ಬಯಲಾಟ- ಗಾನಾಮೃತಗಳ ಸಾರಸ್ವತ ವಿಭವ


Team Udayavani, May 10, 2019, 5:50 AM IST

1

ಕಿನ್ನಿಗೋಳಿಯ ಮೋಹಿನೀ ಕಲಾಸಂಪದ ಮನೆಯ ಸದಸ್ಯ, ಹಿರಿಯ ಹವ್ಯಾಸಿ ಕಲಾವಿದ, ಮಂಗಳೂರು ವಿವಿಯ ಅತಿಥಿ ಉಪನ್ಯಾಸಕ ಪ್ರೊ| ಸದಾಶಿವ ಶೆಟ್ಟಿಗಾರ ಇವರು ತಮ್ಮ ವಾಸಸ್ಥಳ ಮೂಡುಬಿದಿರೆ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಆರಾಧನಾ ಕಲಾಪರ್ವ ಎಂಬ ನಿರಂತರ ಇಪ್ಪತ್ತೆರಡು ತಾಸುಗಳ ಕಾಲ ಯಕ್ಷವೈಭವ ಉಣಬಡಿಸಿದರು.

ಮೂರು ತಾಸುಗಳ ಕಾಲ ಛಾಂದಸ ಕವಿ ಗಣೇಶ ಕೊಲೆಕಾಡಿ ಅವರ ಶಿಷ್ಯವೃಂದದವರಿಂದ ಅವರದೇ ಪ್ರಸಂಗಾಧಾರಿತ ಪದ್ಯಗಳ ಯಕ್ಷಗಾನಮೃತ ಸಿಂಚನ ಕಾರ್ಯಕ್ರಮದ ಶೋಭೆ ಹೆಚ್ಚಿಸಿತು. ಮೇಳಗಳಲ್ಲಿ ಕೆಲಸ ಮಾಡುವ ಅವರ ಶಿಷ್ಯವರ್ಗದ ದಿನೇಶ್‌ ಭಟ್‌ ಯಲ್ಲಾಪುರ, ಭವ್ಯಶ್ರೀ ಕುಲ್ಕುಂದ, ದೇವರಾಜ ಆಚಾರ್ಯ, ಗುರುರಾಜ ಉಪಾಧ್ಯಾಯ, ಪ್ರಜ್ವಲ್‌ ಪೆಜತ್ತಾಯ, ಮುಂತಾದ ಹಲವಾರು ಭಾಗವತರು, ವಾದಕರು, ಭಾಗವಹಿಸಿದರು.

ರಾತ್ರಿ ಶ್ರೀ ಮಂದಾರ್ತಿ ಮೇಳದವರಿಂದ “ಪಂಚ ಬಾಲೋದ್ವಹನ’ (ತಾರಾ, ಮಂಡೋದರಿ,ಅಹಲ್ಯಾ,ಸೀತಾ,ದ್ರೌಪದಿವಿವಾಹ) ಎಂಬ ಪಂಚಕಲ್ಯಾಣ ಪ್ರಸಂಗಗಳಲ್ಲಿ ಅಜ್ರಿ ಗೋಪಾಲರ-ವಾಲಿ ಮತ್ತು ದಶರಥ, ಸಾಮ ನಾಯ್ಕರ- ದೇವೇಂದ್ರ, ನಾಗರಾಜ ಗೋಳಿ ಅಂಗಡಿಯವರ- ವಿಷ್ಣು, ವಿಠಲ ತೋಟಾಡಿಯವರ ಮಂಡೋದರಿ, ಭಾಸ್ಕರ ಕುಪ್ಪಾರು-ರಾವಣ, ಚಂದ್ರ ಕುಲಾಲ- ಗೌತಮ ಮತ್ತು ಕೌರವ, ಜಯಾನಂದರ-ವಿಶ್ವಾಮಿತ್ರ, ಪ್ರಸನ್ನ- ಶ್ರೀರಾಮ, ನಾಗರಾಜ ಆಚಾರ್ಯ- ಅಂಗಾರ ಪರ್ಣ, ಚಂದ್ರಶೇಖರ ಹೆಗಡೆ- ದ್ರುಪದ, ಮತ್ತು ಇನ್ನುಳಿದ ಕಲಾವಿದರು ತಮ್ಮ ಪಾತ್ರಗಳಲ್ಲಿ ಮಿನುಗಿ ಯಕ್ಷರಸದೌತಣ ನೀಡಿದರು.ಹಿರಿಯ ಕಲಾವಿದ ಅಜ್ರಿ ಗೋಪಾಲರ ಸಮುದ್ರ ಮಥನದ ವಾಲಿ ಮತ್ತು ಅಹಲ್ಯಾ ವಿವಾಹದ ನೀರ್ಜೆಡ್ಡುರವರ ಗೌತಮ ಚಿರಕಾಲ ನೆನಪಲ್ಲುಳಿಯುವಂತೆ ಇತ್ತು.

ಸದಾಶಿವ ನೆಲ್ಲಿಮಾರ್‌

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.