ದೊಡ್ಡದಿರಲಿ ಸಣ್ಣದಿರಲಿ ಅದರಿಂದ ಪಾಠ ಕಲಿತು ಮುಂದೆ ಸಾಗಬೇಕೇ ಹೊರತು ವಿಮುಖರಾಗುವುದಲ್ಲ.

ಒಂದೇ ತಪ್ಪಿಗೆ ಹಿಂದಿರುಗದಿರಿ
ನಡೆಯುವ ಒಂದು ಹೆಜ್ಜೆಯಲ್ಲಿ ಎಡವಿದರೆ ಮಗು ನಡೆಯುವುದನ್ನು ನಿಲ್ಲಿಸುವುದಿಲ್ಲ. ಮತ್ತೆ ಎದ್ದು ನಡೆಯುತ್ತದೆ. ಆದರೆ ಮೊದಲು ಮಾಡಿದ ತಪ್ಪನ್ನು ಮತ್ತೆ ಆ ಮಗು ಮಾಡುವುದಿಲ್ಲ. ಅದೇ ರೀತಿ ನಾವು ನಮ್ಮ ಗುರಿಯತ್ತ ಸಾಗುವಾಗ ಒಂದು ತಪ್ಪು ಹೆಜ್ಜೆ ಇಟ್ಟರೂ ಅದನ್ನು ದಾಟಿ ಮುಂದೆ ನಡೆದರಷ್ಟೇ ಗುರಿ ತಲುಪಲು ಸಾಧ್ಯ.

-ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.