ಇಡ್ಲಿ ಕ್ಯಾಪಿಟಲ್‌ : ನಗರದ 10 ಇಡ್ಲಿ ಜಾಯಿಂಟ್ಸ್‌!


Team Udayavani, Apr 20, 2019, 1:32 PM IST

Idli-726

‘ಬಿ ಎ ರೋಮನ್‌ ವೆನ್‌ ಯು ಆರ್‌ ಇನ್‌ ರೋಮ್‌’ ಎಂಬ ಒಂದು ಮಾತಿದೆ. ರೋಮ್‌ನಲ್ಲಿದ್ದಾಗ ರೋಮನ್ನರಂತೆಯೇ ದಿರಿಸುಟ್ಟುಕೊಂಡು, ಅವರದೇ ಆಹಾರಪದ್ಧತಿಯ ರುಚಿಯನ್ನು ಸವಿದು, ಅವರ ಸಂಗೀತವನ್ನು ಆಸ್ವಾದಿಸಿ ಮೋಜು ಮಾಡಬೇಕು ಎನ್ನುವುದು ಅದರ ಅರ್ಥ. ಆದರೆ ಎರಡೇ ದಿವಸಕ್ಕೆ ಪಿಜ್ಜಾ, ಪಾಸ್ತಾ ತಿಂದು ಸುಸ್ತಾಗಿ ಇಟಲಿಯ ಬೀದಿಗಳಲ್ಲೂ ಇಡ್ಲಿಯನ್ನು ಹುಡುಕುವ ಪರಿಸ್ಥಿತಿ ದಕ್ಷಿಣ ಭಾರತೀಯರದು! ನಮ್ಮಲ್ಲಿ ರಸ್ತೆ ಬದಿ ಬರೀ ಇಡ್ಲಿ ಚಟ್ನಿ ಎರಡನ್ನೇ ನೀಡುವ ಗಾಡಿಗಳೂ ಜನರಿಂದ ಕಿಕ್ಕಿರಿದು ತುಂಬಿರುವುದು ಇಡ್ಲಿಯ ಪ್ರಸಿದ್ಧಿಗೆ ಸಾಕ್ಷಿ. ಹತ್ತಾರು ಸೆಂಟಿಮೀಟರ್‌ನಷ್ಟು ಸುತ್ತಳತೆ ಹೊಂದಿರುವ ಇಡ್ಲಿ ನಮಗೆಲ್ಲಾ ಈ ಪರಿ ಹಿಡಿಸಿರುವುದಕ್ಕೆ ಕಾರಣ ಅದರ ಸಿಂಪ್ಲಿಸಿಟಿ. ನಾಲಗೆ ಮತ್ತು ಮನಸ್ಸಿಗೆ ಮುದ ನೀಡುವ ನಗರದ 10 ಇಡ್ಲಿ ಜಾಯಿಂಟುಗಳು ಇಲ್ಲಿವೆ.


ಬ್ರಾಹ್ಮಿನ್ಸ್‌ ಕಾಫಿ ಬಾರ್‌
ಎಲ್ಲಿ?: ಶಂಕರಮಠ ಬಳಿ, ರಂಗ ರಾವ್‌ ರಸ್ತೆ, ಶಂಕರಪುರಂ, ಬಸವನಗುಡಿ


ವೀಣಾ ಸ್ಟೋರ್

ಎಲ್ಲಿ?: ಮಾರ್ಗೋಸಾ ರಸ್ತೆ,
15ನೇ ಕ್ರಾಸ್‌, ಮಲ್ಲೇಶ್ವರ


ತಾಜಾ ತಿಂಡಿ

ಎಲ್ಲಿ?: ಎಸ್‌.ಎಸ್‌.ಎಂ.ಆರ್‌.ವಿ. ಕಾಲೇಜು ಬಳಿ, 26ನೇ ಮುಖ್ಯರಸ್ತೆ, 9ನೇ ಹಂತ ಜಯನಗರ


ಸಾಯಿ ಇಡ್ಲಿ ಮನೆ

ಎಲ್ಲಿ?: ವಿ.ವಿ ಪುರಂ ಫ‌ುಡ್‌ ಸ್ಟ್ರೀಟ್‌, ಸಜ್ಜನ್‌ರಾವ್‌ ಸರ್ಕಲ್‌ ಬಳಿ, ವಿ.ವಿ ಪುರಂ


ಸುಪ್ರಭಾತ ಕಾಫಿ ಕೇಂದ್ರ

ಎಲ್ಲಿ?: ಸಜ್ಜನ್‌ರಾವ್‌ ಸರ್ಕಲ್‌ ಬಳಿ, ವಿ.ವಿ ಪುರಂ


ರಾಘವೇಂದ್ರ ಸ್ಟೋರ್

ಎಲ್ಲಿ?: 11ನೇ ಮುಖ್ಯರಸ್ತೆ, ರೈಲು ನಿಲ್ದಾಣ ಬಳಿ, ಮಲ್ಲೇಶ್ವರ


ಸೌತ್‌ ಕಿಚನ್‌

ಎಲ್ಲಿ?: 1ನೇ ಮುಖ್ಯರಸ್ತೆ, ಎನ್‌.ಆರ್‌ ಕಾಲೋನಿ


ಎಸ್‌.ಎನ್‌ ರಿಫ್ರೆಷ್‌ಮೆಂಟ್ಸ್‌

ಎಲ್ಲಿ?: 2ನೇ ಫೇಸ್‌, ಜೆ.ಪಿ.ನಗರ


ಬೈ ಟು ಕಾಫಿ

ಎಲ್ಲಿ?: ವಿಜಯನಗರ, ಮಲ್ಲೇಶ್ವರ, ಚಾಮರಾಜಪೇಟೆ, ನಾಗರಭಾವಿ, ವಿವಿ ಪುರಂ


ಎಸ್‌.ಎಲ್‌.ವಿ. ಕಾಫಿ ಬಾರ್‌

ಎಲ್ಲಿ?: 24ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್‌ ಎದುರುಗಡೆ, ಬನಶಂಕರಿ 2ನೇ ಹಂತ

ಟಾಪ್ ನ್ಯೂಸ್

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.