ಮಂದ್ರಯಾನ
Team Udayavani, Oct 5, 2019, 3:00 AM IST
ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಗೌರವವನ್ನು ಮುಡಿಗೇರಿಸಿಕೊಂಡ ಎಸ್.ಎಲ್. ಭೈರಪ್ಪನವರ ಕಾದಂಬರಿ “ಮಂದ್ರ’ ಈಗಾಗಲೇ ನಾಟಕವಾಗಿಯೂ ಜನಮನ ಸೆಳೆದಿದೆ. ಕಲಾ ಗಂಗೋತ್ರಿಯು “ಮಂದ್ರ’ವನ್ನು ಮತ್ತೆ ಸಾದರಪಡಿಸುತ್ತಿದೆ.
ಹಿಂದೂಸ್ತಾನಿ ಸಂಗೀತದಂತೆಯೇ ಸಂಗೀತಕಾರನ ಬದುಕಿನಲ್ಲೂ ಘಟಿಸುವಂಥ ಆರೋಹಣ- ಅವರೋಹಣವನ್ನು ರೂಪಕದಲ್ಲಿ ಹೇಳಿದಂತಿರುವ ಇಲ್ಲಿನ ದೃಶ್ಯಗಳೂ ಒಂದು ರೀತಿಯ ರಸಕಾವ್ಯದಂತೆ. ಹೆಸರಾಂತ ಗಾಯಕನೊಬ್ಬ ತನ್ನ ಚಿತ್ತವನ್ನು ಕಾಮದ ಕೈಗೆ ಕೊಟ್ಟು, ಸಾಮಾನ್ಯನಂತೆ ಅಸ್ಥಿರಗೊಳ್ಳುವ ತಲ್ಲಣಗಳನ್ನು ಈ ನಾಟಕ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