ಕಾರು ಮಾರಾಟ ಜೋರು


Team Udayavani, Oct 12, 2020, 7:49 PM IST

ಕಾರು ಮಾರಾಟ ಜೋರು

ಲಾಕ್‌ಡೌನ್‌ ಮುಗಿದ ನಂತರದಲ್ಲಿ ನಿಧಾನಗತಿಯಲ್ಲಿ ಆಟೋ ಮೊಬೈಲ್‌ ಕಾರು ಮಾರುಕಟ್ಟೆಯೂ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸೆಪ್ಟೆಂಬರ್‌ನಲ್ಲಿಕಾರು ಮಾರಾಟ ಜೋರಾಗಿಯೇ ನಡೆದಿದೆ. ಅದರಲ್ಲೂ ಈ 10 ಮಾಡೆಲ್‌ಕಾರುಗಳು ಹೆಚ್ಚು ಮಾರಾಟವಾಗಿವೆ. ವಿಶೇಷವೆಂದರೆ, ಮಾರುತಿ ಸುಜುಕಿಕಂಪನಿಯಕಾರುಗಳೇ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿರುವುದು.

1.ಮಾರುತಿ ಸುಜುಕಿ ಸ್ವಿಫ್ಟ್… :  ಸೆಪ್ಟೆಂಬರ್‌ ನಲ್ಲಿ ಸುಮಾರು 22,643 ಕಾರುಗಳು ಮಾರಾಟವಾಗಿವೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ, ಶೇ.75ರಷ್ಟು ಹೆಚ್ಚೇ ಇದೆ. ಆಗ 12,934ಕಾರುಗಳು ಮಾರಾಟವಾಗಿದ್ದವು. ಆಗಸ್ಟ್ ಗೆ ಹೋಲಿಕೆ ಮಾಡಿದರೂ, ಸ್ವಿಫ್ಟ್ ಕಾರುಗಳ ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

2.ಮಾರುತಿ ಸುಜುಕಿಬಲೆನೋ- : ನೆಕ್ಸಾದಲ್ಲಿ ಮಾರಲ್ಪಡುವ ಇದಕ್ಕೂ ಹೆಚ್ಚೇ ಬೇಡಿಕೆ ಇದೆ.19,433ಕಾರುಗಳು ಮಾರಾಟವಾಗಿವೆ.2019ರ ಸೆಪ್ಟೆಂಬರ್‌ನಲ್ಲಿ 11,420ಕಾರುಗಳು ಮಾರಾಟವಾಗಿದ್ದವು. ಇದೂ ಶೇ.75ರಷ್ಟು ಪ್ರಗತಿ ಕಂಡಿದೆ.

3.ಮಾರುತಿ ಸುಜುಕಿ ಅಲ್ಟೋ- : ಈ ವರ್ಷದ ಸೆಪ್ಟೆಂಬರ್‌ನಲ್ಲಿ18,246 ಕಾರುಗಳು ಮಾರಾಟವಾಗಿವೆ. ಕಳೆದವರ್ಷದ ಅದೇ ತಿಂಗಳಿನಲ್ಲಿ15,079 ಕಾರುಗಳ ಮಾರಾಟವಾಗಿತ್ತು. ಇದರಲ್ಲೂ ಶೇ.21ರಷ್ಟು ಪ್ರಗತಿಯಾಗಿದೆ.

4.ಮಾರುತಿ ಸುಜುಕಿ ವ್ಯಾಗನಾರ್‌- : ವ್ಯಾಗನಾರ್‌ಕೂಡ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಸೆಪ್ಟೆಂಬರ್‌ನಲ್ಲಿ 17,581ಕಾರುಗಳ ಮಾರಾಟವಾಗಿದೆ.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ.50ರಷ್ಟು ಹೆಚ್ಚಾಗಿದೆ.

5.ಮಾರುತಿ ಸುಜುಕಿ ಡಿಸೈರ್‌- : ಕಾಂಪ್ಯಾಕ್ಟ್ ಸೆಡಾನ್‌ ಆಗಿರುವ ಇದು 13,988ಕಾರುಗಳು ಮಾರಾಟವಾಗಿವೆ. ಆದರೆ,ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಕೆ ಮಾಡಿದರೆ, ಇದುಕಡಿಮೆ. ಆಗ 15,662ಕಾರುಗಳು ಮಾರಾಟವಾಗಿದ್ದವು.

6.ಹುಂಡೈ ಕ್ರೀಟಾ- : ಭಾರತದ ಮಾರುಕಟ್ಟೆಯಲ್ಲಿ ಬೆಸ್ಟ್ ಸೆಲ್ಲಿಂಗ್‌ ಎಸ್‌ ಯುವಿ ಎಂದೇ ಖ್ಯಾತಿ ಗಳಿಸಿರುವ ಇದು, ಗಣನೀಯವಾದ ಬೇಡಿಕೆ ಸೃಷ್ಟಿಸಿಕೊಂಡಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿಕೇವಲ 6,641ಕಾರುಗಳ ಮಾರಾಟವಾಗಿತ್ತು. ಈ ವರ್ಷ 12,325ಕಾರುಗಳು ಮಾರಾಟವಾಗಿವೆ. ಶೇ.82 ಪ್ರಗತಿಯಾಗಿದೆ.

7.ಮಾರುತಿ ಸುಜುಕಿ ಎಕೋ- : ಈ ಸೆಪ್ಟೆಂಬರ್‌ನಲ್ಲಿ ಎಕೋಗೂ ಒಳ್ಳೇ ಬೇಡಿಕೆ ಕುದುರಿದೆ.11,220ಕಾರುಗಳ ಮಾರಾಟವಾಗಿವೆ.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.13ರಷ್ಟು ಏರಿಕೆಯಾಗಿದೆ.

8.ಹುಂಡೈ ಗ್ರಾಂಡ್‌ಐ10 – : ಸೆಪ್ಟೆಂಬರ್‌ ನಲ್ಲಿ10,385ಕಾರುಗಳ ಮಾರಾಟ ವಾಗಿವೆ.ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ, ಶೇ.11ರಷ್ಟು ಹೆಚ್ಚಳವಾಗಿದೆ.

9.ಮಾರುತಿ ಸುಜುಕಿ ಎರ್ಟಿಗಾ- :  ಮಾರುತಿ ಸುಜುಕಿಕಂಪನಿಯ ದೊಡ್ಡ ಗಾಡಿಯಾಗಿರುವ ಇದಕ್ಕೂ ಸೆಪ್ಟೆಂಬರ್‌ನಲ್ಲಿ ಉತ್ತಮ ಬೇಡಿಕೆಕುದುರಿದೆ.9982 ಕಾರುಗಳು ಮಾರಾಟವಾಗಿದ್ದು,ಕಳೆದವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ, ಶೇ.59ರಷ್ಟು ಹೆಚ್ಚಾಗಿದೆ.

10.ಹುಂಡೈಐ20 ಎಲೈಟ್‌- : ಈ ಸೆಪ್ಟೆಂಬರ್‌ನಲ್ಲಿ9,852 ಕಾರುಗಳ ಮಾರಾಟವಾಗಿದೆ. ಆದರೆ,ಕಳೆದ ವರ್ಷದ ಇದೇ ಸಮಯದಲ್ಲಿ10 ಸಾವಿರಕ್ಕೂ ಹೆಚ್ಚುಕಾರುಗಳು ಮಾರಾಟವಾಗಿದ್ದವು. ­

 

-ಸಿ.ಜೆ. ಸೋಮಶೇಖರ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.