ವಿಜೃಂಭಿಸಿದ ಸುನಾದ ಸಂಗೀತೋತ್ಸವ


Team Udayavani, Dec 7, 2018, 6:00 AM IST

d-49.jpg

ಸುನಾದ ಸಂಗೀತ ಶಾಲೆಯ ಬದಿಯಡ್ಕ ಶಾಖೆಯ ವಾರ್ಷಿಕೋತ್ಸವ ಶ್ರೀ ಭಾರತಿ ವಿದ್ಯಾ ಪೀಠ ಬದಿಯಡ್ಕದಲ್ಲಿ ಜರಗಿತು. ಸಂಜೆ ಪ್ರಧಾನ ಕಛೇರಿಯಾಗಿ ಚೆನ್ನೈಯ ವಿ| ಶ್ರೇಯಸ್‌ ನಾರಾಯಣ್‌ ಇವ ರಿಂದ ನವರಾಗ ಮಾಲಿಕಾ “ವಲಚ್ಚಿ’ ವರ್ಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ನಾಟರಾಗದ “ಮಹಾಗಣಪತಿ’ ಕೃತಿಯನ್ನು ಪ್ರಸ್ತುತಪಡಿಸಿದರು. ಆಲಾಪನೆಯೊಂದಿಗೆ ರೂಪಕತಾಳದ ಸರಸ್ವತೀ ನಿಧಿಯುವತಿ ಕೃತಿಯನ್ನು ಹಾಡಿದರು. ಮುಂದೆ ಶಾಮವರ್ಧಿನಿಯ ಹೃದ್ಯವಾದ ಆಲಾಪನೆ ರಸಿಕರ ಮನ ತಣಿಸಿತು. ನಂತರ ಕಾನಡದ “ಮಾಮವ ಸದಾ ಜನನಿ’ ಚುಟುಕಾದ ರಾಗ ಸ್ವರ ಪೋಣಿಕೆಗಳೊಂದಿಗೆ ರಾಗದ ಭಾವಕ್ಕೆ ತಕ್ಕಂತೆ ಮೂಡಿಬಂತು. 

ನಳಿನ ಕಾಂತಿಯ “ಮನವ್ಯಾಲಕಿಂಚರ’ ದ್ರುತಗತಿಯಲ್ಲಿ ಮೂಡಿಬಂತು. ಪ್ರಧಾನ ರಾಗವಾದ ಕಲ್ಯಾಣಿ ರಾಗವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಮನೋಜ್ಞವೆನಿಸಿತು. ದೃಢವಾದ ಶಾರೀರ, ನಿರರ್ಗಳವಾಗಿ ಹೊರಹೊಮ್ಮಿದ ಬಿರ್ಕಾಗಳು, ನೆರವಲ್‌, ಸ್ವರಪ್ರಸ್ತಾನದೊಂದಿಗೆ “ಏತಾವುನ್ನರ’ ಕೃತಿಯು ಆಪ್ತವೆನಿಸಿತು. ನರಹರಿದೇವ, ಭಕ್ತಜನ ವತ್ಸಲೇ, ಚೆಲಿನೇ ನೊಟ್ಟು ಮುಂತಾದ ರಚನೆಗಳು ಪ್ರೇಕ್ಷಕರ ಮನಮುಟ್ಟಿತು. ವಯಲಿನ್‌ನಲ್ಲಿ ವಿ| ಅಚ್ಚುತ ರಾವ್‌ ಬೆಂಗಳೂರು ಸಾಥ್‌ ನೀಡಿದರು . 

ನಾದಮಯವಾದ ಮೃದಂಗವಾದನ ಕೇಳುಗರನ್ನು ಮಂತ್ರಮುಗªರನ್ನಾಗಿಸಿತು. ಉತ್ತಮ ಲಯವಿನ್ಯಾಸದೊಂದಿಗಿನ ತನಿ ಆವರ್ತನದ ಮೂಲಕ ಕಚೇರಿಯನ್ನು ಕಳೆಯೇರಿಸಿದ ಕೀರ್ತಿಲಯ ಕಲಾವಿದರುಗಳಾದ ವಿ| ಕಾಂಚನ ಎ.ಈಶ್ವರ ಭಟ್‌ ಹಾಗೂ ವಿ| ಉಡುಪಿ ಶ್ರೀಧರ್‌ ಅವರಿಗೆ ಸಲ್ಲಬೇಕು. 

ಪ್ರಸಾದ್‌ ಮೈರ್ಕಳ 

ಟಾಪ್ ನ್ಯೂಸ್

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.