ಸಂಪೂರ್ಣ ವಸ್ತ್ರ ಭೂಷಣ

ವರಮಹಾಲಕ್ಷ್ಮಿ ಹಬ್ಬಕ್ಕೆ ಶಾಪಿಂಗ್‌ ವ್ರತ

Team Udayavani, Aug 3, 2019, 5:30 AM IST

z-20

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಪಿಂಗ್‌ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ, ನಿಮಗಿದೋ ಸಿಹಿ ಸುದ್ದಿ. ಸಂಪೂರ್ಣ ಸಂಘದ ವತಿಯಿಂದ, “ವಸ್ತ್ರಭೂಷಣ’ ಕರಕುಶಲ ವಸ್ತುಗಳ ಪ್ರದರ್ಶನ ನಡೆಯುತ್ತಿದೆ. ಐದು ದಿನಗಳ ಈ ಮೇಳದಲ್ಲಿ, ವೈವಿಧ್ಯಮಯ ಕರಕುಶಲ ಸೀರೆಗಳು ಹಾಗೂ ವಸ್ತ್ರಗಳು, ಕೈಮಗ್ಗದ ಹಾಗೂ ಕರಕುಶಲ ವಸ್ತುಗಳು ಪ್ರದರ್ಶನಗೊಳ್ಳಲಿವೆ.

“ಪದ್ಮಶ್ರೀ’ ಸೀರೆ
ಒಡಿಶಾದ ಕೊಟಾ³ಡ್‌ ಜಿಲ್ಲೆಯ ಪದ್ಮಶ್ರೀ ಪ್ರಶಸ್ತಿ ವಿಜೇತ ಗೋವರ್ಧನ್‌ ಪಣಿಕಾ, ವಿನ್ಯಾಸಗೊಳಿಸಿರುವ ಕೊಟಾ³ಡ್‌ ನೇಯ್ಗೆಯ ಬಟ್ಟೆಗಳು ಮೇಳದಲ್ಲಿವೆ. ಸಾಂಪ್ರದಾಯಿಕ ಬುಡಕಟ್ಟು ವಿನ್ಯಾಸ ಹೊಂದಿರುವ ಪಣಿಕಾ ಅವರ ಉತ್ಪನ್ನಗಳು, ಶೇ.100ರಷ್ಟು ಹತ್ತಿ ಹಾಗೂ ನೈಸರ್ಗಿಕ ನೂಲುಗಳಿಂದ ತಯಾರಿಸಲ್ಪಟ್ಟಿವೆ.

ಏನೆಲ್ಲಾ ಸಿಗುತ್ತೆ?
ಒಡಿಶಾದ ಕೊಟಾಡ್‌ ನೇಯ್ಗೆ, ವಾರಾ­ಣಸಿಯ ನೇಯ್ಗೆ ಬಟ್ಟೆಗಳು, ರಾಜ­ಸ್ಥಾನದ ಅಜರಾಕ್‌, ಪಟೋಲಾ ಹಾಗೂ ಅಕೋಲ, ಚೆಟ್ಟಿನಾಡ್‌ ಕಾಟನ್‌, ಕಾಂಜೀ­ವರಂ ಹಾಗೂ ಬ್ಲಾಕ್‌ಪ್ರಿಂಟ್‌ ಸೀರೆಗಳು ಮೇಳದಲ್ಲಿ ಇರಲಿವೆ. ಅಷ್ಟೇ ಅಲ್ಲದೆ,ಪಾಟರ್‌ ಪಾಪ್‌ ಅಪ್‌ ಹಾಗೂ ಸ್ಟುಡಿಯೊ ಡಿಸೈನರ್‌ ಪಾಟರ್‌ಗಳು, ಪಿಂಗಾಣಿ ಬಟ್ಟಲುಗಳು, ಅಲಂಕಾರಿಕ ಪಾತ್ರೆಗಳು ಸಿಗುತ್ತವೆ.

ನಾಲ್ಕು ಕೃತಿಗಳ ಅನಾವರಣ
ತುಮಕೂರಿನ ಗೋಮಿನಿ ಪ್ರಕಾಶನದ ವತಿಯಿಂದ ನಾಲ್ಕು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಧರ್ಮೇಂದ್ರ ಕುಮಾರ್‌ ಅರೇನಹಳ್ಳಿ ಅವರ “ಮರೆತು ಹೋದ ಮೈಸೂರಿನ ಪುಟಗಳು’ (ಲೇಖನಗಳು), ವಿ. ಗೋಪಕುಮಾರ್‌ ಅವರ “ಎರಡು ಹನಿ ಮಳೆಯ ಮೋಡ’ (ನ್ಯಾನೊ ಕಥೆಗಳ ಸಂಕಲನ) ಹಾಗೂ ವಿಜಯೀಭವ ಗೆಲ್ಲಲು ಸಿದ್ಧರಾಗಿ (ವ್ಯಕ್ತಿತ್ವ ವಿಕಸನದ ಲೇಖನ), ಸದಾಶಿವ್‌ ಸೊರಟೂರು ಅವರ “ಲೈಫ್ನಲ್ಲಿ ಏನಿದೆ ಸಾರ್‌?’ (ವ್ಯಕ್ತಿತ್ವ ವಿಕಸನದ ಲೇಖನ)- ಬಿಡುಗಡೆಯಾಗುತ್ತಿರುವ ಪುಸ್ತಕಗಳು. ಲೇಖಕಿ ಪಿ. ಚಂದ್ರಿಕಾ, ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಎಲ್ಲಿ?: ಗಾಂಧಿ ಭವನ,
ಕುಮಾರ ಪಾರ್ಕ್‌ ಪೂರ್ವ
ಯಾವಾಗ?: ಆ.4, ಭಾನುವಾರ ಮಧ್ಯಾಹ್ನ 3.30

ಯಾವಾಗ?: ಆ. 3- ಆ. 6, ಬೆಳಗ್ಗೆ 11ರಿಂದ 7
ಎಲ್ಲಿ? ನಂ. 63, ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜು, ಕಂಟೋನ್ಮೆಂಟ್‌ ರೈಲು ನಿಲ್ದಾಣದ ಬಳಿ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.