‘ಗ್ರೂಪ್‌’ ತೇರಾ ಮಸ್ತಾನ

ಅಡ್ಮಿನ್‌ ಸ್ಟೇಷನ್ನಿನ ಕತೆಗಳು

Team Udayavani, May 7, 2019, 6:25 AM IST

Josh–Admin

ಎಷ್ಟೋ ಸಲ ಅಮ್ಮ ಬಯ್ತಾ ಇರ್ತಾರೆ… “ಬರೀ ಮೊಬೈಲ್‌ ಹಿಡ್ಕೊಂಡೇ ಇರ್ತೀಯಲ್ಲಾ… ಸ್ವಲ್ಪ ಓದಿನ ಕಡೆಗೆ ಗಮನ ಕೊಡು’ ಅಂತ. ನಾನೋ… ಸುಮ್‌ ಸುಮ್ಮನೆ ನಗ್ತಾ, ಕೈಯಲ್ಲಿ ಗೊಂಬೆ ಆಡಿಸಿದ ಹಾಗೆ ಮೊಬೈಲ್‌ ಹಿಡ್ಕೊಂಡು ಕೂತಿರ್ತೀನಿ. ಆದರೆ, “ನಮ್ಮ ಮುದ್ದು ಕುಟುಂಬ’ ವಾಟ್ಸ್ಯಾಪ್‌ ಗ್ರೂಪ್‌ ರಚನೆಯಾದ ಮೇಲೆ, ಆಗಿದ್ದೇ ಬೇರೆ.

ನಮ್ಮ ಅಮ್ಮನಿಂದ ಹಿಡಿದು ಎಲ್ಲರೂ ಆ ಗ್ರೂಪ್‌ನಲ್ಲಿದ್ದಾರೆ! ಅಮ್ಮನ ಬಳಿ ಕೇಳಿದ್ರೆ, “ಗೊತ್ತಿಲ್ಲ ಕಣೇ… ನಿಮ್ಮ ಅಕ್ಕನೇ ಆಡ್ಮಿನ್ನು… ಅವಳನ್ನೇ ಕೇಳು…’ ಅನ್ನೋ ಉತ್ತರ. ಅಂತೂ ಇಂತೂ ಗ್ರೂಪ್‌ ಸೇರಿಸಿದ್ದ ಮೇಲೆ, “ಹಾಯ್‌’ ಅಂತ ಮೆಸೇಜ್‌ ಹಾಕಲೇಬೇಕಲ್ಲಾ… ಹಾಗೆ ಮೆಸೇಜ್‌ ಮಾಡಿದ್ದೇ ತಡ, ಸಣ್ಣವರಿದ್ದಾಗ ನನ್ನನ್ನು ನೋಡಿದ್ದ ಸಂಬಂಧಿಕರೆಲ್ಲ, ಒಂದೇ ಸಮನೆ “ಹಾಯ್‌ ದೊಡ್ಡ ಪುಟ್ಟಿ… ಹೇಗಿದಿಯಾ?’ ಅಂತ ಮೆಸೇಜ್‌ ಮೇಲೆ ಮೆಸೇಜ್‌. ಇದೇನಪ್ಪಾ… ಎಲ್ಲರ ಮುಂದೆ ಪುಟ್ಟಿ ಅಂತಾದರೂ ಕರೆಯಬಹುದಿತ್ತು. “ದೊಡ್ಡ ಪುಟ್ಟಿ’ ಅಂತಾರಲ್ಲ ಅಂತ, ಅರೆಕ್ಷಣ ಮಂಡೆಬಿಸಿ ಆಯ್ತು.

ಎಲ್ಲರೂ ಒಂದೇ ಸಲ ಅಟ್ಯಾಕ್‌ ಮಾಡೇಬಿಟ್ರಾ. ಪ್ರತಿಯೊಬ್ಬರ ಮಾತಿನಲ್ಲೂ ನನ್ನ ಬಾಲ್ಯದ ದಿನಗಳ ನೆನಪೇ ಇದ್ದವು. ಒಂದೇ ಸಮನೆ ಮೆಸೇಜುಗಳನ್ನು ನೋಡಿ ಕಿರಿಕಿರಿಯಾದರೂ, ಅಡುಗೆ ರೆಸಿಪಿಯಿಂದ ಹಿಡಿದು ಏನೇನೆಲ್ಲಾ ಆ ದಿನ ಮಾಡಿದ್ವಿ ಎಂಬ ಅವರ ದಿನಚರಿ ಪಟ್ಟಿ ನೋಡಿದಾಗ, ತುಂಬಾ ಹಿತವೆನಿಸುತ್ತಿತ್ತು. ಈಗ ಹೊಸ ಬಟ್ಟೆ ಖರೀದಿಸಿದರೂ ಸಾಕು, “ಗ್ರೂಪ್‌ನಲ್ಲಿ ಹಾಕು’ ಅಂತಾರೆ ಅಮ್ಮ. ಅದೂ ಬಿಡಿ, ಒಂದು ದಿನ ಮೆಸೇಜ್‌ ಮಾಡಿಲ್ಲ ಅಂದ್ರೆ, “ಯಾಕೆ ಮಾಡ್ಲಿಲ್ಲ?’ ಅಂತ ಕೇಳುತ್ತಾರೆ. ಕುಟುಂಬದ ಹಳೇ ಫೋಟೋ ಇದ್ದರೂ ಅದನ್ನೂ ಗ್ರೂಪ್‌ಗೆ ಪೋಸ್ಟ್‌ ಮಾಡ್ತಾರೆ. ಈಗ ನನ್ನ ಅಮ್ಮ, ವಾಟ್ಸ್ಯಾಪ್‌ನಲ್ಲಿ ಅಷ್ಟೊಂದು ಬ್ಯುಸಿ.

— ಯಶಸ್ವಿ ದೇವಾಡಿಗ, ವಿಜಯಪುರ

ಟಾಪ್ ನ್ಯೂಸ್

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.