ಸದ್ಯಕ್ಕೆ ಲವ್‌ ಯು ಕಣೋ…


Team Udayavani, May 2, 2017, 12:39 PM IST

love.jpg

ನಿನ್ನ ಮೇಲೆ ನನಗೆ ಬೆಟ್ಟದಷ್ಟು ಪ್ರೀತಿ ಇದೆ. ಆದರೆ ನೀನು ಹೇಳಿದ ತಕ್ಷಣ ಓಡೋಡಿ ಬರುವ ಸಿನಿಮಾ ಹೀರೋಯಿನ್‌
ಥರಾ ನಾನಲ್ಲ. ಪಕ್ಕಾ ಪ್ರಾಕ್ಟಿಕಲ್‌ ಆಗಿ ಥಿಂಕ್‌ ಮಾಡ್ತೀನಿ. ಈಗಾಗಲೇ ನಿನಗೆ ಹೇಳಿದ ಹಾಗೆ ನಮ್ಮ ಪಿ.ಜಿ. ಮುಗೀಬೇಕು. ನನಗೂ ನಿನಗೂ ಕೆಲಸ ಸಿಗಬೇಕು. ಆಮೇಲೆ ನೀನು ನಮ್ಮನೆಗೆ ಬಂದು ನಮ್ಮಪ್ಪನ ಹತ್ರ ಮಾತಾಡ್ಬೇಕು…

ಮೈ ಸ್ವೀಟ್‌ ಹಾರ್ಟ್‌…
ಸಾರಿ ಕಣೋ, ಎಕ್ಸಾಂ ಪ್ರಿಪರೇಷನ್‌ನಲ್ಲಿದೀನಿ. ಮೀಟ್‌ ಮಾಡಕಾಗಿಲ್ಲ. ಸದ್ಯಕ್ಕೆ ಆಗೋದೂ ಇಲ್ಲ. ಆ್ಯನುವಲ್‌ ಡೇ ದಿನ
ಕಾಲೇಜ್‌ಗೆ ಬರಿ¤àನಿ. ಕಲ್ಚರಲ್‌ ಫಂಕ್ಷನ್‌ ಮುಗಿದ ಮೇಲೆ ಕಾμಡೇನಲ್ಲಿ ಸಿಗ್ತಿàನಿ. ಬೇಜಾರಾಗ್ಬೇಡ ಡಿಯರ್‌. ಕಳೆದ ಮೂರು ವರ್ಷದಿಂದ ನಮ್ಮಿಬ್ಬರ ಲವ್‌ ಬಗ್ಗೆ ಯಾರಿಗೂ ಅನುಮಾನ ಬಂದಿಲ್ಲ. ನಮ್ಮ ಪ್ರಿನ್ಸಿ ಕರಡಿಗೂ, ಒಂಚೂರೂ ಡೌಟ್‌ ಬರªಂಗೆ ಮ್ಯಾನೇಜ್‌ ಮಾಡಿದ್ದೀನಿ. ಈಗ ಎಕ್ಸಾಂ ಟೈಂ. ನನ್ನ ಫಸ್ಟ್‌ ಪ್ರಿಫರೆನ್ಸ್‌ ಎಕ್ಸಾಂಗೆ. ಬೆಸ್ಟ್‌ ರಿಸಲ್ಟ್ ಬಂದ್ರೆ ತಾನೇ ಫ್ಯೂಚರ್‌ ಬ್ರೈಟ್‌ ಆಗಿರೋದು? ಆದರೆ ನೀನೇನೋ ಕೋತಿ! ಎಕ್ಸಾಂ ಸಿರಿಯಸ್‌ನೆಸ್‌ ಇಲೆª, ಆ ಡಬ್ಟಾ ಗ್ಯಾಂಗ್‌ ಕಟ್ಕೊಂಡ್‌ ನಮ್ಮನೆ ಮುಂದೇನೇ ಗಿರಕಿ ಹೊಡಿತಿದ್ದೀಯಾ. ಓದೋದು ಬಿಟ್ಟು, ಡ್ರಾಮಾ, ಡ್ಯಾನ್ಸು ಅಂತೆಲ್ಲ ಟೈಂ ವೇಸ್ಟ್‌ ಮಾಡ್ತಿದ್ದೀಯಾ?

