ಬಯಲಾಟ- ಗಾನಾಮೃತಗಳ ಸಾರಸ್ವತ ವಿಭವ


Team Udayavani, May 10, 2019, 5:50 AM IST

1

ಕಿನ್ನಿಗೋಳಿಯ ಮೋಹಿನೀ ಕಲಾಸಂಪದ ಮನೆಯ ಸದಸ್ಯ, ಹಿರಿಯ ಹವ್ಯಾಸಿ ಕಲಾವಿದ, ಮಂಗಳೂರು ವಿವಿಯ ಅತಿಥಿ ಉಪನ್ಯಾಸಕ ಪ್ರೊ| ಸದಾಶಿವ ಶೆಟ್ಟಿಗಾರ ಇವರು ತಮ್ಮ ವಾಸಸ್ಥಳ ಮೂಡುಬಿದಿರೆ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಆರಾಧನಾ ಕಲಾಪರ್ವ ಎಂಬ ನಿರಂತರ ಇಪ್ಪತ್ತೆರಡು ತಾಸುಗಳ ಕಾಲ ಯಕ್ಷವೈಭವ ಉಣಬಡಿಸಿದರು.

ಮೂರು ತಾಸುಗಳ ಕಾಲ ಛಾಂದಸ ಕವಿ ಗಣೇಶ ಕೊಲೆಕಾಡಿ ಅವರ ಶಿಷ್ಯವೃಂದದವರಿಂದ ಅವರದೇ ಪ್ರಸಂಗಾಧಾರಿತ ಪದ್ಯಗಳ ಯಕ್ಷಗಾನಮೃತ ಸಿಂಚನ ಕಾರ್ಯಕ್ರಮದ ಶೋಭೆ ಹೆಚ್ಚಿಸಿತು. ಮೇಳಗಳಲ್ಲಿ ಕೆಲಸ ಮಾಡುವ ಅವರ ಶಿಷ್ಯವರ್ಗದ ದಿನೇಶ್‌ ಭಟ್‌ ಯಲ್ಲಾಪುರ, ಭವ್ಯಶ್ರೀ ಕುಲ್ಕುಂದ, ದೇವರಾಜ ಆಚಾರ್ಯ, ಗುರುರಾಜ ಉಪಾಧ್ಯಾಯ, ಪ್ರಜ್ವಲ್‌ ಪೆಜತ್ತಾಯ, ಮುಂತಾದ ಹಲವಾರು ಭಾಗವತರು, ವಾದಕರು, ಭಾಗವಹಿಸಿದರು.

ರಾತ್ರಿ ಶ್ರೀ ಮಂದಾರ್ತಿ ಮೇಳದವರಿಂದ “ಪಂಚ ಬಾಲೋದ್ವಹನ’ (ತಾರಾ, ಮಂಡೋದರಿ,ಅಹಲ್ಯಾ,ಸೀತಾ,ದ್ರೌಪದಿವಿವಾಹ) ಎಂಬ ಪಂಚಕಲ್ಯಾಣ ಪ್ರಸಂಗಗಳಲ್ಲಿ ಅಜ್ರಿ ಗೋಪಾಲರ-ವಾಲಿ ಮತ್ತು ದಶರಥ, ಸಾಮ ನಾಯ್ಕರ- ದೇವೇಂದ್ರ, ನಾಗರಾಜ ಗೋಳಿ ಅಂಗಡಿಯವರ- ವಿಷ್ಣು, ವಿಠಲ ತೋಟಾಡಿಯವರ ಮಂಡೋದರಿ, ಭಾಸ್ಕರ ಕುಪ್ಪಾರು-ರಾವಣ, ಚಂದ್ರ ಕುಲಾಲ- ಗೌತಮ ಮತ್ತು ಕೌರವ, ಜಯಾನಂದರ-ವಿಶ್ವಾಮಿತ್ರ, ಪ್ರಸನ್ನ- ಶ್ರೀರಾಮ, ನಾಗರಾಜ ಆಚಾರ್ಯ- ಅಂಗಾರ ಪರ್ಣ, ಚಂದ್ರಶೇಖರ ಹೆಗಡೆ- ದ್ರುಪದ, ಮತ್ತು ಇನ್ನುಳಿದ ಕಲಾವಿದರು ತಮ್ಮ ಪಾತ್ರಗಳಲ್ಲಿ ಮಿನುಗಿ ಯಕ್ಷರಸದೌತಣ ನೀಡಿದರು.ಹಿರಿಯ ಕಲಾವಿದ ಅಜ್ರಿ ಗೋಪಾಲರ ಸಮುದ್ರ ಮಥನದ ವಾಲಿ ಮತ್ತು ಅಹಲ್ಯಾ ವಿವಾಹದ ನೀರ್ಜೆಡ್ಡುರವರ ಗೌತಮ ಚಿರಕಾಲ ನೆನಪಲ್ಲುಳಿಯುವಂತೆ ಇತ್ತು.

ಸದಾಶಿವ ನೆಲ್ಲಿಮಾರ್‌

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.