ಸಾಧನೆಯ ಶಿಲ್ಪಿಗಳಾಗಬೇಕಿದೆ


Team Udayavani, Feb 24, 2020, 3:14 AM IST

Udayavani Kannada Newspaper

ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ. ತನ್ನ ನೆನಪುಗಳೆಂಬ ಕಸ,ಧೂಳುಗಳನ್ನು ಕೊಡವಿ ಶುಚಿಮಾಡಿದರೇನೇ ಮುಂದಿನ ಶುದ್ಧವಾದ ಹಾದಿಗೆ ಹೂವು ಸುರಿದಂತೆ ಆಗುವುದು.ಅದು ಹೊರತು ಇದ್ದ ಕಸದ ರಾಶಿಗೆ ಹೂವಿನ ಅಲಂಕಾರ ಮಾಡಿದರೆ ಎಷ್ಟು ಸೊಗಸಾದೀತು?

ಮನುಷ್ಯನು ಅತಿಯಾದ ನಿರೀಕ್ಷೆಗಳನ್ನಿಟ್ಟು ಬದುಕಿದಾಗಲೇ ನೋವು ಕೂಡಾ ಜಾಸ್ತಿಯಾಗುವುದು. ತಮ್ಮ ಪಾಡಿಗೆ ತಾವು ಏನೊಂದೂ ನಿರೀಕ್ಷಿಸದೇ ಶ್ರದ್ಧೆಯಿಂದ ಕಾರ್ಯವನ್ನು ಮಾಡುತ್ತಿದ್ದರೆ,ಅದರ ಫ‌ಲಾಫ‌ಲಗಳನ್ನು ಪರಮಾತ್ಮನಿಗೇ ಒಪ್ಪಿಸಿದರೆ ನೋವು, ಬೇಸರಗಳೆಂಬ ಕಸ ಕೊಳೆಗಳು ದೂರಾಗಿ ಸ್ವತ್ಛವಾಗಿ ಗುಡಿಸಿದ ರೀತಿಯಲ್ಲಿ ಶುದ್ಧವಾಗುತ್ತವೆ. ಒಂದೆಡೆ ರಾಶಿ ಹಾಕಿದ ಕಸವು ದಿನ ಸರಿಯುತ್ತ ಹೋದಂತೆ ಹೇಗೆ ನಾತ ಬೀರುವುದೋ, ಮನದಲ್ಲಿ ತುಂಬಿದ ಬೇಡದ ವಿಚಾರಗಳೂ ಕೂಡಾ ನಿರುಪಾಯವಾಗಿ ನಮ್ಮನ್ನು ಆಕ್ರಮಿಸಿ, ಸುಗಂಧ ಹರಡುವ ಬದಲು, ನೆಮ್ಮದಿಯನ್ನು ಕಳೆದುಕೊಂಡು ವಿಲಿ ವಿಲಿ ಒದ್ದಾಡುವ ಪರಿಸ್ಥಿತಿ ತರಬಹುದು. ಹಾಗಾಗದಿರಲು ಬದುಕಿನಲ್ಲಿ ಫ‌ಲಾಫ‌ಲಗಳ ಅಪೇಕ್ಷೆಯನ್ನು ನಿರಾಕಾರನಾದ, ನಿರಂತರವಾದ, ಅಗೋಚರವಾದ, ಅಮಿತವಾದ ಆ ದೇವರಿಗೆ ತಲುಪಿಸಿಬಿಡಿ.

ಬದುಕು ನಾವೆಣಿಸಿದಂತೆ ಸಾಗುವುದಿಲ್ಲ. ನಮ್ಮೊಳಗಿನ ಆತ್ಮ ಅದು ಮಾಡು, ಇದು ಮಾಡು ಎಂದು ಪ್ರೇರೇಪಿಸುತ್ತದೆ. ಒಳ್ಳೆಯ ಕಾರ್ಯ ವಾದರೆ ಮುಂದಡಿಯಿಡುತ್ತೇವೆ. ಪ್ರತಿಫ‌ಲ ಸಿಕ್ಕಾಗ ಸಂತೋಷಿಸುತ್ತೇವೆ, ಅಥವಾ ವಿರುದ್ಧವೂ ಸಂಭವಿಸಬಹುದು. ಆಗ ಬೇಸರಿಸುತ್ತೇವೆ. ಹಾಗಾಗಿ ಬುದ್ಧಿವಂತನಾಗಿರುವ ಮನುಷ್ಯ ತಿಳಿದೂ ತಿಳಿದು ತಪ್ಪನ್ನೆಸಗುವುದು ಮಹಾದಡ್ಡತನ. ಈ ಬದುಕು ದೇವರ ವರ. ಅದನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಬೇಕು. ಈ ಪ್ರಪಂಚದ ಆಗುಹೋಗುಗಳನ್ನು ಅರಿತು ಯೋಗ ಚಿತ್ತವುಳ್ಳವರಾಗಿ ಬಾಳಬೇಕು.ಬಾಳುವುದು ಎಂದರೆ ದಿನ ಕಳೆಯುವುದಲ್ಲ , ದಿನ ಹೇಗೆ ಸಾಗಿತು ಎಂಬ ಚಿಂತನೆಯನ್ನು ಮನದಲ್ಲಿ ಮಾಡಿಕೊಳ್ಳಬೇಕು. ಒಳಿತು ಕೆಡುಕುಗಳ ಕಡೆಗೆ ನಿಗಾವಿಡಬೇಕು.ಒಳಿತಾದರೆ ಅಪ್ಪಬೇಕು, ಒಪ್ಪಬೇಕು. ಕೆಡುಕಾಗುವುದಾದರೆ ವರ್ಜಿಸಬೇಕು, ಹಿಂತೆಗೆಯಬೇಕು.

ಮಲ್ಲಿಕಾ ಜೆ. ರೈ., ಗುಂಡ್ಯಡ್ಕ ಪುತ್ತೂರು

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.