ಚಿನ್ನ, ನಿನ್ನ ಮೇಲೆ ನನಗೆ ಬೆಟ್ಟದಷ್ಟು ಪ್ರೀತಿ ಇದೆ. ಆದರೆ ನೀನು ಹೇಳಿದ ತಕ್ಷಣ ಓಡೋಡಿ ಬರುವ ಸಿನಿಮಾ
ಹೀರೋಯಿನ್‌ ಥರಾ ನಾನಲ್ಲ. ಪಕ್ಕಾ ಪ್ರಾÂಕ್ಟಿಕಲ್‌ ಆಗಿ ಥಿಂಕ್‌ ಮಾಡ್ತೀನಿ. ಈಗಾಗಲೇ ನಿನಗೆ ಹೇಳಿದ ಹಾಗೆ ನಮ್ಮ ಪಿಜಿ ಮುಗೀಬೇಕು. ನನಗೂ ನಿನಗೂ ಕೆಲಸ ಸಿಗಬೇಕು. ಆಮೇಲೆ ನೀನು ನಮ್ಮನೆಗೆ ಬಂದು ನಮ್ಮಪ್ಪನ ಹತ್ರ ಮಾತಾಡ್ಬೇಕು. ಆಗ ನಾನು ಅಪ್ಪನ್ನ ಕನ್ವಿನ್ಸ್‌ ಮಾಡ್ತೀನಿ. ಅಲ್ಲಿವರೆಗೂ ಪೊರ್ಕಿ ಥರಾ ಬೀದಿ ಸುತ್ತೋದನ್ನು ಬಿಟ್ಟು ಚೆನ್ನಾಗಿ ಓದು. ಎಕ್ಸಾಂಗೆ ದಿನಗಳು ತುಂಬಾ ಕಡಿಮೆ ಇವೆ. ಗೊತ್ತಾಯ್ತಾ?

ಅಂದ ಹಾಗೆ, ಅರ್ಥ್ಮೆಟಿಕ್‌ ಸಬೆjಕ್ಟ್‌ನಲ್ಲಿ ಸೆವೆಂಥ್‌ ಎಕ್ಸಸೆ„ಜ್‌ನ 4ನೇ ಪ್ರಾಬ್ಲಿಂ ಸಾಲ್‌Ì ಮಾಡೋದು ಗೊತ್ತಾಗ್ತಿಲ್ಲ.
ನಿಂಗೇನಾದ್ರೂ ಗೊತ್ತಿದ್ರೆ ರಿಪ್ಲೈ ಮಾಡು. ಇದನ್ನ ಬಿಟ್ಟು ಲವ್‌ ಯು, ಕಿಸ್‌ ಯು, ಮಿಸ್‌ ಯು ಅನ್ನೋ ದೇವದಾಸ್‌ನ
ಕಿತ್‌ ಹೋಗಿರೋ ಡೈಲಾಗ್‌ಗಳು ಬೇಡ. ಅರ್ಥ ಆಯ್ತಾ? ಲೋ ಗೂಬೆ, ದುಡ್ಡಿಗೋಸ್ಕರ ನಮ್ಮತ್ತೆ- ಮಾವನ್ನ
ಗೋಳಾಡೋ ಹಾಗೆ ಮಾಡಬೇಡ. ನನಗೋಸ್ಕರ ನೀನ್ಯಾವ ಶೋಕಿ ಮಾಡೋದೂ ಬೇಕಿಲ್ಲ. ಒಂಚೂರು ಮನೆ ಜವಾಬ್ದಾರಿ ಹೊತ್ಕೊಂಡು ಹಿರಿಯರ ಭಾರಾನ ಕಡಿಮೆ ಮಾಡು. ಹುಡುಗೀರನ್ನ ನೋಡಿದ ತಕ್ಷಣ “ಗಂಡಸು’ ಅನ್ನೋ ಅಹಂ ಬಿಡು. ಮನೆಗೆ ಗಂಡು ಮಗ ನಾನು ಅನ್ನೋ ಅಹಂಕಾರ ಪಡೋ ಥರ ಇರು.

ಎಕ್ಸಾಂ ಮುಗಿಯೋ ತನಕ ನಾನು ಬೇರೆ ಯಾವುದರ ಕಡೆನೂ ಕಾನ್ಸಂಟ್ರೇಟ್‌ ಮಾಡಲ್ಲ. ಆಫ್ಟರ್‌ ಎಕ್ಸಾಂ ನಿನ್ನ ಮುಖ ನೋಡ್ತೀನಿ. ನಿನ್ನ ಲವ್ವು ರಿಯಲ್‌ ಆಗಿದ್ರೆ ನನ್ನ ನೆನಪಿಟ್ಕೊಂಡ್‌ ಇರಿ¤ಯಾ. ಇಲ್ಲಾಂದ್ರೆ ಹಾಳಾಗ್‌ ಹೋಗು
ಮಗನೇ… ಸದ್ಯಕ್ಕೆ ಲವ್‌ ಯು ಕಣೋ… ಫಾರ್‌ ಎವರ್‌ ಅಂತ ಬರೀಲಾ.. ಬೇಡ್ವಾ..?
ನಿನ್ನ ಧನು

– ಬಸವರಾಜ ಕರುಗಲ್‌, ಕೊಪ್ಪಳ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.