ಅದೂ ಸಾಧ್ಯವಿದೆ

ಬಾರೋ ಸಾಧಕರ ಕೇರಿಗೆ

Team Udayavani, Nov 19, 2019, 5:05 AM IST

cc-1

ಜೆಫ್ರಿಹ್ಯಾಮಿಲ್ಟನ್‌ 1972ರ ಅಕ್ಟೋಬರ್‌ನಲ್ಲಿ ವಾರ್ವಿಕ್‌ ವಿಶ್ವವಿದ್ಯಾಲಯದಲ್ಲಿ ಸಂಭವನೀಯತಾ ಸಿದ್ಧಾಂತ ((Theory of Probability) ವನ್ನು ಕಲಿಸುತ್ತಿದ್ದ. ಒಂದು ನಾಣ್ಯವನ್ನು ಮೇಲಕ್ಕೆ ಚಿಮ್ಮಿದಾಗ ಅದು ತಲೆ (ಅಥವಾ ಹೆಡ್‌) ಮೇಲಾಗಿ ಬೀಳುವ ಸಾಧ್ಯತೆ 1/2 ಮತ್ತು ಬುಡ (ಅಥವಾ ಟೈಲ್‌) ಮೇಲಾಗಿ ಬೀಳುವ ಸಾಧ್ಯತೆ 1/2 ಎಂದು ಹೇಳಿ, ಅದನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಲು ತನ್ನ ಜೇಬಿಂದ ಒಂದು ಪೆನ್ನಿಯನ್ನು ತೆಗೆದು ಮೇಲೆ ಹಾರಿಸಿದ. ಅದು ಗಾಳಿಯಲ್ಲಿ ಚಿಮ್ಮಿ ಟೇಬಲ್‌ ಮೇಲೆ ಬಿದ್ದಾಗ, ಅತ್ತ ತಲೆಯೂ ಅಲ್ಲದೆ ಇತ್ತ ಬುಡವೂ ಅಲ್ಲದೆ ನಡುಮಧ್ಯೆ, ತನ್ನ ಅಂಚಿನ ಮೇಲೆ ನಿಂತಿತು! ಹೀಗಾಗುವುದು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಜೆಫ್ರಿಗೆ ವಿದ್ಯಾರ್ಥಿಗಳೆದುರು ಪೇಚಿಗಿಟ್ಟುಕೊಂಡಿತು! ಅವತ್ತಿನ ತರಗತಿಯನ್ನು ಹೇಗೋ ಮುಗಿಸಿದ.

ಆದರೆ, ಅವನಿಗೆ ಇದೊಂದು ಯಕ್ಷಪ್ರಶ್ನೆಯಾಗಿ ತಲೆ ತಿನ್ನುತ್ತಲೇ ಇತ್ತು. ನಾಣ್ಯವನ್ನು ಚಿಮ್ಮಿದಾಗ, ಯಾವ ಬದಿಯೂ ಬೀಳದೆ ನೆಟ್ಟಗೆ ನಿಲ್ಲುವ ಸಂಭವನೀಯತೆ ಎಷ್ಟು ಎನ್ನುವುದರ ಮೇಲೆಯೇ ಸಾಕಷ್ಟು ಅಧ್ಯಯನ ಮಾಡಿದ ಮೇಲೆ ಅವನಿಗೆ ಸಿಕ್ಕ ಉತ್ತರ ನೂರು ಕೋಟಿಯಲ್ಲಿ ಒಂದು! ಅಂದರೆ, 1/1000000000.

ಸಂಭವನೀಯತೆ ಮತ್ತು ಅಂಕಿ-ಅಂಶ ಗಣಿತದ ಮೇಲೆಯೇ 1954ರಲ್ಲಿ ಪುಸ್ತಕ ಬರೆದ ಡೆರೆಲ್‌ ಹಫ್ ಎಂಬ ಪತ್ರಕರ್ತ, ನಾಣ್ಯವನ್ನು ಮೇಲಕ್ಕೆ ಚಿಮ್ಮಿದಾಗ, ನಾಲ್ಕು ಸಾಧ್ಯತೆಗಳು ಏರ್ಪಡುತ್ತವೆ ಎನ್ನುತ್ತಿದ್ದ. ಅವು: (1) ನಾಣ್ಯವು ಹೆಡ್‌ ಅಥವಾ (2) ಟೈಲ್‌ ಮೇಲಾಗಿ ಬೀಳುವುದು, (3) ಯಾವ ಬದಿಯೂ ಮೇಲಾಗುವಂತೆ ಬೀಳದೆ ನೆಟ್ಟಗೆ ನಿಲ್ಲುವುದು, (4) ಚಿಮ್ಮಿದ ನಾಣ್ಯವನ್ನು, ಕೆಳಗೆ ಬೀಳುವ ಮೊದಲೆ, ಕಾಗೆ ಹಾರಿಸಿಕೊಂಡು ಹೋಗುವುದು!

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.